ಇತ್ತೀಚಿನ ದಿನದಲ್ಲಿ ಈಜುವುದು ಒಂದು ಉತ್ತಮ ಕಲೆಯಾಗದೆ,ಬೆಂಗಳೂರಿನ ಕೆ.ಎಸ್.ವಿಶ್ವಾಸ್ ಅಂತರಾಷ್ಷ್ರೀಯ ಪ್ಯಾರಾ ಈಜು ಚಾಂಪಿಯನ್ ಷಿಷ್ ಗಳಲ್ಲಿ ಇದುವರೆಗೂ 15 ರಾಷ್ಷ್ರೀಯ ಹಾಗೂ 7 ಅಂತರಾಷ್ಷ್ರೀಯ ಪದಕಗಳನ್ನು ಜಯಗಳಿಸಿದ್ದಾರೆ.ಆದರೆ ವಿಶ್ವಾಸ್ ಆತ್ಮ ವಿಶ್ವಾಸವನ್ನು ಗೆಲ್ಲಲೂ ಮುಖ್ಯ ಕಾರಣವೆಂದರೆ ಆಕಸಿಕ್ಮವಾಗಿ ಸಂಭವಿಸಿದ ಅವಘಡ ದಲ್ಲಿ ಎರಡೂ ಕೈಗಳನ್ನೂ ಕಳೆದುಕೊಂಡಿದ್ದರೂ ಅದರೆ ಎದೆಗುಂದದ ವಿಶ್ವಾಸ್ ತಮ್ಮ ಅತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಏನಾದರೂ ಸಾಧಿಸ ಬೇಕೆಂಬ ಯಾಚನೆಯಿಂದಾಗಿ ಅವರು ಈಜುವ ನಿರ್ಧಾರಕ್ಕೆ ಬರುತ್ತಾರೆ.ಮುಖ್ಯವಾಗಿ ವಿಶ್ವಾಸ್ ರವರ ತಾಯಿ ಉಷಾ ಹುಟ್ಟಿನಿಂದಲೇ ಅಂಗವಿಕಲಾಗಿದ್ದರು ಆರಂಭದಿಂದಲೇ ಬದುಕನ್ನು ಕತ್ತಲಲ್ಲೇ ಕಳೆದಂತಾಯಿತು ಆದರೇ ಕುಂದದ ವಿಶ್ವಾಸ್ ತಮ್ಮ ವಿಶ್ವಾಸಕ್ಕೆ ಅತ್ಮವನ್ನು ಒಂದುಗೂಡಿಸಿ ಅತ್ಮವಿಶ್ವಾಸ ವನ್ನೇ ಗೆದಿದ್ದಾರೆ.ಈ ರೀತಿಯಾಗಿ ಎರಡು ಕೈ ಕಳೆದು ಕೊಂಡು ವಿಶ್ವಾಸ್ ಈಜುತ್ತಲ್ಲೇ ತಮ್ಮ ಅತ್ಮ ವಿಶ್ವಾಸದ ಜೊತೆಗೆ,ಜನರ ಮನ್ನಡೆಯ ವಿಶ್ವಾಸವನ್ನು ಗೆದ್ದಿದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada