ಲಕ್ಷ್ಮೀ ನಿವಾಸವನ್ನ ಸೇಲ್‌ಗಿಟ್ಟ ಶಾಸಕ ರಮೇಶ್ ಜಾರಕಿಹೊಳಿ,40 ಕೋಟಿ ಬೆಲೆಗೆ ಬಂಗಲೆಯನ್ನ ಮಾರಾಟಕ್ಕಿಟ್ಟ ಗೋಕಾಕ್ ಸಾಹುಕಾರ್, ಸದಾಶಿವನಗರದಲ್ಲಿರೋ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸವನ್ನ ಉದ್ಯಮಿ ಟೈಕೂನ್ ರವಿ ಎಂಬುವರಿಂದ ಖರೀದಿ ಮಾಡಿದ್ದ ಮನೆ,  ನಾನು ಕೂಡ ಸದಾಶಿವನಗರದಲ್ಲಿ ವಾಸಿಸುತ್ತೇನೆ ಎಂದು ಮನೆ ಖರೀದಿಸಿದ್ದ ಶಾಸಕ ರಮೇಶ್ ಜಾರಕಿಹೊಳಿ,ಡಿಕೆ ಶಿವಕುಮಾರ್ ಮೇಲೆ ಪೈಪೋಟಿಗೆ ಬಿದ್ದು ಸದಾಶಿವನಗರದಲ್ಲಿ ಬಂಗಲೆ ಖರೀದಿಸಿದ್ದ ಜಾರಕಿಹೊಳಿ,ಡಿ.ಕೆ ಶಿವಕುಮಾರ್ ಮನೆ ಹಿಂಭಾಗದಲ್ಲೇ ಬಂಗಲೆ ಖರೀದಿಸಿದ್ದ ಬೆಳಗಾವಿ ಸಾಹುಕಾರ್ […]

ಚಾಮರಾಜನಗರದಲ್ಲಿ ಕಾಟಾಚಾರಕ್ಕೆ ನಡೆಯುತ್ತಿದೆಯಾ ಕರ್ನಾಟಕ ಕೇರಳ ಚೆಕ್ ಪೋಸ್ಟ್ ನಲ್ಲಿ ತಪಾಸಣೆ,ಅಂತರಾಜ್ಯ ಚೆಕ್ ಪೋಸ್ಟ್ ನಲ್ಲಿ ಕಾಟಾಚಾರದ ತಪಾಸಣೆ ನಡೆಯುತ್ತಿದ್ದು,ತಪಾಸಣೆ ಇಲ್ಲದೆ ನೂರಾರು ವಾಹನಗಳು ಕೇರಳದಿಂದ ಕರ್ನಾಟಕಕ್ಕೆ ಆಗಮಿಸುತ್ತಲೆ ಇವೆ,ನಕಲಿ ಆರ್ ಟಿ ಪಿ ಸಿ ಆರ್ ವರದಿ ತೋರಿಸಿ ನಿತ್ಯ ಬರುತ್ತಿದ್ದಾರೆ ಪ್ರವಾಸಿಗರು ,ಇದರಲ್ಲಿ ಹಣಕೊಟ್ಟು ಬರುವವರೇ ಹೆಚ್ಚು,ತಪಾಸಣೆ ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದ ರಾಜ್ಯಕ್ಕೆ ವಕ್ಕರಿಸಿದೆ ಕೋರೊನಾ ಹೆಮ್ಮಾರಿ ಎಂದು ತಿಳಿಸಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

ಯಾದಗಿರಿಯಲ್ಲಿ  ಸತ್ತವರ ಹೆಸರಿನಲ್ಲಿ ವ್ಯಾಕ್ಸಿನ್ ಮತ್ತು ನೆಗೆಟಿವ್ ರಿಪೋರ್ಟ್ ಪ್ರಕರಣ ದಾಖಲಾಗಿದ್ದು,ಎಡವಟ್ಟಿನ ಬಗ್ಗೆ ಸಿಬ್ಬಂದಿಗಳ ಮೇಲೆ ಹಾಕಿದ ಡಿಹೆಚ್ಓ ಇಂದುಮತಿ ಕಾಮಶೆಟ್ಟಿ,ಕೆಲ ಹೊಸ ನೇಮಕಾತಿಯಾದವರು ಯಡವಟ್ಟು ಮಾಡಿದ್ದಾರೆ ಎಂದು ಯಾದಗಿರಿ ಡಿಹೆಚ್ಓ ಡಾ.ಇಂದುಮತಿ ಕಾಮಶೆಟ್ಟಿ ಹೇಳಿಕೆ ನೀಡಿದ್ದಾರೆ,SRF ID ತೆಗೆದುಕೊಂಡು ಇದರ ಬಗ್ಗೆ ತಿಳಿದುಕೊಳ್ಳಲಾಗುವುದು ಯಾವ ಲಾಗಿನ್ ನಿಂದ ಎಂಟ್ರಿ ಆಗಿದೆ ಅಂತ ನೋಡಿಕೊಳ್ತೀವಿ,ಕೆಲ ಹೊಸ ಸಿಬ್ಬಂದಿಯವರು ಈ ತರಹ ಮಾಡಿರ್ತಾರೆ,ಇಂತಹ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಕಂಡು ಬಂದಿರಲಿಲ್ಲ,ಸುಮಾರು ದಿನಗಳ […]

