ದುಪ್ಪಟ್ಟು ಹಣ ವಸೂಲಿಗೆ ಇಳಿದಿವೆ ಟ್ಯಾಕ್ಸಿ, ಆಟೋ ಸವಾರರು, ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಪ್ರತಿಭಟನೆ ಬೆಳಗಾವಿಯಲ್ಲಿ ಕೂಡ ಮುಂದುವರೆದಿದೆ. ಬೆಳಗಾವಿಯ ಪ್ರತಿಭಟನ ವೇದಿಕೆ ಹಾಗೂ ಬಸ್ ನಿಲ್ದಾಣ ಪ್ರಯಾಣಿಕರು , ನೌಕರರು ಇಲ್ಲದೆ ಖಾಲಿ ಖಾಲಿ ಯಾಗಿದ್ದು, ಅಧಿಕಾರಿಗಳು ಇತರೆ ಡಿಪೋ ಬಸ್ ಗಳನ್ನು ನಿಲ್ದಾಣದಲ್ಲಿ ಪಾರ್ಕಿಂಗ್ ಹಾಕಿಸಿದ್ದಾರೆ. ಎರಡು ದಿನ ನಿರಂತರ ಧರಣಿ ಮಾಡಿರೋ ಸಾರಿಗೆ ನೌಕರರನ್ನು ಅಧಿಕಾರಿಗಳು ಹತ್ತಿಕ್ಕಲು ಯತ್ನಸಿದ್ದು, 40 ಕ್ಕೂ ಹೆಚ್ಚು […]

ಮನೆ ಕಟ್ಟೆ ನಿರ್ಮಾಣಕ್ಕೆ ಇಟ್ಟಿಗೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮಗುಚಿ ಇಬ್ಬರು ಮೃತಪಟ್ಟಿರುವ ಘಟನೆ ಚಳ್ಳಕೆರೆ ತಾಲ್ಲೂಕು ರೇಕಲಗೆರೆ ಲಂಬಾಣಿ ಹಟ್ಟಿ ಬಳಿ ನಡೆದಿದೆ.ಮೊಳಕಾಲ್ಮೂರು ತಾಲ್ಲೂಕು ಯರೇನಹಳ್ಳಿಯಿಂದ ಚಿತ್ರದುರ್ಗ ನಗರಕ್ಕೆ ಕಟ್ಟಡ ನಿರ್ಮಾಣ ಕ್ಕೆಂದು ಇಟ್ಟಿಗೆ ಸಾಗಿಸುತ್ತಿದ್ದಾಗ ಘಟನೆ ಸಂಭವಿಸಿ ಸ್ಥಳದಲ್ಲೆ ಯರನೇಹಳ್ಳೀಯ ಶಶಿಕುಮಾರ್ ಹಾಗೂ ಬಸವರಾಜ್ ಮೃತಪಟ್ಟಿದ್ದಾರೆ . ಘಟನೆ ಸ್ಥಳಕ್ಕೆ ನಾಯಕನಹಟ್ಟಿ ಪಿಎಸ್ಐ ಮಹೇಶ್ ಹೊಸಪೇಟೆ ಭೇಟಿ ನೀಡಿ ನಾಯನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ:ಕಲಬುರ್ಗಿ ಕೇಂದ್ರ […]

ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ಇಲಾಖೆ ನೌಕರರ ಪ್ರತಿಭಟನೆ. ಕಲಬುರ್ಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಹೋರಾಟಗಾರರು ಪ್ರತಿಭಟನೆಗೆ ಸಾಥ್ ನೀಡಿದ್ದು. ಸಾರಿಗೆ ಇಲಾಖೆಯ ಕಾರ್ಮಿಕರು ಬಸ್ ಡ್ರೈವರ್ ತಮ್ಮ ಪ್ರಾಣವನ್ನೇ ಕೈಯಲ್ಲಿ ಹಿಡಿದುಕೊಂಡು ವಾಹನ ಚಾಲನೆ ಮಾಡುತ್ತಾರೆ ಅಂತವರಿಗೆ ಸರ್ಕಾರ ಬೇಗನೆ ಬೇಡಿಕೆಗಳನ್ನು ಇಡೇರಿಸಬೇಕೇಂದು ಎಂದು ಹೋರಾಟಗಾರರು ಆಗ್ರಹ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಮುಂಜಾನೆ 10 ಗಂಟೆಯದರೂ ಚಳಿಗೆ ಹೊರಬಾರದ ಸಾರ್ವಜನಿಕರು

ಡಿಸೆಂಬರ್ ತಿಂಗಳು ಪ್ರಾರಂಭದಿಂದ ಮಂಜಿನ ಕಾಟಕ್ಕೆ ಗ್ರಾಮಾಂತರ ಪ್ರದೇಶ ಜನರು ಬೆಳಗ್ಗೆ 10 ಗಂಟೆ ಆದರೂ ಹೊರಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ವಾಯುವಿಹಾರಕ್ಕೆ ಹೋಗುವ ಮಹಿಳೆಯರು , ವೃದ್ದರು , ಯುವಕರು ಬೆಳಗ್ಗೆ ಮಂಜಿನ ಕಾಟವಿರುವ ಕಾರಣ ಕಡಿಮೆಯಾದ ಮೇಲೆ ವಾಕಿಂಗ್ ಮಾಡುವಂತಾಗಿದೆ ರಸ್ತೆಗಳಲ್ಲಿ ಮುಂದೆ ಬರುವ ವಾಹನಗಳು ಕಾಣದೆ ವಾಹನ ಸವಾರರು ಪರದಾಟವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಇದನ್ನೂ ಓದಿ:ಅಮಾಯಕರಿಂದ ಹಣ ಲಪಾಟಿಯಿಸಿದ ಖತರ್ನಾಕ್ ದಂಪತಿಗಳು

ಖತರ್ನಾಕ್ ದಂಪತಿಗಳು ಚೀಟಿ ವ್ಯವಹಾರದಲ್ಲಿ ಕೋಟಿ ಹಣ ನುಂಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಾನಕಿ,ರಾಮ್ ಮೂರ್ತಿ ಚೀಟಿ ನೇಪದಲ್ಲಿ ಹಣ ಲಪಾಟಿಸಿರುವ ದಂಪತಿಗಳು .ಹಲವು ವರ್ಷಗಳಿಂದ ಈ ಆರೋಪಿಗಳು ಚೀಟಿ ನಡೆಸುತ್ತಿದ್ದರು. 50 ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕಂಡುಬಂದಿದೆ. 9 ಲಕ್ಷ ಹಾಗು 3 ಲಕ್ಷ ಚೀಟಿಯನ್ನು ನಡೆಸುತಿದ್ದರು. ಕೆಲವರಿಗೆ ಚೆಕ್ ಕೊಟ್ಟಿದ್ದು, ಹಣ ಸಿಕ್ಕಿಲ್ಲ. ಚೀಟಿ ಕಂತು ಮುಗಿದಿದ್ದರು ಹಣ ಕೊಡದೆ ಸಾತಾಹಿಸಿದ್ದರು. […]

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶ್ರೀನಿವಾಸಪುರದಲ್ಲಿ ರಾಜ್ಯದ ತಯಾರಿಕಾ ಕಂಪನಿಗಳಿಂದ ನಮ್ಮ ರಾಜ್ಯದ ವಿವಿಧೆಡೆಗೆ ಸರಬರಾಜು ಆಗುವ ಸಿಮೆಂಟ್ ನ್ನು ಕಳವು ಮಾಡುತ್ತಿದ್ದಾರೆ. ಕಚ್ಚಾ ಸಿಮೆಂಟ್ ತುಂಬಿರುವ ತಳಬಾಗದಲ್ಲಿ ಬೋಲ್ಟ್ ತೆಗೆದು ಅಲ್ಲಿಂದ ಬರುವ ಸಿಮೆಂಟನ್ನು ಖಾಸಗಿ ಚೀಲಗಳಿಗೆ ತುಂಬಿ ಕನಿಷ್ಟ ವೆಂದರೂ 20 ರಿಂದ 30 ಚೀಲಗಳಿಗೆ ತುಂಬಿಸಿ ಸರ್ಕಾರಿ-ಖಾಸಗಿ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರಿಗೆ ಮಾರಾಟ ಮಾಡುತ್ತಾರೆ ಈ ಕುರಿತು ಶ್ರೀನಿವಾಸಪುರ ತಾಲ್ಲುಕಿನ ವ್ಯಾಪರಸ್ಥರು ಪೊಲೀಸ್ ಠಾಣೆಯಲ್ಲಿ ಸಾಕ್ಷಿ […]

ಕಲಬುರ್ಗಿ ಜಿಲ್ಲೆಯಾದ್ಯಂತ ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಮುಷ್ಕರದಿಂದ ರೋಡಿಗೆ ಇಳಿಯದ ಬಸ್ಗಳು ನಮ್ಮ ಬೆಡಿಕೆ ಇಡೆರುಸುವರೆಗೂ ನಾವು ಹೋರಾಟ ಮಾಡುತ್ತೇವೆ. ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಸರ್ಕಾರ ಬೇಗನೆ ನಮಗೆ ಸಾರ್ವಜನಿಕ ಕೆಲಸ ಮಾಡಲು ಅನುಕೂಲ ಮಾಡಿಕೊಡುವ ಭರವಸೆ ಇದೆ ಎಂದು ನೌಕರರು ಹೇಳುತ್ತಿದ್ದಾರೆ. ಇದನ್ನೂ ಓದಿ:ಕೋಲಾರದ ನರಸಾಪುರ ಐಪೋನ್ ಕಂಪನಿಯಲ್ಲಿ ಧಾಂದಲೆ

ಕೋಲಾರದ ನರಸಾಪುರ ಕೈಗಾರಿಕಾ ವಿಸ್ಟ್ರಾನ್ ಐಪೋನ್ ಕಂಪನಿಯಲ್ಲಿ ನೌಕರರಿಗೆ ನಾಲ್ಕು ತಿಂಗಳುಗಳಿಂದ ವೇತನ ನೀಡದಿರುವ ಕಾರಣಕ್ಕೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು. ಪ್ರತಿಭಟನೆ ವೇಳೆಯಲ್ಲಿ ಕಾರ್ಮಿಕರು ರೊಚ್ಚಿಗೆದ್ದು ಕಚೇರಿಯಲ್ಲಿ ಗಾಜುಗಳು , ಕಾರುಗಳನ್ನು ಪುಡಿ ಪುಡಿ ಮಾಡಿ ಧಾಂಧಲೆ ಮಾಡುತ್ತಿದ್ದಾರೆ. ಇದನ್ನೂ ಓದಿ :SBI ಗ್ರಾಮೀಣ ಸ್ವಯಂ ಉದ್ಯೋಗ ವತಿಯಿಂದ ಉಚಿತ ತರಬೇತಿ

SBI ಗ್ರಾಮೀಣ ಸ್ವಯಂ ಉದ್ಯೋಗ ವತಿಯಿಂದ 10 ದಿನ ಉಚಿತ ತರಬೇತಿ ನೀಡಲಾಗಿದ್ದು, ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ನಧಾಪ ಪಾರಂ ಹೌಸ್ ನಲ್ಲಿ ಎಸ್. ಬಿ. ಐ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ 70 ಜನರಿಗೆ 10 ದಿನಗಳ ಕಾಲ ಉದ್ಯೋಗ ಬಗ್ಗೆ ಉಚಿತವಾಗಿ ತರಬೇತಿ ನೀಡಲಾಗಿದ್ದು, ಪರೀಕ್ಷೆ ನಡೆಸಲಾಯಿತು. 70 ಜನರಿಗೆ ಎಸ್ .ಬಿ.ಐ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ […]

ಕಳೆದ ಭಾನುವಾರ ಸಂಜೆ ಬೇಲೂರಿನ ತಮ್ಮ ಮನೆಯಲ್ಲಿ ಕುಸಿದು ಬಿದ್ದು ಸಾಲುಮರದ ತಿಮ್ಮಕ್ಕ ಅವರ ಸೊಂಟದ ಮೂಳೆ ಮುರಿದು ಹೋದ ಹಿನ್ನೆಲೆ, ಬೆಂಗಳೂರಿನ ಜಯನಗರ ಆಸ್ಪತ್ರೆಯಲ್ಲಿ ಸೊಂಟಕ್ಕೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು ,ಅನಾರೋಗಕ್ಕೆ ತುತ್ತಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಸಾಲು ಮರದ ತಿಮ್ಮಕ್ಕ ಈಗ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುತಿದ್ದು ಕುಟುಂಬಸ್ಥರಿಗೆ ಹಾಗೂ ಅವರ ಅಭಿಮಾನಿಗಳಿಗೆ ಸಂತಸ ಮೂಡಿದೆ ..ಇನ್ನು ಯಾವುದೇ ತೊಂದರೆ ಇಲ್ಲದೆ ನಿಧಾನವಾಗಿ ಚೇತರಿಕೆ ಕಾಣುತ್ತಿರುವ […]

Advertisement

Wordpress Social Share Plugin powered by Ultimatelysocial