ನಟಿ, ಕಂ ಹಾಸ್ಯ ನಟಿ ಭಾರತಿ ಸಿಂಗ್ ನನ್ನು ಎನ್ ಸಿ ಬಿ ಬಂಧಿಸಿದೆ. ಭಾರತಿಸಿಂಗ್ ಮನೆಯಲ್ಲಿ ಎನ್ ಸಿ ಬಿ ಸರ್ಚ್ ಮಾಡಿದ್ದಾಗ ಡ್ರಗ್ ಪತ್ತೆಯಾಗಿತ್ತು. ನವೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು . ಹಾಗೆಯೇ ಭಾರತಿ ಸಿಂಗ್ ವಿಚಾರಣೆ ಹಾಜರಾಗಿದ್ದರು. ಹಾಗೆಯೇ ಸಿಸಿಬಿ ಬೆಳ್ಳಗ್ಗೆಯಿಂದ ಭಾರತಿ ಸಿಂಗ್ ಗೆ ತ್ರೀವ್ರ ವಿಚಾರಣೆ ನಡೆಸಿ. ಈ ವೇಳೆ ಭಾರತಿ ಸಿಂಗ್ ಡಗ್ಸ್ ಸೇವಿಸಿರುವುದಾಗಿ ತಪ್ಪೋಪಿಕೊಂಡಿದ್ದರು ಇದನ್ನು ಓದಿ […]

ದ್ವಿಚಕ್ರ ವಾಹನದಲ್ಲಿ ಗೋಲ್ಡ್ ಸಾಗುಸುತ್ತಿದ್ದ ಇಬ್ಬರು ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ದಳಪತ್ ಸಿಂಗ್, ರಾಜಸ್ತಾನದ ವಿಕಾಸ್ ಎಂಬುವವರು ಬಂಧಿತ ಆರೋಪಿಗಳು. ನಿನ್ನೆ ರಾತ್ರಿ ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ಪೊಲೀಸ್ರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಹೊಂಡಾ ಆ್ಯಂಕ್ಟೀವ್ ನಲ್ಲಿ ಬಂದ ಆರೋಪಿಗಳನ್ನು ಪೊಲೀಸ ಸಿಬ್ಬಂದಿಗಳಾದ ಹನುಮಂತ ಹಾಗೂ ಆನಂದ್ ಎಂಬುವವರು ಬೈಕ್ ನಿಲ್ಲಿಸಿ ವಿಚಾರ ಮಾಡಿದ್ದಾರೆ. ಅನುಮಾನ ಗೊಂಡು ಬ್ಯಾಗ್ ಚೆಕ್ ಮಾಡಿದ್ದಾರೆ. 6 […]

ಮದುವೆಗೆ ಚಿನ್ನದ ಸರ ಬೇಕೆಂದು ಟೆಕ್ಕಿ ಒಬ್ಬನ್ನು ಕಳ್ಳತನ ಮಾಡಿರುವ ಘಟನೆ ಮುರುಗೇಶ್ ಪಾಳ್ಯ ಬಳಿಯ ನವರತನ್ ಜ್ಯುವೆಲ್ಲರ್ಸ್ ನಲ್ಲಿ ನಡೆದಿದೆ. ಸಾಪ್ಟ್ ವೇರ್ ಕಂಪನಿಯೊಂದ್ರಲ್ಲಿ ಕೆಲಸ ಮಾಡ್ತಿದ್ದ ಟೆಕ್ಕಿ ರಾಘವೇಂದ್ರ ಲಾಕ್ ಡೌನ್ ಹಿನ್ನಲೆ ಕೆಲಸ ಬಿಟ್ಟು ಓಡಾಡಿಕೊಂಡಿದ್ದ. ಈ ವೇಳೆ ವಿವಾಹ ನಿಶ್ಚಯವಾಗಿದ್ದು. ಯುವತಿಯನ್ನ ಕರೆದೊಯ್ದು ಚಿನ್ನದ ಸರ ಖರೀದಿಸುವ ವೇಳೆ ಟ್ರಯಲ್ ನೋಡುವ ನೆಪದಲ್ಲಿ ಕಿಲಾಡಿ ಜೋಡಿಯ ಕೈ ಚಳಕ ಮಾಡಿದ್ದಾರೆ. ಟ್ರಯಲ್ ನಂತರ 40 […]

ಸಿಲಿಕಾನ್ ಸಿಟಿಯಲ್ಲಿ ಶೂ ಕಳ್ಳರ ಹಾವಳಿ ಹೆಚ್ಚುತ್ತಿದೆ. ಅಪಾರ್ಟ್ಮೆಂಟ್ ನಿವಾಸಿಗಳ ನಿದ್ದೆ ಕೆಡಿಸ್ತಿದ್ದಾರೆ ನಸುಕಿನ ಜಾವ ಬರೋ ಈ ಶೂ ಕಳ್ಳರು. ಮನೆ ಬಾಗಿಲ ಬಳಿ ಬಿಡೋ ಪೂಮ, ನೈಕಿ, ಅಡಿಡಾಸ್, ಟಾಮಿ ಶೂಗಳೇ ಇವರ ಟಾರ್ಗೆಟ್. ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಡರಾತ್ರಿ ಅಪಾರ್ಟ್ಮೆಂಟ್ ಗೆ ಎಂಟ್ರಿ ಕೊಡೋ ಕಳ್ಳರು ಫ್ಲಾಟ್ ಮುಂದಿನ ಕಬೋರ್ಡ್`ಗಳಲ್ಲಿನ ಶೂಗಳನ್ನ ಕ್ಷಣಾರ್ಧದಲ್ಲೆ ಚೀಲಕ್ಕೆ ತುಂಬಿಕೊಳ್ಳುತ್ತಾರೆ. ಹೀಗೆ ಕುಮಾರಸ್ವಾಮಿ ಲೇಔಟ್ ನ ಪದ್ಮಾ ನಿಲಯ ರೆಸಿಡೆನ್ಸಿ […]

2 ದಿನದ ಹಸುಗೂಸನ್ನು ಕಿಡ್ನಾಪ್ ಮಾಡಿರುವ ಘಟನೆ ವಾಣಿವಿಲಾಸ್ ಆಸ್ಪತ್ರೆಯಲ್ಲಿ ನಡೆದಿದೆ. ಮಗು ಕದ್ದೊಯ್ದಿದ್ದ ಇಬ್ಬರು ಆರೋಪಿಗಳನ್ನು ವಿವಿ ಪುರಂ ಪೊಲೀಸರು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ… ನವೆಂಬರ್ 9 ರಂದು ಅಬ್ದುಲ್ ರಶೀದ್, ಆರ್ಶಿಯಾ ದಂಪತಿಗೆ ಹೆಣ್ಣು ಮಗುವಾಗಿದ್ದು, ಮಗುವಿಗೆ ಲಂಗ್ಸ್`ನಲ್ಲಿ ನೀರಿದ್ದ ಕಾರಣಕ್ಕೆ ಮಗುವನ್ನು ಐಸಿಯುನಲ್ಲಿ ಇರಿಸಲಾಗಿತ್ತು. ನ.11 ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ನಂತರ ಮಗುವಿನ ಅಜ್ಜಿ ಎಂದು ಹೇಳಿಕೊಂಡು ಮಗುವನ್ನು ಒಬ್ಬ ಮಹಿಳೆ ಕದ್ದೊಯ್ದಿದ್ದಾಳೆ. […]

ಇಬ್ಬರ ಮನೆಯಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಮಿಗಳಿಬ್ಬರು ನಾಲೆಗೆ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಚನ್ನರಾಯಪಟ್ಟಣ ತಾ. ಬಾಗೂರು- ನವಿಲೆ ಸುರಂಗ ಮಾರ್ಗದ ಬಳಿ ನಡೆದಿದೆ. ಇನ್ನೂ ಈ ನಾಲೆಯ ಬಳಿ ಮಂಗಳವಾರದಿಂದ ಒಂದು ಬೈಕ್ ಹಾಗೂ ಇಬ್ಬರು ಪ್ರೇಮಿಗಳ ಚಪ್ಪಲಿಗಳು ಪತ್ತೆಯಾಗಿದ್ದವು. ೩ ದಿನದಿಂದ ಈ ಚಪ್ಪಲಿಗಳನ್ನ ಗಮನಿಸಿದ ಸ್ಥಳಿಯರಿಗೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ. ಇನ್ನೂ ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಪರಿಶೀಲಿಸಿ  […]

