You may be curious about how to make a good first impression on the woman just who you’re taking into consideration meeting at the internet. Can not worry, since there are some steps you can take to take a look and respond confident. To start, you must make an effort […]

  ‌ ಮುಂಬರುವ ಕನ್ನಡ ಚಿತ್ರ ನಿನ್ನ ಸನಿಹಕೆ ಅಕ್ಟೋಬರ್ 8 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವು ನಟ ಸೂರಜ್ ಗೌಡರ ಚೊಚ್ಚಲ ನಿರ್ದೇಶನದ ಜೊತೆಗೆ ನಾಯಕ ನಟನಾಗಿ ಕಾಣಿಸಿಕೊಂಡ ಚಿತ್ರವಾಗಿದೆ. ಮತ್ತು ಈ ಸಿನಿಮಾದಲ್ಲಿ ರಾಜಕುಮಾರ ಪ್ಯಾಮಿಲಿಯ ಸುಂದರ ಹುಡುಗಿ ನಾಯಕಿಯಾಗಿ ನಟನೆ ಮಾಡಿದ್ದಾರೆ. ಅಕ್ಟೋಬರ್ 7 ರಂದು ಬೆಂಗಳೂರಿನ ಖ್ಯಾತ ಮಾಲ್‌ವೊಂದರಲ್ಲಿ ‘ನಿನ್ನ ಸನಿಹಕೆ‘ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ. ಈ ವಿಶೇಷ ಪ್ರದರ್ಶನದಲ್ಲಿ ಶಿವರಾಜ್ ಕುಮಾರ್, […]

ಬೆಂಗಳೂರು, ಅಕ್ಟೋಬರ್ 04 : ಟಾಟಾ ಟೆಕ್ನಾಲಜೀಸ್ ಸಂಸ್ಥೆಯ ಅಧ್ಯಕ್ಷ ಆನಂದ್ ಭಡೆ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದರು.ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಜಿ.ಜಗದೀಶ್, ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.  

ಮದುವೆ ನಂತರ ಜೀವನದಲ್ಲಿ ಬದಲಾವಣೆ ಸಹಜ ಹಾಗೇ ವಿಚ್ಛೇದನ ನಂತರವೂ ಬದಲಾವಣೆ ಕಂಡಿದ್ದಾರೆ ನಟಿ ಸಮಂತಾ. ನೆನ್ನೆ ಅಷ್ಟೇ ಸ್ಯಾಮ್‌  ಮತ್ತು ನಾಗ ಚೈತನ್ಯ ರವರ 4 ವರ್ಷಗಳ ದಾಂಪತ್ಯಕ್ಕೆ ಪುಲ್‌ ಸ್ಟಾಪ್‌ ನೀಡಿದ್ದಾರೆ.ಈ ವಿಷಯವನ್ನು ಸೋಶಿಯಲ್​ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ . ಇದಲ್ಲದೆ ಅಕ್ಟೋಬರ್​ 3 ರಂದು ಸಮಂತಾ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಪ್ರೊಪೈಲ್‌ ಹೆಸರು ಬದಲಿಸಿದ್ದಾರೆ. ಎಸ್ ಇದ್ದ ಹೆಸರನ್ನು ಸಮಂತಾ ಎಂದು ಮಾಡಿದ್ದಾರೆ. ಈ […]

ಆರ್‌ಸಿಬಿ  ತಂಡದ ಲೆಗ್ ಸ್ಪಿನ್ನರ್ ಯುಜುವೇಂದರ್‌ ಚಾಹಲ್ ಐಪಿಎಲ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಭಾನುವಾರ  ನಡೆದ 48ನೇ ಟಿ-20  ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಚಾಹಲ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಯುಜುವೇಂದ್ರ ಚಾಹಲ್ ಮೂರು ವಿಕೆಟ್ ಪಡೆದುಕೊಂಡಿದ್ದಾರೆ., ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್ ಮತ್ತು ಶಾರುಖ್ ಖಾನ್ ವಿಕೆಟ್‌ಗಳು ಚಾಹಲ್‌ಗೆ ಲಭಿಸಿದೆ.     […]

ಲವ್‌ ,ಈ ಪದ ಕೇಳುದ್ರೆ ರೊಮಾಂಚನ ಆಗುತ್ತೆ .ಇನ್ನು ನಾವು ಇಷ್ಟಪಟ್ಟು ಲವ್‌ ಮಾಡಿದವರನ್ನೇ  ಮದುವೆ ಆದರೆ ಬಾಯಿಗೆ ಬಂದು ಲಡ್ಡು ಬಿದ್ದಂತೆ. ಸ್ವರ್ಗಕ್ಕೆ ಮೂರೇ ಗೇನು .ಲವ್‌ ಮಾಡಿ ಮದುವೆ ಆದರೆ ಸಾಲದು ಆ ಪವಿತ್ರ ಭಾಂದವ್ಯವನ್ನ ಎಂತ ದುಸ್ತಿತಿ ಬಂದ್ರು ಉಳಿಸಿಕೊಂಡು ಮುಂದೊರೆಯುವ ತಾಕತ್ತು ಸಂಸಾರವೆನ್ನುವ ಬಂಡಿಯನ್ನು ಜೊಡೆತ್ತು ಸಾಗಿಸೊ ಹಾಗೆ ದಂಪತಿಗಳ ಪಯಣ ಸಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ  ಲವ್‌ ಅನ್ನೊದು ಜಸ್ಟ್‌ flirt .ಇನ್ನು […]

