ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಬಿ.ಜೆ.ಪುಟ್ಟಸ್ವಾಮಿ
ಇಂದಿನಿಂದಲೇ ತನ್ನ ರಾಜೀನಾಮೆ ಅಂಗೀಕಾರಗೊಳಿಸುವಂತೆ ಸಿಎಂಗೆ
ಮನವಿ.50 ವರ್ಷಗಳ ರಾಜಕೀಯ ಜೀವನಕ್ಕೆ ಗುಡ್ ಬೈ ಹೇಳಿದ ಬಿ.ಜೆ.ಪುಟ್ಟಸ್ವಾಮಿ.
ರಾಜಕೀಯ ಜೀವನದಿಂದ ಆಧ್ಯಾತ್ಮಿಕ ಜೀವನದತ್ತ ಹೊರಳಿರುವ ಪುಟ್ಟಸ್ವಾಮಿ
ಗಾಣಿಗ ಸಮುದಾಯದ ಮೊದಲ ಪೀಠಾಧಿಪತಿಯಾಗಲಿರುವ ಬಿ.ಜೆ.ಪುಟ್ಟಸ್ವಾಮಿ
ಅಧಿಕಾರಾವಧಿಯಲ್ಲಿ ನೀಡುದ ಸಹಕಾರಕ್ಕೆ ಧನ್ಯವಾದ ತಿಳಿಸಿದ ಪುಟ್ಟಸ್ವಾಮಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada