ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಾ ಪಂಚಾಯಿತಿ ಅಧ್ಯಕ್ಷ ಚುನಾವಣೆ ಜಿದ್ದಾ ಜಿದ್ದಿಯ ಕಣವಾಗಿ ಮಾರ್ಪಟ್ಟಿತ್ತು. ಆದ್ರೆ ಇದೀಗ ಚುನಾವಣೆ ಕೋರಂ ಕೊರತೆ ಹಿನ್ನೆಲೆಯಲ್ಲಿ ಸಭೆ ಮುಂದೂಡಿಕೆಯಾಗಿದೆ. ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳಾದ ಸೋಮಲಿಂಗೆ ಗೆಣ್ಣೂರ ಅಧಿಕೃತ ಹೇಳಿಕೆ. ಹೊಸ ಚರ್ಚೆಗೆ ನಾಂದಿ ಹಾಡಿದ ಕಾಂಗ್ರೆಸ್  ತಾಪಂ ಸದಸ್ಯೆ ಲತಾ ಮುತ್ತಿನಶೆಟ್ಟಿ ಗೂಳಿ ಅವರ ಜಾತಿ ಪ್ರಮಾಣ ಪತ್ರ ರದ್ದು ಆದೇಶ ಮುಂದಿನ ದಿನವರಿಗೆ ಚುನಾವಣೆ ಮುಂದುಡಿಕೆಯಾಗಿದೆ.

ಕೊರೊನಾ  ಸಂದರ್ಭದಲ್ಲಿ  ಆನ್ಲೈನ್  ಕ್ಲಾಸ್  ಸೇರಿದಂತೆ  ಆನ್ಲೈನ್  ಅಪ್ಲಿಕೇಷನ್ ಗೆ  ಬೇಡಿಕೆ  ಜಾಸ್ತಿಯಾಗಿದೆ. ಆನ್ಲೈನ್  ಕ್ಲಾಸ್ ಗಳಿಗೆ  ಜೂಮ್  ಅಪ್ಲಿಕೇಷನ್  ಹೆಚ್ಚಾಗಿ  ಬಳಕೆಯಾಗ್ತಿದೆ. ಇದಕ್ಕೆ  ಟಕ್ಕರ್  ನೀಡಲು  ಈಗ ಫೇಸ್ಬುಕ್  ಹೊಸ  ವೈಶಿಷ್ಟ್ಯಗಳನ್ನು  ಹೊರತರುತ್ತಿದೆ.ಹೊಸ  ವೈಶಿಷ್ಟ್ಯವನ್ನು  ಮೆಸೆಂಜರ್‌ಗೆ  ಸೇರಿಸಲಾಗಿದೆ. ಇದು ಜೂಮ್  ವಿಡಿಯೋ  ಕಾಲಿಂಗ್  ಪ್ಲಾಟ್‌ಫಾರ್ಮ್‌ಗೆ  ಹೋಲುತ್ತದೆ. ಮೆಸೆಂಜರ್‌ನಲ್ಲಿಯೂ  ಸಹ  ವಿಡಿಯೊ  ಕರೆ ಮಾಡುವಾಗ  ಸ್ಕ್ರೀನ್  ಹಂಚಿಕೊಳ್ಳಲು  ಸಾಧ್ಯವಾಗುತ್ತದೆ. ಆಂಡ್ರಾಯ್ಡ್  ಮತ್ತು  ಐಒಎಸ್ ನ  ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ  ಈ  ವೈಶಿಷ್ಟ್ಯವನ್ನು  […]