ಮೇಕೆದಾಟು ಯೋಜನೆ ಪ್ರಾರಂಭಕ್ಕೆ , ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದ ಡಿಕೆಶಿ…! ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ಹಿಂದೆ ನೀರಾವರಿ ಸಚಿವರಾಗಿದ್ದವರು. ಅದಕ್ಕೆ ಸಂಬಂಧಿಸಿದ ಕಾನೂನು ಬಲ್ಲವರು. ಮೇಕೆದಾಟು ಯೋಜನೆಗೆ ಅಡ್ಡಿಪಡಿಸಲು ತಮಿಳುನಾಡಿಗೆ ಹಕ್ಕಿಲ್ಲ ಎಂದು ಅವರೆ ಹೇಳಿದ್ದಾರೆ. ಇದನ್ನೇ ನಾವು ಕೂಡ ಇಷ್ಟುದಿನಗಳಿಂದ ಹೇಳುತ್ತಾ ಬಂದಿದ್ದೇವೆ.ನೀವು ಮುಖ್ಯಮಂತ್ರಿಗಳಾದಾಗಿನಿಂದ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ, ಯಾಕೆ? ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವ ನೀವು ಕೃಷ್ಣ, ಮಹದಾಯಿ […]

ಇಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ ನ 50ನೇ ಪಂದ್ಯದಲ್ಲಿ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಎಂಎಸ್ ಧೋನಿ ಅವರ ಅಪ್ಪಟ ಅಭಿಮಾನಿಯಾಗಿರುವ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅತ್ಯುತ್ತಮ ನಾಯಕರಾಗಿದ್ದಾರೆ. ಇಂದು ರಿಷಬ್ ಪಂತ್ ಅವರಿಗೆ ಹುಟ್ಟು ಹಬ್ಬದ ದಿನ ಇವತ್ತು ಯಾವ ರೀತಿ ಮಿಂಚಲಿದ್ದಾರೆ ಕಾದುನೋಡಬೇಕಾಗಿದೆ. ಚೆನ್ನೈ ಸೂಪರ್‌ಕಿಂಗ್ಸ್ ಪಾಯಿಂಟ್ ಟೇಬಲ್ ನಲ್ಲಿ […]

ಚೂಪಾಗಿದ್ರೆನೆ  ಚಾಕುಗೆ ವ್ಯಾಲೂ ,ಬುಲೆಟ್‌ ಇದ್ರೆನೇ ಗನ್ ಗೆ ವ್ಯಾಲೂ, ಮಂಚು ,ಲಾಂಗು ಇದ್ರೆನೇ ರೌಡಿಸಂಗೆ ವ್ಯಾಲೂ. ಲಾಂಗ್‌ ಹಿಡಿಯೊರ್‌ ಎಲ್ಲಾ ರೌಡಿಗಳಲ್ಲಾ ,ಸೌಂಡ್‌ ಕೊಡೊರೆಲ್ಲಾ ಪಂಟ್ರುಗಳಾಗಲ್ಲ ,ರೌಡಿಸಂ ಮೂವಿ ಮಾಡಿದೊರ್‌ ಎಲ್ಲಾ ಡೆಡ್ಲಿ ಸೋಮ ಆಗೊಕ್‌ ಆಗಲ್ಲಾ.ಎಸ್‌ ಈಗ ಗೊತ್ತಾಗಿರುತ್ತೆ ನಿಮಗೆಲ್ಲಾ ,ನಾವ್‌ ಯಾರ್‌ ಬಗ್ಗೆ ಹೇಳ್ತಿದ್ದೀವಿ ಅಂತ . ಇದು ಭೂಗತ ಲೋಕ, ಪಾಪಿಗಳ ಅಡ್ಡ , ನೆತ್ತರು ಹರೆಯೋ ಕೊಳ . ಊಟ , ತಿಂಡಿ […]

  ಮುಂಬರುವ ವಿಧಾನಸಭಾ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಹಾನಗಲ್ ಹಾಗೂ ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಅವರು  ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಇಂದು ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಈ ಕ್ಷೇತ್ರದಿಂದ ತರಿಸಿಕೊಂಡ ವರದಿಯ ಕುರಿತು ಚರ್ಚಿಸಿ, ಪಕ್ಷದ ಸಂಸದೀಯ ಮಂಡಳಿಗೆ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗುವುದು. ಶೀಘ್ರವೇ ಅಭ್ಯರ್ಥಿಯ ಹೆಸರು ಪ್ರಕಟವಾಗಲಿದೆ. ಪಕ್ಷವು […]

Advertisement

Wordpress Social Share Plugin powered by Ultimatelysocial