ಕಾಂಗ್ರೆಸ್ ನವರು ಹುಟ್ಟು ಕುಡುಕರು..!

ಕಾಂಗ್ರೆಸ್ ನವರು ಹುಟ್ಟು ಕುಡುಕರು. ಅವರಿಗೆ ಕುಡಿಯಲಿಲ್ಲ ಅಂದ್ರೆ ರಾತ್ರಿ ನಿದ್ದೆ ಬರಲ್ಲ. ಇದನ್ನುನಾನು ನೋಡಿ ಬಂದಿದ್ದೇನೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣಸ್ವಾಮಿ, ಕುಡುಕರಿಗೆ ಟಿಕೆಟ್ ಇಲ್ಲಾ ಅಂತಾ ಆದರೆ ಕಾಂಗ್ರೆಸ್ ನಲ್ಲಿ 224ಕ್ಷೇತ್ರಗಳಿಗೂ ಅಭ್ಯರ್ಥಿಗಳೇ ಸಿಗುವುದಿಲ್ಲ. ಕುಡಿಯಬಾರದು ಅಂತಾ ಹೇಳಿ ಬೆಳಗ್ಗಿನಿಂದರಾತ್ರಿಯವರೆಗೂ ಕುಡಿಯೋದು. ಕಾಂಗ್ರೆಸ್ ಗಾಗಿಯೇಮುಸ್ಲಿಮರು ಹುಟ್ಟಿದ್ದಾರೆ ಅಂತಾ ಅಂದುಕೊಂಡಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೆ ಅತ್ಯಂತ ಸಂತೃಷ್ಟರಾಗಿರುವವರು ಮುಸ್ಲಿಮರು ಎಂದು ಹೇಳಿದರು..

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಕರಣವನ್ನು ನಾವೇ ಸಿಬಿಐ ಗೆ ವಹಿಸಿದ್ದೇವೆ ಸಿಎಂ

Thu Oct 28 , 2021
ಬಿಟ್ ಕಾಯಿನ್ ಹಾಗೂ ಡ್ರಗ್ಸ್ ವಿಚಾರಗಳು ರಾಜ್ಯದಲ್ಲಿ ಮತ್ತೆ ಚರ್ಚೆಗೆ ಬಂದಿದ್ದು, ಬಿಟ್ ಕಾಯಿನ್ ಕೇಸ್ ನಲ್ಲಿ ಪ್ರಭಾವಿಗಳೇ ಭಾಗಿಯಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ ಬೊಮ್ಮಾಯಿ ತನಿಖೆ ನಡೆಯುತ್ತಿದೆ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯ ಸರ್ಕಾರ ಬಿಟ್ ಕಾಯಿನ್ ಹಾಗೂ ಡ್ರಗ್ಸ್ ಕೇಸ್ ವಿಚಾರವನ್ನು ಸಮಗ್ರವಾಗಿ ತನಿಖೆ ನಡೆಸಿದೆ. ತನಿಖೆ ಬಳಿಕ ನಾವೇ ಇಡಿ […]

Advertisement

Wordpress Social Share Plugin powered by Ultimatelysocial