ಈ ಹಿಂದೆ ನಡೆದ ಸಭೆಯಲ್ಲಿ ಹಿರಿಯ ಅಧಿಕಾರಿಗಳು, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಎಲ್ಲಾ ಸೇರಿ ಕೋವಿಡ್‌ ತೀವ್ರತೆಯ ಬಗ್ಗೆ ಚರ್ಚೆಯನ್ನ ಮಾಡಲಾಗಿದ್ದು, ಯಾರೆಲ್ಲಾ ಹೋಮ್‌ ಐಸೊಲೇಶನ್‌ ಆಗಿದ್ದಾರೆ ಅವರಿಗೆ ೫-೭ ದಿನಕೊಮ್ಮೆ ಕರೆ ಮಾಡಿ ಮಾರ್ಗದರ್ಶನವನ್ನ ನೀಡಬೇಕು. ಹೋಮ್‌ ಐಶೋಲೇಶನ್‌ ಕಿಟ್‌ಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮನೆಗಳಿಗೆ ಕಳುಹಿಸಬೇಕು ಅನ್ನೋದಾಗಿ ಈ ಒಂದು ಸಭೆಯಲ್ಲಿ ಚರ್ಚೆ ಆಗಿದೆ, ಜೊತೆಗೆ ವೈಧ್ಯರಿಂದ ಮತ್ತಷ್ಟು ಮಾಹಿತಿ ಇದೇ ಶುಕ್ರವಾರ ಸಿಗಲಿದೆ, […]

ಕೋವಿಡ್‌ ಎಂಬ ಮಹಾಮಾರಿ ರಾಜ್ಯದಲ್ಲಿ ರಣಕೇಕೆಯನ್ನ ಹಾಕ್ತಿದೆ. ಕೊರೋನಾ ಕೇಸ್‌ ಗಳು ದಿನಕ್ಕೆ ಸಾವಿರಾ ಸಂಖ್ಯೆಯಲ್ಲಿ ದಾಖಲಾಗಿದ್ರೆ, ಸಾವಿವ ಸಂಖ್ಯೆ ಮಾತ್ರ ಕಡಿಮೆ ಆಗಿರೋದಾಗಿ ವೈಧ್ಯರು ತಿಳಿಸಿದ್ದಾರೆ. ಇದಕ್ಕೆ ರಾಜ್ಯದಲ್ಲಿ ನೀಡಿದ ವ್ಯಾಕ್ಸಿನ್‌ ಕಾರಣ ಇರಬಹುದು ಅನ್ನೋದಾಗಿ ತಿಳಿಸಿದ್ದು, ವ್ಯಾಕ್ಸಿನ್‌ ಹಾಕಿಸಿಕೊಂಡಿರುವವರು ಸಾವಿನಿಂದ ಪಾರಾಗಿದ್ದಾರೆ. ವ್ಯಾಕ್ಸಿನ್‌ ಹಾಕಿಸದಿರುವವರಿಗೆ ಸೋಂಕು ತಗುಲಿದರೆ, ಅಪಾಯದ ತೀವ್ರತೆ ಹೆಚ್ಚಿರುತ್ತದೆ, ಆದರಿಂದ ಇನ್ನು ಯಾರೆಲ್ಲಾ ವ್ಯಾಕ್ಸಿನ್‌ ತೆಗೆದುಕೊಂಡಿಲ್ಲ ಅವರು ಈ ಕೂಡಲೆ ತೆಗೆದುಕೊಳ್ಲುವುದು ಉತ್ತಮ ಎಂದು […]

  ವೃತ್ತಿಯಲ್ಲಿ ಪೇಂಟರ್ ಆಗಿರುವ ಸದಾನಂದನ್ ಅವರು ಮೂಲತಃ ಕೊಟ್ಟಾಯಂ ನವರು. ಅದೃಷ್ಠ ಅಂದ್ರೆ ಇವ್ರದ್ದು ನೋಡಿ. ೫೦೦ ನೋಟ್‌ ಮುರಿಸಲು ಹೋಗಿ ಲಾಟರಿಯನ್ನು ಕೊಂಡುಕೊಂಡಿದ್ದಾರೆ. ಮಧ್ಯಾನದ ಹೊತ್ತಿಗೆ ಗೊತ್ತಾಗಿದೆ, ಇವರು ಬರೋಬ್ಬರಿ ೧೨ ಕೋಟಿ ಗೆದ್ದಿದ್ದಾರೆ ಅಂತ. ಇನ್ನು ಈ ಬಗ್ಗೆ , ಮಾತನಾಡಿದ  ಸದಾನಂದನ್ ಅವರು ಈ ದುಡ್ಡನ್ನು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಪಯೋಗಿಸುವುದಾಗಿ ತಿಳಿಸಿದ್ದಾರೆ. ಸದಾನಂದನ್ ಹಲವು ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಈ […]

