ಕಾಗವಾಡ್ ಕ್ಷೇತ್ರಕ್ಕೆ ಕೇಂದ್ರ ಸಚಿವ ರಾಜನತಾಥ ಸಿಂಗ ಆಗಮನ. ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಕ್ಷೇತ್ರದಲ್ಲಿ ಅಬ್ಬರೀದ ರಾಜನಾಥ ಸಿಂಗ್,  ದೇಶದಲ್ಲಿ 50 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಕೊಡುಗೆ ಶೂನ್ಯ. ಸುಭದ್ರ ಭಾರತಕ್ಕಾಗಿ ಬಿಜೆಪಿ ಅಭ್ಯರ್ಥಿ ಗೆ ಮತ ನೀಡಿ. ಶ್ರೀಮಂತ ಪಾಟೀಲ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಅವರ ಮೇಲಿರಲಿ, ಬಿಜೆಪಿ ಪಕ್ಷ ಬಡವರ ಪಕ್ಷ ದೇಶದಲ್ಲಿ ವೆವಸ್ಥಿತ ರಸ್ತೆ, ನೀರು, ಗಡಿ ಭದ್ರತೆ […]

*ಲಿಂಗಾಯತ ದಾಳ ಉರುಳಿದ ಕೇಂದ್ರ ಸಚಿವ ಅಮಿತ್ ಶಾ. *ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿಯಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ  ಅಮಿತ್ ಶಾ,  *ಕಾಂಗ್ರೆಸ್ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗಿಸಿದ ಅಮಿತ್ ಶಾ,  *ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದ ಅಮಿತ್ ಶಾ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಬಕವಿ ನಗರದಲ್ಲಿಂದು ಕೇಂದ್ರ ಸಚಿವ ಅಮಿತ್ ಶಾ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾದರು. ಬನಹಟ್ಟಿ […]

ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಇಂದು ಮತದಾನ ಜನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡು ನಮ್ಮ ವೋಟು ನಮ್ಮ ಹಕ್ಕು ನಮ್ಮ ಹಕ್ಕಿನ ಬಗ್ಗೆ ನಾವು ತಿಳಿದುಕೊಳ್ಳುವುದೇ ಮತದಾನ ಜನಜಾಗೃತಿ ಅಭಿಯಾನ, ನಾವು ಮತ ಚಲಾಯಿಸುವಾಗ ನಾವು ಬಹಳ ಜಾಗೃಕತೆಯಿಂದ ಮತ ಚಲಾಯಿಸಬೇಕಾಗುತ್ತೆ ನಾವು ಅದೃಷ್ಟರಿಗೆ, ದೂಳಾರರಿಗೆ ಮತ್ತು ನಮ್ಮ ಕೆಲಸಗಳಿಗೆ, ಬೇಡಿಕೆಗಳಿಗೆ ಸ್ಪಂದಿಸದೆ ಇರುವಂತರಿಗೆ ಆರಿಸಿ ತಂದ್ರೆ ನಮ್ಮ ಸ್ವತಂತ್ರವನ್ನು ಕಳೆದುಕೊಂಡಂಗಾಗುತ್ತೆ ಎಂದು ನಾಗೇಶ್ ಕಟ್ಟಿಮನಿ […]

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೂಳಕರ್ ಪರ ಮತದಾರರಿಗೆ ಹಣ ಹಂಚುತ್ತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೂಳಕರ್ ಸಹೋದರ ರಾಮಚಂದ್ರ ಮನ್ನೂಳಕರ್ ಮತದಾರರಿಗೆ ಹಣದ ಆಮಿಷ ನೀಡಿದ್ದಾರೆ. ರಾಮಚಂದ್ರ ಮನ್ನೂಳಕರ್ ಹಾಲಿ ಗ್ರಾ ಪಂಚಾಯತಿ ಸದಸ್ಯ. ಇಷ್ಟು ರಾಜಾರೋಷವಾಗಿ ಅಂಬೆವಾಡಿ ಗ್ರಾಮದಲ್ಲಿ ಹಣ ಹಂಚ್ಚುತ್ತಿದ್ರು ಚುನಾವಣಾ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತರವ ಕೆಲಸ […]

ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರನ್ನ ಬೆದರಿಸಿವ ಕಾರ್ಯ ಮಾಡುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಚಾಕು ಇರಿತವಾಗಿದೆ.ಇ ಬಗ್ಗೆ ದೂರು ದಾಖಲಾಗಿದೆ.  ಮಾಧ್ಯಮ ಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪ. ಬೀದರ್ ಜಿಲ್ಲೆಯಲ್ಲಿ 527 ಜನರನ್ನ ಗುಂಡಾ ಕಾಯ್ದೆಯಿಂದ ತೆಗೆದು ಹಾಕಲಾಗಿದೆ. ಬಿಜೆಪಿ ಪಕ್ಷದ ಚುನಾವಣೆ ಪ್ರಚಾರಕ್ಕೆ ಜನರನ್ನ ದುಡ್ಡು ‌ಕೊಟ್ಟು ಕರೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಆರೋಪ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ.  […]

