ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 10 ಗಂಟೆಗೆ ಕೇಂದ್ರ ಬಜೆಟ್ ನಂತರದ ಮೊದಲ ವೆಬ್‌ನಾರ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ‘ಬೆಳಿಗ್ಗೆ 10 ಗಂಟೆಗೆ ನಾನು ಈ ವರ್ಷದ ಬಜೆಟ್‌ನಲ್ಲಿ ಹಸಿರು ಬೆಳವಣಿಗೆಗೆ ಸಂಬಂಧಿಸಿದ ಅಂಶಗಳ ಮೇಲೆ ಕೇಂದ್ರೀಕರಿಸುವ ವೆಬ್‌ನಾರ್ ಅನ್ನು ಉದ್ದೇಶಿಸಿ ಮಾತನಾಡುತ್ತೇನೆ’ ಎಂದು ಪ್ರಧಾನಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇಂಧನ ಕ್ಷೇತ್ರದ ಬಗ್ಗೆ ಉತ್ಸಾಹ ಹೊಂದಿರುವ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಜನರನ್ನು ವೆಬ್ನಾರ್‌ಗೆ ಸೇರಲು […]

ತಾಳ್ಲಪಾಕಂ ಅಣ್ಣಮಾಚಾರ್ಯ ಅವರು ಕರ್ಣಾಟಕ ಸಂಗೀತದ ಪ್ರಾಚೀನ ವಾಗ್ಗೇಯಕಾರರಲ್ಲಿ ಒಬ್ಬರು. ಅನ್ನಮಯ್ಯನೆಂದೇ ಇವರ ಖ್ಯಾತಿ. ಇವರು ತಾಳ್ಲಕವಿಗಳಲ್ಲಿ ಆದ್ಯರು.ಅಣ್ಣಮಾಚಾರ್ಯ ಕೆಲವು ಮೂಲಗಳ ಪ್ರಕಾರ 1408ರಲ್ಲಿ, ಇನ್ನು ಕೆಲವು ಮೂಲಗಳ ಪ್ರಕಾರ 1424ರಲ್ಲಿ ಜನಿಸಿದರು. ತೆಳ್ಳಪಾಕದವರಾದ ನಾರಾಯಣಸೂರಿ ತಂದೆ. ಅಕ್ಕಮಾಂಬ ತಾಯಿ. ಚಿಕ್ಕಂದಿನಿಂದಲೇ ಇವರಿಗೆ ಅಸೀಮವಾದ ಭಗವದ್ಭಕ್ತಿ ಮತ್ತು ಆಶುಕವಿತೆಯ ಪ್ರತಿಭೆಗಳಿದ್ದುವು. ಇವರೊಮ್ಮೆ ತಿರುಪತಿಗೆ ಯಾತ್ರೆಗಾಗಿ ಬಂದಿದ್ದಾಗ ಗುರು ಉಪದೇಶವೂ ಮದುವೆಯೂ ಆದುವು. ಅನಂತರ ಅಹೋಬಲಕ್ಕೆ ತೆರಳಿ ಅಲ್ಲಿ ಆದಿವನ್ ಶಠಕೋಪಯತಿಗಳಲ್ಲಿ […]

ನವದೆಹಲಿ: ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಅವರ ಮೊಮ್ಮಗ ಸಿ.ಆರ್. ಕೇಶವನ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.ಸಿ.ಆರ್. ಕೇಶವನ್ ಅವರು ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಬಗ್ಗೆ ಪತ್ರವನ್ನು ಹಂಚಿಕೊಂಡಿದ್ದಾರೆ. ಎರಡು ದಶಕಗಳಿಂದ ಪಕ್ಷಕ್ಕಾಗಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಲು ಕಾರಣವಾದ ಯಾವುದೇ ಮೌಲ್ಯಗಳ ಕುರುಹುಗಳನ್ನು ನಾನು ನೋಡಿಲ್ಲ. ನಾನು ಇನ್ನು ಮುಂದೆ ಪಕ್ಷದಲ್ಲಿರಲು ಸಾಧ್ಯವಿಲ್ಲ. ಪಕ್ಷವು ಪ್ರಸ್ತುತವಾಗಿ ಏನನ್ನು ಸಂಕೇತಿಸುತ್ತದೆಯೋ, ಪ್ರತಿನಿಧಿಸುತ್ತದೆಯೋ […]