  ಲಸಿಕೆ ಅಭಿಯಾನ ಆರಂಭವಾಗಿ ಒಂದು ವರ್ಷವಾಗಿದ್ದು, ಇದುವರೆಗೂ 157 ಕೋಟಿ ಡೋಸ್‌ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಾನಿ ನರೇಂದ್ರ ಮೋದಿ ಅವರು ವಿಶ್ವದ 95ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಪೂರೈಸುವುದರ ಜೊತೆಗೆ, ನಮ್ಮ ದೇಶದಲ್ಲಿ ಕೋವಿಡ್‌ ನಿಯಂತ್ರಣ ಮಾಡುವ ಮೂಲಕ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಬಗ್ಗೆ ಪ್ರತಿಕ್ರಯಿಸಿದ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಪ್ರದಾನಿ ಮೋದಿ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಸಲ್ಲಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. […]

ಮೃತಪಟ್ಟ ವ್ಯಕ್ತಿಯ  ಯಾವುದೇ ಸರ್ಕಾರಿ ದಾಖಲೆಗಳಾದ ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಪಾನ್ ಕಾರ್ಡ್, ಆಧಾರ್‌ ಕಾರ್ಡ್ ಮತ್ತು ಚಾಲನಾ ಪರವಾನಿಗೆಯನ್ನು ಏನು ಮಾಡುವುದು ಎಂದು ಕೆಲವು ಮಂದಿಗೆ ಇನ್ನು ತೀಳಿದ್ದಿಲ್ಲ. ಈ ದಾಖಲೆಗಳನ್ನೆಲ್ಲಾ ಅದರ ಮಾಲೀಕರು ಮೃತಪಟ್ಟ ಮೇಲೆ ಏನು ಮಾಡಬೇಕೆಂದು ನಾವು ನಿಮಗೆ ತಿಳಿಸುತ್ತೇವೆ. 1 ]ಪಾಸ್ಪೋರ್ಟ್ ಪಾಸ್ಪೋರ್ಟ್ ಕಾಯಿದೆ ಪ್ರಕಾರ, ಒಮ್ಮೆ ಪಾಸ್ಪೋರ್ಟ್ ಮಾಡಿದ ಬಳಿಕ ಅದರ ಮಾಲೀಕರು ಮೃತಪಟ್ಟ ಮೇಲೆ ಅದನ್ನು ರದ್ದುಪಡಿಸಲು ಬರುವುದಿಲ್ಲ. […]

ಬೆಂಗಳೂರಿನಲ್ಲಿ ಎರಡು ದಿನ ಶೇ.10ರಷ್ಟು  BMTC ಬಸ್ ಗಳು ಸಂಚರಿಸಲಿವೆ – ವೀಕೆಂಡ್ ಕರ್ಫ್ಯೂ ವೇಳೆ ಸಾರ್ವಜನಿಕ ಸೇವೆ ಇರುವುದಿಲ್ಲ – ಶೇ10 ರಷ್ಟು ಮಾತ್ರ ಬಸ್ ಗಳು ರಸ್ತೆಗೆ ಇಳಿಯಲಿದೆ – ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿಗಳು, ಇತರೆ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಅವಕಾಶ – ಏರ್ಪೋರ್ಟ್ ಪ್ರಯಾಣದ ಬಸ್ ನಲ್ಲಿ ಯಾವುದೇ ತೊಡಕು ಇಲ್ಲ -ಜನ ದಟ್ಟಣೆಗೆ ಅನುಸಾರವಾಗಿ KSRTC ಸೇವೆ -ಜನ ದಟ್ಟಣೆಗೆ ಅನುಸಾರವಾಗಿ ವೀಕೆಂಡ್ನಲ್ಲಿ […]

ಧನಂಜಯ ಅವರ ಮುಂದಿನ ಚಿತ್ರಕ್ಕೆ ಶೀರ್ಷಿಕೆ ಅಂತಿಮ ಆಗಿದೆ. ಈ ಚಿತ್ರಕ್ಕೆ ‘ಹೊಯ್ಸಳ’ ಎಂದು ಹೆಸರಿಡಲಾಗಿದೆ. ಧನಂಜಯ ನಟನೆಯ ‘ರತ್ನನ್​ ಪ್ರಪಂಚ’ ಸಿನಿಮಾ ಕಳೆದ ವರ್ಷ ಒಟಿಟಿಯಲ್ಲಿ ರಿಲೀಸ್​ ಆಗಿತ್ತು. ಈ ಚಿತ್ರವನ್ನು ಕೆ.ಆರ್​.ಜಿ. ಸ್ಟುಡಿಯೋಸ್​  ನಿರ್ಮಾಣ ಮಾಡಿತ್ತು. ಈಗ ‘ಹೊಯ್ಸಳ’ ಚಿತ್ರವನ್ನೂ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಹೊಯ್ಸಳ’ ಚಿತ್ರಕ್ಕೆ ಧನಂಜಯ ನಾಯಕ. ಈ ಚಿತ್ರ ಧನಂಜಯ ಅವರ 25ನೇ […]

Advertisement

Wordpress Social Share Plugin powered by Ultimatelysocial