ರಿಮೋಟ್‌ ಕಂಟ್ರೋಲ್‌ನಂತೆ ಬಿಜೆಪಿಯನ್ನು ನಿಯಂತ್ರಿಸುವ ಗರ್ಭಗುಡಿಯ ಸಂಘಟನೆಗಳ ಒತ್ತಡದಿಂದ ರಾಜ್ಯ ಸರ್ಕಾರ ಮತಾಂತರ ನಿಷೇಧ ಮಸೂದೆ ಮಂಡಿಸಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಮಸೂದೆಯನ್ನು ಬಿಜೆಪಿ ಮೇಲೆ ಹಿಡಿತವುಳ್ಳ ಸಂಘಟನೆಗಳ ನಾಯಕರನ್ನು ಖುಷಿಪಡಿಸಲು ತರಲಾಗಿದೆ. ಇದರಲ್ಲಿ ಜನರ ಹಿತ ರಕ್ಷಿಸುವ ಉದ್ದೇಶವೂ ಇಲ್ಲ ಎಂದರು.ತರಾತುರಿಯಲ್ಲಿ ಏಕೆ ಮಂಡಿಸಿದ್ದಾರೆ? ಜನವರಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮಂಡಿಸಲು ಅವಕಾಶವಿತ್ತು. ಮತಾಂತರ ನಿಷೇಧ ಮಸೂದೆಯನ್ನು […]

ಕಳೆದ ಮೇ ತಿಂಗಳ 11 ರಂದು ಮಲೆನಾಡ ತಪ್ಪಲು ಶಿವಮೊಗ್ಗದಲ್ಲಿ ಮಂಜುಳಾ ಎಂಬ ವಿವಾಹಿತೆಯೊಬ್ಬಳು ನೇಣಿಗೆ ಶರಣಾಗಿದ್ದಳು. ಈ ಘಟನೆಯಿಂದ ಇಡೀ ಮಲೆನಾಡು ಶಿವಮೊಗ್ಗ ತಲ್ಲಣಗೊಂಡಿತ್ತು. ಈಕೆ ಅಕ್ರಮ ಸಂಬAಧ ಹೊಂದಿದಳು ಎನ್ನಲಾಗಿದ್ದ ಅಕೆಯ ಪ್ರಿಯಕರನೂ ಸೇರಿದಂತೆ 12 ದಿನಗಳ ಅಂತರದಲ್ಲಿ ಇಬ್ಬರೂ ಸಾವನ್ನಪ್ಪಿದರು. ಈ ಸರಣಿ ಸಾವು ಮಲೆನಾಡಿನಲ್ಲಿ ಹಲವಾರು ನಿಗೂಡತೆಗಳನ್ನು ಹುಟ್ಟುಹಾಕಿದೆ. ಸದ್ಯ ನನ್ನ ಪತ್ನಿಯ ಸಾವನ್ನು ನಂಬಲಾಗುತ್ತಿಲ್ಲ. ನನ್ನ ಪತ್ನಿ ಮಂಜುಳಾ ಆತ್ಮಹತ್ಯೆಗೆ ಶರಣಾಗುವಂತಹವಳಲ್ಲ ಎಂದು […]

ಅತೀವೃಷ್ಟಿ ಅನಾವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿರುವ ಬೆನ್ನಲೆ ಎನ್‌.ಡಿ.ಆರ್‌.ಎಫ್‌ ನಿಯಮಗಳ ಅಡಿ ರೈತರಿಗೆ ಪರಿಹಾರ ನೀಡಲಾಗುತ್ತದೆ. ಆದ್ರೆ ಬಸವರಾಜ್‌ ಮೊಮ್ಮಾಯಿ ಅವರು ಇರುವ ಮೊತ್ತಕ್ಕೆ ಹೆಚ್ಚುವರಿ ಹಣ ಸೇರಿಸಿ ರೈತರಿಗೆ ನೀಡಲು ಮುಂದಾಗಿದೆ. ಚಳಿಗಾಲದ ಅಧಿವೇಷಣದಲ್ಲಿ ಬೆಳೆ ಹಾನಿ ವಿಚಾರ ಬಂದಾಗ ಬಸವರಾಜ್‌ ಬೊಮ್ಮಾಯಿ ತಿಳಿಸಿದಂತೆ ಒಂದು ಹೇಕ್ಟರ್‌ ಒಣ ಬೇಸಾಯಕ್ಕೆ ೬೮೦೦ ರೂ ಗೆ ಹೆಚ್ಚುವರಿಯಾಗಿ ೧೩೬೦೦, ನೀರಾವರಿಗೆ ಜಮೀನಿಗೆ ೧೩೫೦೦ ಇದ್ದ ಹಣಕ್ಕೆ, ಹೆಚ್ಚುವರಿಯಾಗಿ ೨೫೦೦೦ ಹಣ ನೀಡುತ್ತೆ.  […]