ನಗರದ ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ. ಐಟಿ ಉದ್ಯೋಗಿಗಳು ವಾಣಿಜ್ಯ ಸಂಚಾರಕ್ಕಾಗಿ ಕಾಯುತ್ತಿರುವ ವೈಟ್‌ಫೀಲ್ಡ್-ಕೆ. ಆರ್. ಪುರ ನಮ್ಮ ಮೆಟ್ರೋ ಮಾರ್ಗದಲ್ಲಿ ಸಿಎಂಆರ್‌ಎಸ್ ಪರೀಕ್ಷೆಗಳು ಆರಂಭವಾಗಿದೆ. ಮಾರ್ಚ್‌ 15ರಿಂದ ಮಾರ್ಗದಲ್ಲಿ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ನಮ್ಮ ಮೆಟ್ರೋ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡುವ ಮೊದಲು ಮೆಟ್ರೊ ರೈಲು ಸುರಕ್ಷತಾ ಆಯುಕ್ತರ ತಂಡವು (ಸಿಎಂಆರ್‌ಎಸ್‌) ಅಂತಿಮ ಹಂತದ ಪರಿಶೀಲನೆ ನಡೆಸಲಿದೆ. ಬುಧವಾರ ಬೆಂಗಳೂರು […]

ಸಂವಹನ ಪ್ರೋಟೋಕಾಲ್ ಅನ್ನು ಪ್ರಚಾರ ಮಾಡಲು ಮತ್ತು ಅದನ್ನು ಹೆಚ್ಚು ಮುಖ್ಯವಾಹಿನಿಗೆ ತರಲು ಕಳೆದ ವರ್ಷ ‘ಮೆಸೇಜ್ ಪಡೆಯಿರಿ’ ಅಭಿಯಾನವನ್ನು ಪ್ರಾರಂಭಿಸಿದ Google ಇದೀಗ RCS ಅನ್ನು ತನ್ನ ಮೆಸೇಜಿಂಗ್ ಆಪ್ ‘Chat’ಗೆ ಸೇರಿಸಿದೆ.   SamMobile ಪ್ರಕಾರ, Google Messages ಬೀಟಾ ಪ್ರೋಗ್ರಾಂನಲ್ಲಿ ದಾಖಲಾದ ಬಳಕೆದಾರರು RCS ಚಾಟ್‌ಗೆ ಸಂಬಂಧಿಸಿದಂತೆ ವಿವಿಧ ಸ್ಥಳಗಳಲ್ಲಿ ಬಳಸಲಾದ ವಿಭಿನ್ನ ಪರಿಭಾಷೆಯನ್ನು ನೋಡುತ್ತಿದ್ದಾರೆ. RCS ಸಕ್ರಿಯಗೊಳಿಸಿದ ಸಂಭಾಷಣೆಗಳ ಕೆಳಭಾಗದಲ್ಲಿರುವ ಇನ್‌ಪುಟ್ ಕ್ಷೇತ್ರವು ಈ ಹಿಂದೆ […]

ನವದೆಹಲಿ,ಫೆ. : ಕಳೆದ ವರ್ಷ ಕರ್ನಾಟಕದಾದ್ಯಂತ ತೀವ್ರ ವಿವಾದ ಸೃಷ್ಟಿಸಿದ್ದ ಹಿಜಾಬ್ ಪ್ರಕರಣ. ಇದೀಗ ಮತ್ತೇ ಮುನ್ನಲೆಗೆ ಬಂದಿದ್ದು, ಕರ್ನಾಟಕದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡುವ ಕುರಿತು ಶೀಘ್ರ ತೀರ್ಪು ನೀಡುವಂತೆ ವಿದ್ಯಾರ್ಥಿನಿಯರ ಗುಂಪೆÇಂದು ಸುಪ್ರೀಂಗೆ ಮನವಿ ಮಾಡಿದೆ. ಈ ಬಗ್ಗೆ ಪ್ರತ್ಯೇಕ ಪೀಠ ರಚಿಸಿ ವಿಚಾರಣೆ ನಡೆಸಲಾಗುವುದು ಎಂದ ಮುಖ್ಯ ನ್ಯಾ. ಚಂದ್ರಚೂಡ್, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಸಿ ಸುಪ್ರೀಂ […]