ಸ್ಥಳ.ಯಾದಗಿರಿ ಜಿಲ್ಲೆ ಶಾಹಪುರ ತಾಲೂಕು ಪಂಚಾಯತ್ ಸಭಾಂಗಣ ಶಹಪುರ್,   ಇದೇ ಸಂದರ್ಭದಲ್ಲಿ ಎ ಡಿ ಸಿ ಶರಣಬಸಪ್ಪ ತೋಟಪ್ಗಳು ಅವರು ಮಾತನಾಡಿ.  ಚುನಾವಣೆಯಲ್ಲಿ ಹೇಗೆ ಅಧಿಕಾರಿಗಳು ಕೆಲಸ ಮಾಡುವುದು ಯಾವುದೇ ಸಮಸ್ಯೆಗಳಿಗೆ ಯಾವ ತರ ನಿಭಾಯಿಸುವುದು ಚಾಲೆಂಜಿಂಗ್ ವೋಟ್ ಮಾಡೋದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪೊಲೀಸ್ ಇಲಾಖೆ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಅಭೂತಪೂರ್ವ ಬೆಂಬಲ ನೀಡಿದಕ್ಕೆ ಯಾದಗಿರಿ ಜನರಿಗೆ ಧನ್ಯವಾದಗಳು,  ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಮಲ ಅರಳಲಿದೆ.  ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರನ್ನು ಗೆಲ್ಲಿಸಿ,  ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ಬರಲು ಬಿಜೆಪಿಗೆ ಬೆಂಬಲಿಸಬೇಕಿದೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದೆ.  ಮುಸ್ಲಿಂ ಮೀಸಲಾತಿ ರದ್ದು ಮಾಡಿ,  ಒಕ್ಕಲಿಗ, ಲಿಂಗಾಯತ, SC, St ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಅಮಿತ್ ಷಾ ವಾಗ್ದಾಳಿ.     ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

ತುಮಕೂರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿ ಗೋಷ್ಠಿ ನಡೆಸಿದ ಸ್ವತಂತ್ರ ಅಭ್ಯರ್ಥಿ ನರಸೇಗೌಡ. ನಾನು ಮತದಾರರಿಗೆ ಹಣ ಬಲ ಪೊಳ್ಳು ಆಶ್ವಾಸನೆ ನಿಡಿ ಚುನಾವಣೆ ನೆಡೆಸುವುದಿಲ್ಲ.  ನಾನು ಇಷ್ಟು ದಿನಗಳ ಕಾಲ ಬೇರೆಯವರಿಗಾಗಿ ಮತ ಯಾಚನೆ ಮಾಡುತ್ತಿದ್ದೆ ಆದರೆ ಇಂದು ನನಗಾಗಿ ನಾನು ಮತ ಯಾಚನೆ ಮಾಡುತ್ತಿದ್ದೇನೆ. ಚುನಾವಣೆಯಲ್ಲಿ ನನ್ನಂತ ಬಡ ಅಭ್ಯರ್ಥಿಗೆ ಯಾವ ಪಕ್ಷದವರು ಟಿಕೆಟ್ ನೀಡಿಲ್ಲ ನಾನು ನನ್ನ ಸಮುದಾಯದ ಪರವಾಗಿ ನಾನು ಮುಂದೆ ಬಂದು […]

ಶಿಶು ಅಭಿವೃದ್ಧಿ ಯೋಜನೆಯಲ್ಲಿ ಬರುವ ಅಂಗನವಾಡಿ ಕೇಂದ್ರದ ಆಹಾರ ಸಾಮರ್ಗಿಗಳನ್ನು ಟಂಟಂ ನಲ್ಲಿ ಸಾಗಾಣಿಕೆ. ಬಡ ಮಕ್ಕಳಿಗೆ, ಗರ್ಭಿಣಿ ಬಾಣಂತಿಯರಿಗೆ ಹಂಚುವ ಆಹಾರ ಧಾನ್ಯ ಸೂಪರ್ವೈಸರ್ ಮತ್ತು ಕಾರ್ಯಕರ್ತೆ ಸೇರಿ ಮಾರಾಟ. ಟಂಟಂನಲ್ಲಿ ತುಂಬಿ ಕೊಂಡು ಗಾಣಗಾಪುರ ಗ್ರಾಮಕ್ಕೆ ವೈಯುತ್ತಿರುವ ಟಂಟಂ ಇಟಗಿ ಗ್ರಾಮಸ್ಥರ ಬಲೆಗೆ ಬಿದ್ದಿದೆ. ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಟಗಾ ಗ್ರಾಮದ್ ಅಂಗನವಾಡಿ ಕೇಂದ್ರದಿಂದ ಶಿಶು ಅಭಿವೃದ್ಧಿ ಯೋಜನೆ ಯಲ್ಲಿ ಬರುವ ಸಾಮಗ್ರಿಗಳನ್ನು ಟಂಟಂ ನಲ್ಲಿ […]

ಮಾಜಿ ಶಾಸಕ ರಾಮದಾಸ್ ಮಾತನಾಡಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಜನತೆ ಪ್ರಬುದ್ಧರು, ಪ್ರಜ್ಞೆವಂತರು, ಅಭಿವೃದ್ಧಿಗೆ ಹೆಚ್ಚು ಹೊತ್ತು ಕೊಡುವ ನಾಯಕರನ್ನು ಅರಿಸುವುದರಲ್ಲಿ ಆಲೋಚನ ಶಕ್ತಿ ಇರುವಂತವರು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಮಹೇಶ್ ರವರು ಒಂದು ಆದರ್ಶಗಳನ್ನು ಇಟ್ಟುಕೊಂಡು, ಅನೇಕ ಹೋರಾಟಗಳನ್ನು ಮಾಡಿ ಸತತ ಪ್ರಯತ್ನದಿಂದ bsp ಮೂಲಕ ಗೆದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಪಕ್ಷಾಂತರಗೊಂಡರು,ಬಿಜೆಪಿ ಕೊಟ್ಟಂತ ಅಭಿವೃದ್ಧಿಯನ್ನ ಕ್ಷೇತ್ರಕ್ಕೆ ಒದಗಿಸುವುದರಲ್ಲಿ ಪ್ರಾಮಾಣಿಕ ಕೆಲಸವನ್ನು ಮಾಡಿದ್ದಾರೆ… ಕ್ಷೇತ್ರದ […]

Advertisement

Wordpress Social Share Plugin powered by Ultimatelysocial