ಮೈಸೂರು  ಅರಮನೆಯಲ್ಲಿ ಹೊಸ ವರ್ಷದ ಮತ್ತು  ವರ್ಷಾಂತ್ಯದ ಕೊನೆಯ  ಸಂಭ್ರಮರಾಂಭ ಆಚರಣೆಯನ್ನು ಹಮ್ಮಿಕೊಂಡಿದ್ದಾರೆ ಡಿಸೆಂಬರ್‌  ಹಾಗೂ ಜನವರಿ 2022ರಂದು  ಆಚರಣೆಲಾಗಿದೆ   ಮೈಸೂರಿನ ಅರಮನೆ ಸುತ್ತಲೂ  ವಿಶೇಷ ಫಲಪುಪ್ಪ  ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ  ಶ್ರೀ ರಾಮ  ಮಂದಿರ .ನಾಡದೇವತೆ  .ತಾಯಿ ಚಾಮುಂಡೇಶ್ವರಿ .ನಂದಿ ಹಾಗೂ  ಮಾದರಿ  ನಿರ್ಮಾಣ ಮಾಡಲಾಗಿದೆ  ಸುಮಾರು ಒಂದು ಲಕ್ಷ ವಿವಿಧ ಹೂವುಗಳಿಂದ ಅಲಂಕರಿಸಬೇಕೆಂದು .ಅರಮನೆ ಆಡಳಿತ  ಮಂಡಳಿ ಉಪ ನಿದೇಶಕ ಟಿ.ಎಸ್‌ ಸುಬ್ರಮಣ್ಯನವರು  ತಿಳಿಸಿದ್ದಾರೆ  ಅರಮನೆ ಮೈದಾನದಲ್ಲಿ […]

ನೀವು ಸರಿಯಾದ ಮಾರ್ಗವನ್ನು ಅನುಸರಿಸಿದರೆ ನಿಮ್ಮ ರಾಶಿಚಕ್ರದ ಚಿಹ್ನೆಗಳು ನಿಮ್ಮ ಜೀವನದಲ್ಲಿ ಬಹಳ ಶ್ರೇಷ್ಠವಾಗಿರುತ್ತವೆ. ಬೆಂಗಳೂರಿನ ಅತ್ಯುತ್ತಮ ಜ್ಯೋತಿಷಿಯಿಂದ ನಿಮ್ಮ ಎಲ್ಲಾ ಕುಂಡಲಿ ತಯಾರಿಕೆ ಮತ್ತು ಹೊಂದಾಣಿಕೆಯನ್ನು ಪಡೆಯಿರಿ. ಪಂಡಿತ್ ಶ್ರೀ ಸಿದ್ದಾಂತ್ ಅರುಣ್ ಶರ್ಮಾ ಗುರೂಜಿ ಅವರಿಂದ  https://speednewskannada.com/ಶ್ರೀ-ಸಿದ್ದಾಂತ್-ಅರುಣ್-ಶರ್/ ‎ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

Are you thinking what a sugardaddy wants? It could sound like an intricate question to resolve. The truth is that a sugar daddy has many different purposes for his baby, plus the right solution to take relies on the type of person he’s looking for. This post will cover some […]

ಕನ್ನಡ ಚಿತ್ರರಂಗದ ಉದಯೋನ್ಮುಕ ಪ್ರಭಿಮೆಯಾದ ನಟ ನಿಖಿಲ್‌ ಕುಮಾರ್‌ ಸ್ವಾಮಿ ಯವರ ನಿರೀಕ್ಷಿತವಾದ ಸಿನಿಮಾ ಇದಾಗಿದ್ದು,ಈ ಸಿನಿಮಾದ ಹಾಡುಗಳು ಜನರ ಮನಸ್ಸನ್ನು ಸೆಳೆದಿದೆ,ಹಾಗೂ ಟ್ರೈಲರ್ ಗಳು ಬಿಡುಗಡೆಗೊಂಡು ಬಾರಿ ಸದ್ದು ಮಾಡುತ್ತಿದೆ ಒಟ್ಟಾರೆಯಾಗಿ ಬಹು ನಿರೀಕ್ಷಿತ ಕನ್ನಡ  ಸಿನಿಮಾವು ಸಿನಿ ಪ್ರೇಕ್ಷಕರನ್ನು ರಂಜಿಸಲು ತಯಾರಾಗಿದೆ ಡಿಸೆಂಬರ್‌ 24 ರಂದು ಜನರ ಗಮನವನ್ನು ಸೆಳೆದು ಕೊಳ್ಳಲು ಮತ್ತು ತಂಡದ ಗೆಲುವಿಗಾಗಿ ಶುಭ ಶುಕ್ರವಾರ ದಂದು ರೈಡ್‌ ಮಾಡಲು ಸಜ್ಜಾಗಿದೆ. ಒಟ್ಟಾರೆ ವರ್ಷಾಂತ್ಯದಲ್ಲಿ […]

