ನವದೆಹಲಿ : Indigo Offer : ನೀವು ಸಹ ಹೊಸ ವರ್ಷದಲ್ಲಿ ಎಲ್ಲಿಗಾದರೂ ಹೋಗುವ ಬಗ್ಗೆ ಯೋಚಿಸುತ್ತಿದ್ದರೆ, ದೇಶದ ಸುಂದರ ಸ್ಥಳಗಳನ್ನು ಅತ್ಯಂತ ಅಗ್ಗವಾಗಿ ಸುತ್ತಾಡಬಹುದು. ಅಷ್ಟೇ ಅಲ್ಲ, ಈಗ ವಿಮಾನದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆಪ್ರಯಾಣ ಬೆಳೆಸುವುದು ಕೂಡಾ ಬಹಳ ಸುಲಭವಾಗಲಿದೆ. ವಿಮಾನಯಾನ ಕಂಪನಿ ಇಂಡಿಗೋ ಅನೇಕ ಹೊಸ ನೇರ ವಿಮಾನಗಳನ್ನು ಘೋಷಿಸಿದೆ. ಇದರೊಂದಿಗೆ ನಮ್ಮ ಪ್ರಯಾಣಿಕರಿಗೆ ಪಾಯಿಂಟ್ ಟು ಪಾಯಿಂಟ್ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದೇವೆ […]

ನವದೆಹಲಿ : ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಮೊದಲ ಹಂತವಾಗಿ yellow alert ಘೋಷಿಸಲಾಗಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರವು ಘೋಷಿಸಿದ ಹೊಸ ಮಾರ್ಗಸೂಚಿಗಳನ್ನು ಮೀರಿ ಧನಾತ್ಮಕ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ (ಜೂನ್ 9 ರಿಂದ) ಕೇವಲ ಒಂದು ದಿನದಲ್ಲಿ 331 ಪ್ರಕರಣಗಳು ಏರಿಕೆಯಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಸತತ ಎರಡು ದಿನಗಳವರೆಗೆ ಪಾಸಿಟಿವಿಟಿ ದರವು 0.5% ಕ್ಕಿಂತ ಹೆಚ್ಚಿದ್ದರೆ ಅಥವಾ ಸತತ […]

ಗೋವಾ: ಅವರು ಸೌತ್ ಇಂಡಿಯಾದ ಐಕಾನ್ ಮತ್ತು ಸ್ಟೈಲಿಶ್ ಸ್ಟಾರ್ . ಅವರನ್ನು ಭೇಟಿಯಾಗಲು ಅಭಿಮಾನಿಗಳು , ಸಾಮಾನ್ಯ ಜನರು ಚಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ . ಆದರೆ , ಅದೊಂದು ದಿನ ಅವರು ಮಾತ್ರ ಸಾಮಾನ್ಯನಂತೆ ಬೀದಿಗಳಲ್ಲಿ ಅಲೆದಾಡುತ್ತಿದ್ದರು . ಅಂದಹಾಗೆ , ಅವರು ಯಾರೋ ಅಲ್ಲ , ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ . ಹೌದು , ಡಿ .17 ರಂದು ಬಿಡುಗಡೆಯಾದ ನಟ ಅಲ್ಲು ಅರ್ಜುನ್ ಅವರ […]

ವಿರಾಟ್.! ರಾಹುಲ್ ಬ್ಯಾಟಿಂಗ್ ನೋಡಿ ಕಲಿತುಕೋ  ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. 71 ನೇ ಶತಕದ ನಿರೀಕ್ಷೆ ಮತ್ತೆ ಮುಂದುವರಿದಿದೆ. ಭಾರತ ಸತತ ಎರಡು ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್ ಗೆ ಬಂದ ಕೊಹ್ಲಿ , ಕೆಎಲ್ ರಾಹುಲ್ ಜೊತೆ ನಾಲ್ಕನೇ ವಿಕೆಟ್ ಗೆ 82 ರನ್ ಸೇರಿಸಿದರು. ಆದರೆ , ಭಾರತ ಇ ನ್ನಿಂಗ್ಸ್ ನ 69 ನೇ ಓವರ್‌ನಲ್ಲಿ ಲುಂಗಿ ಎಂಗಿಡಿ ಬೌಲಿಂಗ್‌ನಲ್ಲಿ ಎರಡನೇ ಎಸೆತವನ್ನು ಆಫ್‌ಸೈಡ್‌ ಹೊಡೆಯಲು ಕೊಹ್ಲಿ ಪ್ರಯತ್ನಿಸಿದರು. ಈ ವೇಳೆ […]

ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಕೆಲವು ದಿನಗಳ ಬಳಿಕ, ಅಂದರೆ ಇತ್ತೀಚೆಗಷ್ಟೇ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಿರ್ಮಾಪಕರೊಬ್ಬರು ನೀಡಿದ್ದ ಮುಂಗಡ ಹಣವನ್ನು ಹಿಂದಿರುಗಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಮಾತ್ರವಲ್ಲ, ‘ಇದು ದೊಡ್ಮನೆಯವರ ದೊಡ್ಡತನ’ ಎಂದು ಅಭಿಮಾನಿವೃಂದ ಅಶ್ವಿನಿ ಅವರ ಈ ಕೆಲಸವನ್ನು ಕೊಂಡಾಡಿತ್ತು. ಪುನೀತ್ ಅವರ ಮುಂದಿನ ಚಿತ್ರಕ್ಕೆ ಮುಂಗಡವಾಗಿ ನೀಡಲಾಗಿದ್ದ ಹಣವನ್ನು ಹಿಂದಿರುಗಿಸಿದ್ದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಆ ನಿರ್ಮಾಪಕ ಯಾರು ಎಂಬ […]

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯನ ಬುರುಡೆಯಲ್ಲಿ ಮೆದುಳೇ ಇಲ್ಲ ಅಂತ ನಟಿ, ಮಾಜಿ ಸಂಸದೆ, ರಮ್ಯಾ ವಾಗ್ದಾಳಿ ನಡೆಸಿದ್ದಾರೆ. ಇನ್ ಸ್ಟಾ ಸ್ಟೋರಿಯಲ್ಲಿ ವಿವಾದಾತ್ಮಕ ಹೇಳಿಕೆಯ ವೀಡಿಯೋವನ್ನು ಶೇರ್ ಮಾಡಿಕೊಂಡಿರುವ ರಮ್ಯಾ, ಈ ಮನುಷ್ಯನ ಬುರುಡೆಯಲ್ಲಿ ಮೆದುಳು ಇಲ್ಲ ಎಂದು ಬರೆದುಕೊಂಡಿದ್ದಾರೆ. ಘಟನೆ ಹಿನ್ನೆಲೆ : ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಹಿಂದೂ ಪುನರುತ್ಥಾನ’ ಎಂಬ ವಿಷಯದ ಕುರಿತು ಮಾತನಾಡುತ್ತ ಅವರು ಮುಸ್ಲಿಂರು […]

ಸಾಮಾನ್ಯವಾಗಿ ಕ್ರಿಕೆಟ್ ಆಟದ ಮತ್ತು ಆಟಗಾರರ  ಅಭಿಮಾನಿ ನೀವಾಗಿದ್ದರೆ, ಖಂಡಿತವಾಗಿಯೂ ನಿಮಗೆ ಕೆಲವೊಂದು ಮಾಹಿತಿಯನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಇದ್ದೇ ಇರುತ್ತದೆ. ಅದರಲ್ಲಿ ನಿಮ್ಮ ನೆಚ್ಚಿನ  ಆಟಗಾರರ ಡ್ರೆಸ್ಸಿಂಗ್ ರೂಮ್ ಹೇಗಿರುತ್ತೆ ಮತ್ತು ಅವರು ಊಟದಲ್ಲಿ  ಏನನ್ನು ತಿನ್ನುತ್ತಾರೆ ಹೀಗೆ ಹತ್ತು ಹಲವು ಮಾಹಿತಿಗಳನ್ನು ತಿಳಿದುಕೊಳ್ಳಲು ತುಂಬಾನೇ ಕುತೂಹಲ ಇರುತ್ತದೆ. ಫೋಟೋ ವೈರಲ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಇಲ್ಲೊಂದು ಫೋಟೋ ವೈರಲ್ ಆಗಿದೆ ನೋಡಿ, ಇದು ನಿಮ್ಮ ಕುತೂಹಲವನ್ನು ಸ್ವಲ್ಪ ಮಟ್ಟಿಗಾದರೂ […]