  ರಾಜ್ಯದಲ್ಲಿ ಆಶವೊಡ್ಡಿ, ಬಲವಂತವಾಗಿ ಮತಾಂತರ ಮಾಡುತ್ತಿರುವವರನ್ನ  ಹೆಡಮುರಗಿ ಕಟ್ಟಲು ರಾಜ್ಯ ಸರ್ಕಾರ ಮತಾಂತರ ನಿಷೇಧ ವಿದೇಯಕವನ್ನ ನಿನ್ನೆ ಚಳಿಗಾಲದ ಅಧಿವೇಶಣದಲ್ಲಿ ಊಟದ ವಿರಾಮದ ಬಳಿಕ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಡಿಸಿದ್ದಾರೆ. ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಹಾಜರಿ ಇರಲಿಲ್ಲ. ಹಾಗಾಗಿ ವಿಪಕ್ಷ ನಾಯಕರು ಸಾಕಷ್ಟು ವಿರೋಧವನ್ನ ವ್ಯಕ್ತಪಡಿಸಿದರು. ಮತಾಂತರ ವಿದೇಯಕ ಉದ್ದೇಶವನ್ನ ನೋಡೊದಾದ್ರೆ, ಯಾರೆ ಆಮೀಷವೊಡ್ಡಿ ಮತಾಂತರ ಮಾಡಲು ಮುಂದಾದ್ರೆ ಕನಿಷ್ಠ ೩ ರಿಂದ ೧೦ […]

ಹಣೆಯ ಮೇಲೆ ಉಬ್ಬುಗಳ ನಡುವೆ ಇರುವ ಸ್ಥಳ ಮುಖದ ಒಂದು ಬಹುಮುಖ್ಯವಾದ ಜಾಗ, ಅಲ್ಲಿ ಮುಖದ ನರಗಳಿರುತ್ತದೆ, ಆ ಸ್ಥಳದಲ್ಲಿ ಕುಂಕುಮ ಇಟ್ಟುಕೊಳ್ಳುವುದರಿಂದ, ಶಕ್ತಿ ಪೋಲಾಗುವುದು ನಿಂತು ಏಕಾಗ್ರತೆ ಹೆಚ್ಚುತ್ತದೆ. ಅಲ್ಲದೆ ಕುಂಕುಮ ಇಟ್ಟುಕೊಳ್ಳುವಾಗ ಆ ಜಾಗಕ್ಕೆ ಬೆರಳಿನ ಒತ್ತಡ ಬೀಳುತ್ತದೆ, ಇದರಿಂದ ಮುಖದಲ್ಲಿ ರಕ್ತಸಂಚಾರ ಸುಲಭವಾಗಿ ಆಗುತ್ತದೆ.ಅದಕ್ಕಾಗಿಯೇ ಹಿರಿಯರು ಹಣೆಯ ಮೇಲೆ ಕುಂಕುಮವನ್ನು ಇಡಬೇಕು ಎಂದು ಹೇಳುತ್ತಾರೆ.

‘ಶ್ರೀದೇವಿ ಡ್ರಾಮಾ ಕಂಪನಿ’ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಹಾಗೂ ವಿವಿಧ ವರ್ಗಗಳ ಸಮಸ್ಯೆಗಳನ್ನು ಪ್ರೇಕ್ಷಕರಿಗೆ ತೋರಿಸುವ ಕಾರ್ಯಕ್ರಮ. ಈಗಾಗಲೇ ಈ ವೇದಿಕೆಯಲ್ಲಿ ಹಲವರು ತಮ್ಮ ದುಃಖವನ್ನು ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದಾರೆ. ಇದೀಗ ಹಿಜ್ರಾಗಳು ತಮ್ಮ ಗೋಳನ್ನು ತೆರೆದಿಟ್ಟಿದ್ದಾರೆ. ನೂಕರಾಜ ಅವರು ಮಾಡಿದ ಸ್ಕಿಟ್‌ನ ಭಾಗವಾಗಿ ಹಿಜ್ರಾಗಳು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಸ್ಕಿಟ್‌ನ ಒಂದು ಹಂತದಲ್ಲಿ ನೂಕರಾಜ ಹಿಜ್ರಾ ಆಗುತ್ತಾನೆ. ಮನೆಯಿಂದ ಹೊರಗೆ ಬಂದಾಗ ಹಿಜ್ರಾಗಳು ಅವರ ಜೊತೆ ನಿಂತಿದ್ದರು. ‘ಶಿವನು ಪುರುಷನಾಗಿ, ಶಕ್ತಿಯು ಹೆಣ್ಣಾಗಿ ಹುಟ್ಟುತ್ತಾಳೆ. ನೀವಿಬ್ಬರೂ ಆಗಿ […]

ಹಿಂದೂ ಸಂಸ್ಕೃತಿಯಲ್ಲಿ ಒಬ್ಬರಿಗೊಬ್ಬರು ಕಂಡಾಗ ಅಥವಾ ಭೇಟಿಯದಾಗ ಕೈ ಮುಗಿದು ನಮಸ್ಕಾರ ಮಾಡುತೇವೆ, ಇದರಿಂದ ಒಬ್ಬರಿಗೊಬ್ಬರು ಗೌರವ ನೀಡಿದಂತೆ ಆಗುತ್ತದೆ. ಆದರೆ ವೈಙ್ಞಾನಿಕವಾಗಿ ಹೇಳುವುದಾದರೆ ಹೀಗೆ ಕೈ ಮುಗಿಯುವುದರಿಂದ ಎರಡು ಕೈಗಳ ಬೆರಳಿನ ತುದಿಗಳು ಒತ್ತಿದಂತೆ ಆಗುತ್ತದೆ, ಆ ತುದಿಗಳಲ್ಲಿ ಕಣ್ಣು,ಕಿವಿ, ಮತ್ತು ಮನಸ್ಸುಗಳಿಗೆ ಸಂಭದಿಸಿದ ಒತ್ತಡ ಕೇಂದ್ರಗಳಿರುತ್ತದೆ, ಆ ಕೇಂದ್ರದ ಮೇಲೆ ಒತ್ತಡ ಬಿಳುವುದರಿಂದ ಭೇಟಿಯಾದ ವ್ಯಕ್ತಿಯನ್ನು ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ. ಅಲ್ಲದೆ ಪಾಶ್ಚಿಮಾತ್ಯರಂತೆ ಕೈ ಕುಲುಕಿದಾಗ ರೋಗಣುಗಳು ಒಬ್ಬರಿಂದ […]

ನಿರಂತರವಾಗಿ ಹೋರಾಟದ ಬದುಕು ಸಾಗಿಸಿರುವ ಜೆಡಿಎಸ್‌ ವರಿಷ್ಠ  ಹೆಚ್‌.ಡಿ. ದೇವೇಗೌಡರು ಎಂದಿಗೂ ಪರ್ಸೆಂಟೇಜ್‌ ರಾಜಕಾರಣ ಮಾಡಲಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಎಲ್‌. ಶಂಕರ್‌ ಹೇಳಿದರು.ನಗರದಲ್ಲಿ ಸೋಮವಾರ ನಡೆದ, ದೇವೇಗೌಡರ ಜೀವನ ಚರಿತ್ರೆ ಕುರಿತಾದ ‘ಫರೋಸ್ ಇನ್ ಎ ಫೀಲ್ಡ್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂದು ಪರ್ಸೆಂಟೇಜ್‌ ಬಗ್ಗೆ ಅತಿ ಹೆಚ್ಚು ಚರ್ಚೆಗಳು ನಡೆಯುತ್ತಿವೆ.ಒಬ್ಬ ರಾಜಕಾರಣಿಯ ಬದುಕನ್ನು ಪರ್ಸೆಂಟೇಜ್‌ನಲ್ಲೇ ಅಳೆಯಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ದೇವೇಗೌಡರು ವಿಭಿನ್ನ ರಾಜಕಾರಣಿಯಾಗಿ ನಿಲ್ಲುತ್ತಾರೆ’ […]

Advertisement

Wordpress Social Share Plugin powered by Ultimatelysocial