ಟರ್ಕಿಯಲ್ಲಿ ಭೂಕಂಪದಿಂದ ತೊಂದರೆಗೆ ಒಳಗಾದ ಪ್ರದೇಶಗಳಲ್ಲಿ ದೇಶದ ವಿಪತ್ತು ನಿರ್ವಹಣಾ ದಳ ನಡೆಸಿದ ಕಾರ್ಯಾಚರಣೆಗೆ ಆ ದೇಶದ ಜನರು ಮುಕ್ತ ಕಂಠದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಒಂದೇ ರಾತ್ರಿಯಲ್ಲಿ 140 ಮಂದಿಗೆ ಅಲ್ಲಿಗೆ ತೆರಳಲು ತುರ್ತಾಗಿ ಪಾಸ್‌ಪೋರ್ಟ್‌ ಒದಗಿಸಿದ ಪ್ರಕ್ರಿಯೆ, ಸರಿಯಾದ ರೀತಿಯಲ್ಲಿ ಸ್ನಾನ ಇಲ್ಲದೆ ದಿನಗಳನ್ನು ಕಳೆದ ಬಗ್ಗೆ “ಪಿಟಿಐ’ ಸುದ್ದಿ ಸಂಸ್ಥೆ ಜತೆಗೆ ಹಂಚಿಕೊಂಡಿದೆ.ನಿಸ್ವಾರ್ಥ ಸೇವೆಗೆ ಆ ದೇಶದ ಜನರ ಪ್ರೀತಿ, ಮನತುಂಬಿದ ಹಾರೈಕೆ, ಕೃತಜ್ಞತೆಯ ಬಿಸಿ ಕಣ್ಣಹನಿಯನ್ನು ತಂಡ […]

    ಚಂಡೀಗಢ, ಫೆ .23 -ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‍ನ ಬಟಿಂಡಾ ಗ್ರಾಮಾಂತರ ಕ್ಷೇತ್ರದ ಎಎಪಿ ಶಾಸಕ ಅಮಿತ್ ರತ್ತನ್ ಕೋಟ್‍ಫಟ್ಟಾ ಅವರನ್ನು ವಿಜಿಲೆನ್ಸ್ ಬ್ಯೂರೋ ಪೊಲೀಸರು ಬಂಧಿಸಿದ್ದಾರೆ.ಪ್ರಕರಣದಲ್ಲಿ ಈಗಾಗಲೆ ಶಾಸಕರ ಆಪ್ತ ಸಹಾಯಕ ರಶೀಮ್ ಗಾರ್ಗ್ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ ಕಳೆದ ರಾತ್ರಿ ಅಮಿತ್ ರತ್ತನ್ ಅವರನ್ನು ಬಂಧನವಾಗಿದೆ.ಎಂದು ಉನ್ನತ ಅಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪೆಡೆಯಲಾಗುವುದು […]

ಮುಂಬೈ, ಫೆ.23- ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರನಿಂದ ನನಗೆ ಜೀವ ಬೆದರಿಕೆ ಇದೆ ಎಂದು ಸುಳ್ಳು ಆರೋಪ ಮಾಡಿದ್ದಕ್ಕಾಗಿ ಶಿವಸೇನಾ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ರಾವತ್ ವಿರುದ್ಧ ಥಾಣೆ ಮಾಜಿ ಮೇಯರ್ ಆಗಿರುವ ಮೀನಾಕ್ಷಿ ಶಿಂಧೆ ಅವರು ದೂರು ನೀಡಿದ ನಂತರ ಪ್ರಕರಣ ದಾಖಲು ಮಾಡಲಾಗಿದೆ. ರಾವುತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಮಾನನಷ್ಟ, […]

ತಿರುವನಂತಪುರಂ, ಫೆ.23-ಮದ್ಯಮಾರಾಟ ನಿಷೇಧದ ನಡುವೆಯೂ ಕೇರಳದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಪೊಲೀಸರು ರಾಜ್ಯಾದ್ಯಂತ ಕುಡಿದು ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚುವ ವಿಶೇಷ ಅಭಿಯಾನವನ್ನು ನಡೆಸಿದ್ದು 3,764 ಪ್ರಕರಣಗಳು ದಾಖಲಾಗಿದೆ.  ಸಂಚಾರ ವಿಭಾಗದ ಐಜಿಪಿ ಎ ಅಕ್ಬರ್ ಸೂಚನೆಯ ಮೇರೆಗೆ ಕೇರಳದಾದ್ಯಂತ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕಳೆದ ಫೆ.6ರಿಂದ ಫೆ.12ರವರೆಗೆ 3,764 ಪ್ರಕರಣಗಳು ದಾಖಲಾಗಿದ್ದು, 1,911 ಲೈಸೆನ್ಸ್ ರದ್ದುಪಡಿಸಲಾಗಿದ್ದು, ಕುಡಿದು ವಾಹನ ಚಾಲನೆ ಮಾಡಿದ್ದಕ್ಕಾಗಿ […]

Advertisement

Wordpress Social Share Plugin powered by Ultimatelysocial