ಪುಣೆ, ಡಿಸೆಂಬರ್‌ 28: ಈ ಹಿಂದೆ ಗೋ ಕೊರೊನಾ ಕೊರೊನಾ ಗೋ ಹಾಗೂ ನೋ ಕೊರೊನಾ ಕೊರೊನಾ ನೋ ಎಂಬ ಘೋಷಣೆಗಳ ಮೂಲಕ ಸುದ್ದಿಯಾಗಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಈಗ ಹೊಸ ಘೋಷಣೆಯನ್ನು ಕೂಗಿದ್ದಾರೆ. ಆದರೆ ಅದು ಕೊರೊನಾ ವೈರಸ್‌ಗೆ ಸಂಬಂಧಿಸಿದ ಘೋಷಣೆ ಅಲ್ಲ. ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಗೋ ಮಹಾ ವಿಕಾಸ್‌ ಅಘಾಡಿ ಗೋ ಎಂದಿದ್ದಾರೆ. ಈ ಮೂರು […]

ಟೀಂ ಇಂಡಿಯಾಗೆ ಕೆ.ಎಲ್.ರಾಹುಲ್ ಕ್ಯಾಪ್ಟನ್..! ಕೆ.ಎಲ್.ರಾಹುಲ್ ಸದ್ಯ ಟೀಂ ಇಂಡಿಯಾ ನಯಾ ಬ್ಯಾಟಿಂಗ್ ಸಾರಥಿ. ಟೆಸ್ಟ್, ಏಕದಿನ, ಟಿ 20 ಹೀಗೆ ಮೂರು ಮಾದರಿ ಕ್ರಿಕೆಟ್ ನಲ್ಲೂ ರಾಹುಲ್ ಟೀಂ ಇಂಡಿಯಾ ಪಾಲಿಗೆ ಬ್ಯಾಟಿಂಗ್ ಅಸ್ತ್ರ. ರೋಹಿತ್ ರ ಮಾಸ್.. ವಿರಾಟ್ ರ ಕ್ಲಾಸ್ ಎರಡಲ್ಲೂ ಮೈಗೂಡಿಸಿಕೊಂಡಿರುವ ರಾಹುಲ್, ಸದ್ಯ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ತಮ್ಮ ಉತ್ತಮವಾದ ಪ್ರದರ್ಶನದ ಮೂಲಕವೇ ಸದ್ಯ ಟೀಂ ಇಂಡಿಯಾ ಉಪನಾಯಕರಾಗಿರುವ ರಾಹುಲ್ ಗೆ ಇದೀಗ ನಾಯಕನ […]

ಬೇಕಾಗುವ ಪದಾರ್ಥಗಳು. ಕಡಲೆಹಿಟ್ಟು – 2 ಬಟ್ಟಲು ಸಕ್ಕರೆ – 2.5 ಬಟ್ಟಲು ಕೇಸರಿ – 6 ದಳ ಅಡುಗೆ ಸೋಡಾ – ಕಾಲು ಚಮಚ ಹಾಲು- 1 ಬಟ್ಟಲು ಫ‌ುಡ್‌ ಕಲರ್‌ – ಸ್ವಲ್ಪ ಏಲಕ್ಕಿ – 2 ಚಮಚ ಮಾಡುವ ವಿಧಾನ. ಕಡಲೆಹಿಟ್ಟಿಗೆ 3 ಚಮಚ ಹಾಲು, ನೀರು, ಅಡುಗೆ ಸೋಡಾ, ಫ‌ುಡ್‌ ಕಲರ್‌ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅದರಲ್ಲಿ ಸಣ್ಣ ಸಣ್ಣ ಕಾಳು ತಯಾರಿಸಿ ಎಣ್ಣೆಯಲ್ಲಿ […]

Advertisement

Wordpress Social Share Plugin powered by Ultimatelysocial