ಹೆಂಡತಿ, ಅತ್ತೆ, ಮಾವನ ಕಿರುಕುಳದಿಂದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ರಂಗನಹಳ್ಳಿ ಬೋವಿಕಾಲೋನಿಯಲ್ಲಿ ನಡೆದಿದೆ. ಲೋಕೇಶ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ನವೆಂಬರ್ 15 ರಂದು ಈ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದೆ. ನನ್ನ ಸಾವಿಗೆ ಹೆಂಡತಿ ಹೇಮಾ, ಅತ್ತೆ ಧನಲಕ್ಷಿ, ಮಾವ ರಾಜು ಹಾಗೂ ಹೆಂಡತಿಯ ಪ್ರಿಯಕರ ಚೇತನ್ ಕಾರಣ .ಪ್ರತಿ ನಿತ್ಯ ಬ್ಲಾಕ್ ಮೇಲ್, ಕೊಲೆ […]

ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ದಂಪತಿಗಳನ್ನು ಅಪರಿಚಿತರು ಬರ್ಬರ ಹತ್ಯೆಗೈಯ್ದಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮುದ್ನಾಳ ವ್ಯಾಪ್ತಿಯಲ್ಲಿ ನಡೆದಿದೆ. ಹತ್ಯೆಗೋಳಗಾದವರು ಶಾಂತಿಲಾಲ ದೇವಲಪ್ಪ ರಾಠೋಡ ಮತ್ತು ಮಡದಿ ರುಕ್ಮಿಣಿ ಶಾಂತಿಲಾಲ ರಾಠೋಡ .ದಂಪತಿಗಳು ಇಬ್ಬರು ಮುದ್ನಾಳ ಹಳ್ಳದ ತಾಂಡಾದ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಹಾಗೂ ನಾರಾಯಣಪುರದ ಬಸರಿಗಿಡ ತಾಂಡಾದ ನಿವಾಸಿಗಳೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಅನುಪಮ ಅಗರವಾಲ್ ಭೇಟಿ ಪರಿಶೀಲನೆ […]

“ಭಗ್ನ ಪ್ರೇಮಿ” ಮೈಸೂರು : ಪ್ರೇಮ ವೈಫಲ್ಯದ ಕಾರಣದಿಂದ ಮನೆ ಮುಂದೆ ನಿಂತಿದ್ದ ಯುವತಿಗೆ ಯುವಕನೋರ್ವ ಚಾಕು ಇರಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಅಶ್ವಿನಿ (19) ಚಾಕು ಇರಿತಕ್ಕೆ ಒಳಗಾದ ಯುವತಿ ಎಂದು ತಿಳಿದು ಬಂದಿದೆ. ಗಗನ್ ಅಲಿಯಾಸ್ ಕೆಂಚ ಎಂಬ ಯುವಕ ಕೃತ್ಯ ನಡೆಸಿರುವ ಆರೋಪಿ.ಮೈಸೂರಿನ ಕೆ. ಆರ್ ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿ ಯುವತಿ ಅಶ್ವಿನಿ ನಿಂತಿದ್ದ ಸಮಯದಲ್ಲಿ ಗಗನ್ ಅಲಿಯಾಸ್ ಕೆಂಚ ಚಾಕುವಿನಿಂದ ಇರಿದಿದ್ದಾನೆ. ಪ್ರೇಮ ವೈಫಲ್ಯದಿಂದ […]

ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ…! ಹೀಗೆ ಖಾಕಿ ಕೈಯಲ್ಲಿ ಲಾಕ್ ಆಗಿ ವಿಡಿಯೋಗೆ ಫೋಸ್ ಕೊಡುತ್ತಿರುವ ಈ ಆಸಾಮಿಗಳು ಮಾಡಿದ್ದು ಮಾತ್ರ ಕ್ಯಾಕರಿಸಿ ಉಗಿಯುವಂತೆ ಕೆಲ್ಸ. ಇಬ್ಬರು ಖತರ್ನಾಕ್ ಗಳ ಜೊತೆ ಇಲ್ಲೊಬ್ಳು ಕುಟುಂಬಕ್ಕೆ ಮಾರಿ ಆದ ನಾರಿ ಕೂಡ ಇದ್ದಾಳೆ ನೋಡಿ. ಇವರ ಹೆಸ್ರು ಶಿವಮಲ್ಲ ಅಲಿಯಾಸ್ ಕರಿಯ ಮತ್ತು ಮಲ್ಲೇಶ್ , ಪ್ರೇಮಾ. ಈ ತ್ರಿಮರ‍್ತಿಗಳು ಒಟ್ಟಾಗಿ ಎಸಗಿರುವ ಘನಂದಾರಿ ಕೆಲ್ಸದ ಬಗ್ಗೆ ಗೊತ್ತಾದ್ರೆ ನೀವು ಕೂಡ […]

Advertisement

Wordpress Social Share Plugin powered by Ultimatelysocial