ಕಾರ್ಮಿಕರಿಗೆ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾಗ ವೈದ್ಯಕೀಯ  ಕಾಲೇಜುನಲ್ಲಿ  ಭಾರಿ ಅಗ್ನಿಅವಘಡ ಸಂಬವಿಸಿರುವ ಘಟನೆ ಕೇರಳದ ಕೊಟ್ಟಾಯಂ ವೈದ್ಯಕೀಯ  ಕಾಲೇಜುನಲ್ಲಿ  ನಡೆದಿದೆ.. ಮೆಡಿಕಲ್‌ ಕಾಲೇಜುನ ಹಿಂಭಾಗದಲ್ಲಿದ್ದ ಕಸದ ರಾಶಿದಿಂದ ಬೆಂಕಿ ಹತ್ತಿಕೊಂಡಿದ್ದರಿಂದ  ಈ ಘಟನೆ ಸಂಭವಿಸಿದೆ ಎಂದು ಅಗ್ನಿಶಾಮಕ ದಳದವರು ಮಾಹಿತಿ ನೀಡಿದ್ದಾರೆ…ಇನ್ನು ಘಟನೆಯಿಂದ ಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಸಿಬ್ಬಂದಿ ವರ್ಗದವರನ್ನು ಇದುವರೆಗೊ ಯಾವುದೇ ಪ್ರಾಣಹಾನಿ ಸಂಭವಿಸದೆ ಸಣ್ಣ ಪುಟ್ಟಗಾಯಗಳಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.  ಸ್ಥಳಕ್ಕೆ ಅಗ್ನಿಶಾಮಕ ದಳ ಅಗಮಿಸಿ ಬೆಂಕಿ […]

ರಿಮೋಟ್‌ ಕಂಟ್ರೋಲ್‌ನಂತೆ ಬಿಜೆಪಿಯನ್ನು ನಿಯಂತ್ರಿಸುವ ಗರ್ಭಗುಡಿಯ ಸಂಘಟನೆಗಳ ಒತ್ತಡದಿಂದ ರಾಜ್ಯ ಸರ್ಕಾರ ಮತಾಂತರ ನಿಷೇಧ ಮಸೂದೆ ಮಂಡಿಸಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಮಸೂದೆಯನ್ನು ಬಿಜೆಪಿ ಮೇಲೆ ಹಿಡಿತವುಳ್ಳ ಸಂಘಟನೆಗಳ ನಾಯಕರನ್ನು ಖುಷಿಪಡಿಸಲು ತರಲಾಗಿದೆ. ಇದರಲ್ಲಿ ಜನರ ಹಿತ ರಕ್ಷಿಸುವ ಉದ್ದೇಶವೂ ಇಲ್ಲ ಎಂದರು.ತರಾತುರಿಯಲ್ಲಿ ಏಕೆ ಮಂಡಿಸಿದ್ದಾರೆ? ಜನವರಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮಂಡಿಸಲು ಅವಕಾಶವಿತ್ತು. ಮತಾಂತರ ನಿಷೇಧ ಮಸೂದೆಯನ್ನು […]

ಕಳೆದ ಮೇ ತಿಂಗಳ 11 ರಂದು ಮಲೆನಾಡ ತಪ್ಪಲು ಶಿವಮೊಗ್ಗದಲ್ಲಿ ಮಂಜುಳಾ ಎಂಬ ವಿವಾಹಿತೆಯೊಬ್ಬಳು ನೇಣಿಗೆ ಶರಣಾಗಿದ್ದಳು. ಈ ಘಟನೆಯಿಂದ ಇಡೀ ಮಲೆನಾಡು ಶಿವಮೊಗ್ಗ ತಲ್ಲಣಗೊಂಡಿತ್ತು. ಈಕೆ ಅಕ್ರಮ ಸಂಬAಧ ಹೊಂದಿದಳು ಎನ್ನಲಾಗಿದ್ದ ಅಕೆಯ ಪ್ರಿಯಕರನೂ ಸೇರಿದಂತೆ 12 ದಿನಗಳ ಅಂತರದಲ್ಲಿ ಇಬ್ಬರೂ ಸಾವನ್ನಪ್ಪಿದರು. ಈ ಸರಣಿ ಸಾವು ಮಲೆನಾಡಿನಲ್ಲಿ ಹಲವಾರು ನಿಗೂಡತೆಗಳನ್ನು ಹುಟ್ಟುಹಾಕಿದೆ. ಸದ್ಯ ನನ್ನ ಪತ್ನಿಯ ಸಾವನ್ನು ನಂಬಲಾಗುತ್ತಿಲ್ಲ. ನನ್ನ ಪತ್ನಿ ಮಂಜುಳಾ ಆತ್ಮಹತ್ಯೆಗೆ ಶರಣಾಗುವಂತಹವಳಲ್ಲ ಎಂದು […]

ಅತೀವೃಷ್ಟಿ ಅನಾವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿರುವ ಬೆನ್ನಲೆ ಎನ್‌.ಡಿ.ಆರ್‌.ಎಫ್‌ ನಿಯಮಗಳ ಅಡಿ ರೈತರಿಗೆ ಪರಿಹಾರ ನೀಡಲಾಗುತ್ತದೆ. ಆದ್ರೆ ಬಸವರಾಜ್‌ ಮೊಮ್ಮಾಯಿ ಅವರು ಇರುವ ಮೊತ್ತಕ್ಕೆ ಹೆಚ್ಚುವರಿ ಹಣ ಸೇರಿಸಿ ರೈತರಿಗೆ ನೀಡಲು ಮುಂದಾಗಿದೆ. ಚಳಿಗಾಲದ ಅಧಿವೇಷಣದಲ್ಲಿ ಬೆಳೆ ಹಾನಿ ವಿಚಾರ ಬಂದಾಗ ಬಸವರಾಜ್‌ ಬೊಮ್ಮಾಯಿ ತಿಳಿಸಿದಂತೆ ಒಂದು ಹೇಕ್ಟರ್‌ ಒಣ ಬೇಸಾಯಕ್ಕೆ ೬೮೦೦ ರೂ ಗೆ ಹೆಚ್ಚುವರಿಯಾಗಿ ೧೩೬೦೦, ನೀರಾವರಿಗೆ ಜಮೀನಿಗೆ ೧೩೫೦೦ ಇದ್ದ ಹಣಕ್ಕೆ, ಹೆಚ್ಚುವರಿಯಾಗಿ ೨೫೦೦೦ ಹಣ ನೀಡುತ್ತೆ.  […]

  ರಾಜ್ಯದಲ್ಲಿ ಆಶವೊಡ್ಡಿ, ಬಲವಂತವಾಗಿ ಮತಾಂತರ ಮಾಡುತ್ತಿರುವವರನ್ನ  ಹೆಡಮುರಗಿ ಕಟ್ಟಲು ರಾಜ್ಯ ಸರ್ಕಾರ ಮತಾಂತರ ನಿಷೇಧ ವಿದೇಯಕವನ್ನ ನಿನ್ನೆ ಚಳಿಗಾಲದ ಅಧಿವೇಶಣದಲ್ಲಿ ಊಟದ ವಿರಾಮದ ಬಳಿಕ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಡಿಸಿದ್ದಾರೆ. ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಹಾಜರಿ ಇರಲಿಲ್ಲ. ಹಾಗಾಗಿ ವಿಪಕ್ಷ ನಾಯಕರು ಸಾಕಷ್ಟು ವಿರೋಧವನ್ನ ವ್ಯಕ್ತಪಡಿಸಿದರು. ಮತಾಂತರ ವಿದೇಯಕ ಉದ್ದೇಶವನ್ನ ನೋಡೊದಾದ್ರೆ, ಯಾರೆ ಆಮೀಷವೊಡ್ಡಿ ಮತಾಂತರ ಮಾಡಲು ಮುಂದಾದ್ರೆ ಕನಿಷ್ಠ ೩ ರಿಂದ ೧೦ […]

ಹಣೆಯ ಮೇಲೆ ಉಬ್ಬುಗಳ ನಡುವೆ ಇರುವ ಸ್ಥಳ ಮುಖದ ಒಂದು ಬಹುಮುಖ್ಯವಾದ ಜಾಗ, ಅಲ್ಲಿ ಮುಖದ ನರಗಳಿರುತ್ತದೆ, ಆ ಸ್ಥಳದಲ್ಲಿ ಕುಂಕುಮ ಇಟ್ಟುಕೊಳ್ಳುವುದರಿಂದ, ಶಕ್ತಿ ಪೋಲಾಗುವುದು ನಿಂತು ಏಕಾಗ್ರತೆ ಹೆಚ್ಚುತ್ತದೆ. ಅಲ್ಲದೆ ಕುಂಕುಮ ಇಟ್ಟುಕೊಳ್ಳುವಾಗ ಆ ಜಾಗಕ್ಕೆ ಬೆರಳಿನ ಒತ್ತಡ ಬೀಳುತ್ತದೆ, ಇದರಿಂದ ಮುಖದಲ್ಲಿ ರಕ್ತಸಂಚಾರ ಸುಲಭವಾಗಿ ಆಗುತ್ತದೆ.ಅದಕ್ಕಾಗಿಯೇ ಹಿರಿಯರು ಹಣೆಯ ಮೇಲೆ ಕುಂಕುಮವನ್ನು ಇಡಬೇಕು ಎಂದು ಹೇಳುತ್ತಾರೆ.

Advertisement

Wordpress Social Share Plugin powered by Ultimatelysocial