ವಿದ್ಯುತ್ ಶಾರ್ಟ್ ನಿಂದ ತೆಂಗಿನ ಮರಕ್ಕೆ ಬೆಂಕಿ ಬಿದ್ದು ತೆಂಗಿನ ಮರ ಸಂಪೂರ್ಣ ಸುಟ್ಟು ಹೊದ ಘಟನೆ ತಡ ರಾತ್ರಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರ ಗ್ರಾಮದಲ್ಲಿ ಜರುಗಿದೆ.ಸೋಮವಾರ ತಡ ರಾತ್ರಿ ಈ ಘಟನೆ ಸಂಭವಿಸಿದ್ದು ವಿದ್ಯುತ್ ಸಂಪರ್ಕ ದ ಲೈನ್ಸ್ ತೆಂಗಿನ ಮರದ ಸಮೀಪದಲ್ಲಿ ಹಾದು ಹೋಗಿದ್ದು ಈ ಘಟನೆಗೆ ಕಾರಣ ವಾಗಿದೆ.ಸಿ.ಎಸ್.ಪುರ ಬೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ವೇ ಕಾರಣ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ.ತೆಂಗಿನ ಮರದ ಸಮೀಪದಲ್ಲಿ ವಾಸದ ಮನೆಯೂ ಸಹ ಇದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada