ಮೆಹಂದಿಯಲ್ಲಿ ಕಪ್ಪು ಅಥವಾ ಕಂದು ಬಣ್ಣದ ಒಂದು ಅಂಶವಿದ್ದು, ಇದನ್ನು ಎಲ್ಲಿ ಲೇಪಿಸುತ್ತೇವೆಯೋ ಅಲ್ಲಿ ಕೆಂಪು ಅಥವಾ ಕಂದು ಬಣ್ಣದ ಕಲೆ ಮೂಡುತ್ತದೆ. ಹಾಗಾಗಿ ಇದನ್ನು ಸೌಂದರ್ಯ ಪ್ರಸಾದನ ಸಾಮಾಗ್ರಿಗಳಲ್ಲಿ ಬಳಸುತ್ತಾರೆ.ಹೆಚ್ಚಾಗಿ ಇದನ್ನು ಕೈಗಳಿಗೆ ಅಥವಾ ಚರ್ಮದ ಮೇಲೆ ವಿನ್ಯಾಸಗಳನ್ನು ರೂಪಿಸಲು ಹಾಗು ಕೂದಲಿಗೆ ಬಣ್ಣವನ್ನು ತರಲು ಬಳಸುತ್ತಾರೆ. ಇದರ ಜೊತೆಗೆ ಮೆಹಂದಿಯಲ್ಲಿ ಹಲವಾರು ಆರೋಗ್ಯಯುತ ಪ್ರಯೋಜನಗಳು ಇವೆಯೆಂದು ತಿಳಿದು ಬಂದಿದೆ. ಮೆಹಂದಿಯ ಎಲೆಗಳು ತುಂಬಾ ಪ್ರಯೋಜನಕಾರಿ. ಮೆಹಂದಿಯ ಎಲೆಗಳನ್ನು […]

ಬೇಕಾಗುವ ಸಾಮಗ್ರಿಗಳು * ಎಣ್ಣೆ- ಅರ್ಧ ಕಪ್ * ಲವಂಗ – 2 * ಚೆಕ್ಕೆ – 2 * ಹಸಿಮೆಣಸು -3 * ಏಲಕ್ಕಿ – 3 * ಈರುಳ್ಳಿ _ 3 * ದನಿಯಾ ಪುಡಿ _ 1 ಚಮಚ * ಖಾರದ ಪುಡಿ – 1 ಚಮಚ * ಅರಶಿಣ ಪುಡಿ – 1 ಚಮಚ * ಮೊಸರು – 1 ಕಪ್ * ಶುಂಠಿ ಬೆಳ್ಳುಳ್ಳಿ […]

ಬೇಕಾಗುವ ಸಾಮಾಗ್ರಿಗಳು : 150 ಗ್ರಾಮ್ಸ್‌ ಬೋನ್‌ಲೆಸ್‌ ಚಿಕನ್ 1 Pinch ಅರಿಶಿಣ 1/2 ಚಮಚ ಕೊತ್ತಂಬರಿ ಪುಡಿ 1 ಚಮಚ ಖಾರದ ಪುಡಿ 2 slice ಈರುಳ್ಳಿ 1 ಮುಷ್ಟಿಯಷ್ಟು ಕತ್ತರಿಸಿದ ಕೊತ್ತಂಬರಿ ಸೊಪ್ಪು 3 ಚಮಚ ಕಡಲೆ ಹಿಟ್ಟು ಅಗತ್ಯಕ್ಕೆ ತಕ್ಕಷ್ಟು ಸೋಡಾ ಅಗತ್ಯಕ್ಕೆ ತಕ್ಕಷ್ಟು ಉಪ್ಪು 1/2 ಚಮಚ ಗರಂ ಮಸಾಲ ಪುಡಿ 1/2 ಚಮಚ ಜೀರಿಗೆ 1 – ಮೊಟ್ಟೆ   ಮಾಡುವ ವಿಧಾನ […]

ಬೇಕಾಗುವ ಸಾಮಾಗ್ರಿಗಳು:    1/2 ಕಿ.ಗ್ರಾಂ ಬೂದಿ ಕುಂಬಳ 1/4 ಕಪ್‌ ತುಪ್ಪ 1 ಕಪ್‌ ಸಕ್ಕರೆ ಅಗತ್ಯಕ್ಕೆ ತಕ್ಕಷ್ಟು ಒಣ ದ್ರಾಕ್ಷಿ 1 ಮುಷ್ಟಿಯಷ್ಟು ಗೋಡಂಬಿ ಅಗತ್ಯಕ್ಕೆ ತಕ್ಕಷ್ಟು ಏಲಕ್ಕಿ ಎಸೆನ್ಸ್ 3 ಚಮಚ ಹಾಲು 1 Pinch ಕೇಸರಿ ಕೆಸರಿಯಾ ದಳಗಳನ್ನು ಹಾಲಿನಲ್ಲಿ ಸೇರಿಸಿ ಮತ್ತು ಸ್ವಲ್ಪ ಹೊತ್ತು ಅದನ್ನು ಹಾಲಿನಲ್ಲಿ ನೆನೆಯಲು ಬಿಡಿ. ಇದು ನೀವು ತಯಾರಿಸುವ ಸಿಹಿಯ ರುಚಿ ಮತ್ತು ನೋಟವನ್ನು ಹೆಚ್ಚಿಸುತ್ತದೆ. ಅಲ್ಲದೆ […]

ಹಾಲು ನಮ್ಮ ದೇಹದ ಆರೋಗ್ಯ ಮಾತ್ರವಲ್ಲ, ಚರ್ಮ, ಕೂದಲಿನ ಸ್ವಾಸ್ಥ್ಯ ಕಾಪಾಡಲು ಸಹಾಯ ಮಾಡುತ್ತದೆ. ಅನೇಕ ತೊಂದರೆಗಳಿಗೆ ಹಾಲು ಮದ್ದಾಗಿದೆ. ನೀವು ಹಾಲನ್ನು ನೇರವಾಗಿ ಕುಡಿಯಲು ಇಷ್ಟಪಡದಿದ್ದರೆ, ಅದರ ಯಾವುದೇ ಉತ್ಪನ್ನಗಳಾದ ಮಜ್ಜಿಗೆ ಮತ್ತು ಮೊಸರು, ತುಪ್ಪ ಸಹ ಹಾಲಿನ ಆರೋಗ್ಯ ಪ್ರಯೋಜನಗಳನ್ನೇ ಒಳಗೊಂಡಿದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ನಿಮ್ಮ ಮೂಳೆಗಳನ್ನು ಮಾತ್ರ ರಕ್ಷಿಸುವುದಿಲ್ಲ, ಇದು ನಿಮ್ಮ ಸ್ನಾಯುಗಳನ್ನು ಸಂಕುಚಿತಗೊಳಿಸಲು ಅನುಮತಿಸುವ ಮೂಲಕ ಅಕ್ಷರಶಃ ನಿಮ್ಮ ಹೃದಯದ ಪಂಪ್ ಮಾಡುವಲ್ಲಿ ಕ್ಯಾಲ್ಸಿಯಂ […]

ಬೇಕಾಗುವ ಸಾಮಾಗ್ರಿಗಳು 1 cupsಅಕ್ಕಿ, ತೊಳೆದದ್ದು 3 cupsನೀರು 2 cupsಮೊಸರು ಹಸಿಮೆಣಸಿನಕಾಯಿ 1tspಶುಂಠಿ, ಸಣ್ಣಗೆಹೆಚ್ಚಿದ್ದು 2tbspಹಾಲು 1 tspಉಪ್ಪು 1 tspಸಾಸಿವೆ 1tspಉದ್ದಿನಬೇಳೆ 10 to 12ಕರಿಬೇವು 1ಒಣಮೆಣಸಿನಕಾಯಿ 10ಗೋಡಂಬಿ, ತುಂಡುಮಾಡಿದ್ದು 1tbspಕೊತ್ತಂಬರಿಸೊಪ್ಪು, ಹೆಚ್ಚಿದ್ದು 2tbspದಾಳಿಂಬೆ ಬೀಜಗಳು 1tbspತುಪ್ಪ ಮಾಡುವ ವಿಧಾನ ಒಂದು ಪ್ರೆಶರ್ ಕುಕ್ಕರಿಗೆ ೧ ಕಪ್ ತೊಳೆದ ಅಕ್ಕಿಯನ್ನು ಹಾಗೂ ೩ ಕಪ್ ನೀರನ್ನು ಹಾಕಿ.೩ ವಿಷಲ್ ಬರುವವರೆಗೆ ದೊಡ್ಡ ಉರಿಯಲ್ಲಿ ಬೇಯಿಸಿ. ಅನ್ನವನ್ನು ಸ್ವಲ್ಪ ಮ್ಯಾಶ್ ಮಾಡಿ ಹಾಗೂ ಒಂದು ಪಾತ್ರೆಗೆ […]

ಕೋವಿಡ್ ಮತ್ತು ಓಮೈಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಜನವರಿ9 ರಂದು  ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಆ ಮಹತ್ವದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಭಾಯ್ ಮಾಂಡೋವಿಯಾ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವೆ ಭಾರತಿ ಪ್ರವೀಣ್ ಪವಾರ್, ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ. ವಿ ಕೆ ಪಾಲ್, […]

100 ಗ್ರಾಂ ಸೇಬಿನ ಹಣ್ಣಿನಲ್ಲಿ 13.81 ಗ್ರಾಂನಷ್ಟು ಕಾರ್ಬೊಹೈಡ್ರೇಟ್ಸ್‌ ಹಾಗೂ 10.39 ಗ್ರಾಂನಷ್ಟು ಸಕ್ಕರೆ ಅಂಶ, 3.3 ಮಿಲಿಗ್ರಾಂನಷ್ಟು ಫೊ್ಲೕರೈಡ್‌, ಹಾಗು 85 % ನೀರಿನ ಅಂಶವಿರುತ್ತದೆ. ಆರೋಗ್ಯ ಪೂರ್ಣ ದೇಹದ ಬೆಳವಣಿಗೆಗೆ ಇದು ಉತ್ತಮವಾಗಿದ್ದು, ದಿನಕ್ಕೊಂದು ಸೇಬಿನ ಸೇವನೆ ವೈದ್ಯರನ್ನು ದೂರವಿಡುತ್ತದೆ ಎಂಬ ಗಾದೆ ಮಾತಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ ಇಂದು  4ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಪಾದಯಾತ್ರೆ ವಿರುದ್ಧ ಕೇಸ್ ಹೈಕೋರ್ಟ್ ಅಂಗಳಕ್ಕೆ ತಲುಪಿತ್ತು ಇಂದು ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯದಲ್ಲಿ ಕೋವಿಡ್ ಸೋಂಕು ದಿನೇದಿನೇ ಹೆಚ್ಚಾಗುತ್ತಿರುವುದರ ಮಧ್ಯೆ ಪಾದಯಾತ್ರೆ ನಡೆಸುವ ಅಗತ್ಯವೇನಿದೆ ಎಂದು ಛೀಮಾರಿ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್​ ನೋಟಿಸ್​ ನೀಡಿದೆ. ರಾಮನಗರ ಜಿಲ್ಲಾಡಳಿತ, ಬಿಬಿಎಂಪಿ ಹಾಗೂ ಕೆಪಿಸಿಸಿಗೂ ರಾಜ್ಯ ಹೈಕೋರ್ಟ್​ ನೋಟಿಸ್ ನೀಡಿದೆ.ಪಾದಯಾತ್ರೆ ವಿರುದ್ಧ ಸಾಮಾಜಿಕ ಕಾರ್ಯಕರ್ತ ನಾಗೇಂದ್ರ […]

    ಬೇಕಾಗುವ ಸಾಮಾಗ್ರಿಗಳು : ನೆಲ್ಲಿಕಾಯಿ- 200 ಗ್ರಾಂ ಜೀರಿಗೆ – ಒಂದೂವರೆ ಚಮಚ ಸೋಂಕು- ಒಂದೂವರೆ ಚಮಚ ಉಪ್ಪು-ರುಚಿಗೆ ತಕ್ಕಷ್ಟು ಅರಿಶಿಣದ ಪುಡಿ – ಅರ್ಧ ಚಮಚ ಸಾಸಿವೆ, ಮೆಂತ್ಯೆ ಪುಡಿ – 1-2 ಚಮಚ ಖಾರದ ಪುಡಿ- 2 ಚಮಚ ಇಂಗು- ಸ್ವಲ್ಪ ಎಣ್ಣೆ- 1 ಬಟ್ಟಲು ಮಾಡುವ ವಿಧಾನ : ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು, ಕಾಟನ್‌ ಬಟ್ಟೆಯಲ್ಲಿ ಒರೆಸಿ. ನಂತರ ಅವುಗಳನ್ನು ನೀರಿನಲ್ಲಿ ಹಾಕಿ […]

Advertisement

Wordpress Social Share Plugin powered by Ultimatelysocial