ಆಂದೋಲನ ಪತ್ರಿಕೆಯ ಸಂಸ್ಥಾಪಕರು ಹಾಗೂ ಹಿರಿಯ ಪತ್ರಿಕೋದ್ಯಮಿಗಳಾಗಿದ್ದಂತಹ ದಿವಂಗತ ರಾಜಶೇಕರ್ ಕೋಟಿಯವರ ಜನ್ಮದಿನವನ್ನು ಬಸವೇಶ್ವರ ರಸ್ತೆಯಲ್ಲಿ ಸಸಿ ನೆಡುವ ಮೂಲಕ ಜನಮನ ವೇದಿಕೆಯಿಂದ ನಗರ ಪಾಲಿಕೆ ಸದಸ್ಯ ಎಮ್ ವಿ ರಾಮಪ್ರಸಾದ್ ರವರ ನೇತೃತ್ವದಲ್ಲಿ ಆಚರಿಸಲಾಯಿತು.ನಂತರ ಮಾತನಾಡಿದ ಎಮ್ ವಿ ರಾಮಪ್ರಸಾದ್ ರವರು ಕೋಟಿಯವರು ಸರಳ ಜೀವಿಯಾಗಿದ್ದರು ಅನ್ಯಾಯದ ವಿರುದ್ಧ ದನಿಯತ್ತಿ ನ್ಯಾಯದ ಪರ ನಿಲ್ಲುತ್ತಿದ್ದಂತವರು. ಇವರು ಕನ್ನಡ ಭಾಷೆಯ ಬಗ್ಗೆ ಅಪಾರವಾದ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದರು, ಸಾಮಾಜಿಕ […]

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಹೆಚ್ಚುತ್ತಲೇ ಇದೆ. ಭಾರತದಲ್ಲಿ ನಿನ್ನೆ ಅತಿಹೆಚ್ಚು ಕೊರೊನಾ ಸೋಂಕು ಪತ್ತೆಯಾಗಿದ್ದು, ಕಳೆದ 24 ಗಂಟೆಯಲ್ಲಿ 24,850 ಹೊಸ ಪ್ರಕರಣಗಳು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6.73 ಲಕ್ಷಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 613 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ 19,268 ಸೋಂಕಿತರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈಗ 2,44,814 ಪ್ರಕರಣಗಳು ಸಕ್ರಿಯವಾಗಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ […]

ಸAಚಾರಿ ನಿಯಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸಿಪಿಐ ಎಂ.ಎಸ್.ಸರ್ದಾರ್ ಹೇಳಿದರು. ಖುದ್ದು ರಸ್ತೆಗಿಳಿದ ಅವರು, ಪಾವಗಡ ವೃತ್ತದ ಬಳಿ ಅಡ್ಡಾದಿಡ್ಡಿ ವಾಹನಗಳು ಸಂಚರಿಸುವುದನ್ನು ಗಮನಿಸಿದ್ದಾರೆ. ಶಿರಾ ಹಾಗೂ ಪಾವಗಡ ಮಾರ್ಗದಿಂದ ಬರುವವರು ಮಧುಗಿರಿ ಪಟ್ಟಣಕ್ಕೆ ಹೋಗುವವರು ಸಂಚಾರಿ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಳು ಮಾಡ್ತೀವಿ ಎಂದು ಹೇಳಿದರು. ಇನ್ನೂ ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

ಹೊಸದಿಲ್ಲಿ: ಕೊರೊನಾ ಸೋಂಕಿತರ ಇರುವಿಕೆಯನ್ನು ಗುರುತಿಸಬಲ್ಲ ಆರೋಗ್ಯ ಸೇತು ಮೊಬೈಲ್‌ ಅಪ್ಲಿಕೇಶನ್‌ ಏಪ್ರಿಲ್‌ನಲ್ಲಿ ಬಿಡುಗಡೆಯಾದಾಗಿನಿಂದ ಅನೇಕ ತಂತ್ರಜ್ಞಾನ ಪರಿಣಿತರು, ಆಯಪ್‌ ಡೆವಲಪರ್‌ಗಳು ಆ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲ್ಪಡುವವರ ಮಾಹಿತಿಯು ಸುರಕ್ಷಿತವಾಗಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದರು. ಈ ಆತಂಕಗಳಿಗೆ ಇತಿಶ್ರೀ ಹಾಡಲು ನಿರ್ಧರಿಸಿರುವ ಕೇಂದ್ರ ಸರಕಾರ, ಆರೋಗ್ಯ ಸೇತು ಮೊಬೈಲ್‌ ಆಯಪ್‌ನ ಓಪನ್‌ ಸೋರ್ಸ್‌ ಲಿಂಕ್‌ ಅನ್ನು ಬಿಡುಗಡೆ ಮಾಡಿದೆ. https://github.com/nic-delhi/AarogyaSetu_Android.git ಎಂಬ ಲಿಂಕ್‌ ಅನ್ನು ಬಳಸಿಕೊಂಡು ಆರೋಗ್ಯ ಸೇತುವಿನ ಬಗ್ಗೆ ಇರುವ […]

ವಾಷಿಂಗ್ಟನ್: ಭಾರತೀಯ ಮೂಲದ ೧೭ ವರ್ಷದ ವಿದ್ಯಾರ್ಥಿನಿ ಸೂಚಿಸಿದ್ದ ಹೆಸರನ್ನೆ ನಾಸಾದ ತನ್ನ ಮೊದಲ ಮಾರ್ಸ್ ಹೆಲಿಕಾಫ್ಟರ್‌ಗೆ ಹೆಸರಿಟ್ಟಿದೆ. ಅಮೆರಿಕದ ಅಲಬಾಮಾದ ನಾರ್ತ್ಪೋರ್ಟ್ನ ಪ್ರೌಢ ಶಾಲಾಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವನೀಜಾ ರೂಪಾನಿ, ನಾಸಾದ “ನೇಮ್ ದಿ ರೋವರ್” ಸ್ಪರ್ಧೆಯಲ್ಲಿ ತನ್ನ ಪ್ರಬಂಧವನ್ನು ಸಲ್ಲಿಸಿದ್ದರು. ಇದೀಗ ನಾಸಾ ರೂಪಾನಿ ಸೂಚಿಸಿದ್ದ ಹೆಸರನ್ನೇ ಇಟ್ಟಿದೆ. ಮತ್ತೊಂದು ಗ್ರಹದಲ್ಲಿ ಹಾರಾಟವನ್ನು ನಡೆಸಲಿರುವ ಮೊದಲ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೆ ನಾಸಾದ ಮಾರ್ಸ್ ಹೆಲಿಕಾಪ್ಟರ್ ಪಾತ್ರವಾಗಲಿದ್ದು ಇದಕ್ಕೆ […]

ನ್ಯೂಯಾರ್ಕ್: ದೇಶದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ಆಧಾರ್ ಕಾರ್ಡ್ ಮೂಲಕ ನೇರ ಹಣ ವರ್ಗಾವಣೆ ಮಾಡುವ ಇಂಡಿಯಾ ಸ್ಟ್ಯಾಕ್ ಅಥವಾ ಇಂಟರೋಪಿರೇಬಲ್ ಸಾಫ್ಟ್ವೇರ್ ಕೊರೊನಾ ಭೀತಿಯ ನಡುವೆ ಜನರು ಧೀರ್ಘ ಸಮಯ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಡೆದಿದೆ ಎಂದು ಮೈ ಗವರ್ನಮೆಂಟ್ ಮತ್ತು ಡಿಜಿಟಲ್ಇಂಡಿಯಾ ಫೌಂಡೇಶನ್ ಸಂಸ್ಥಾಪಕ ಅರವಿಂದ್ ಗುಪ್ತಾ ತಿಳಿಸಿದ್ದಾರೆ. ಸದ್ಯ ಲಭ್ಯವಿರುವ ಅಂಕಿಅAಶಗಳ ಪ್ರಕಾರ, ಏಪ್ರಿಲ್ ೨೨ ರ ಹೊತ್ತಿಗೆ, ೩೩೦ ದಶಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಸರ್ಕಾರ […]

ವಡೋದರಾ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಸೋಂಕು ತಗುಲುವ ರಿಸ್ಕ್ನಲ್ಲೇ ಕೆಲಸ ಮಾಡುವಂತಾಗಿದೆ. ಈಗಾಗಲೇ ದೇಶದ ಹಲವೆಡೆ ಪಿಪಿಇ ಕಿಟ್‌ಗಳು ಅಗತ್ಯ ಪ್ರಮಾಣದಲ್ಲಿ ಸಿಗುವುದು ಕಡಿಮೆಯಾಗಿದೆ. ಇದಕ್ಕೆ ಪರಿಹಾರವಾಗಿ ಈಗ ಶ್ಯೂರ್ ಸೇಫ್ಟಿ ಎಂಬ ಕಂಪನಿ ಮರುಬಳಕೆ ಮಾಡಲು ಸಾಧ್ಯವಾಗುವ ಪಿಪಿಇ ಕಿಟ್ ಅಭಿವೃದ್ಧಿಪಡಿಸಿದೆ. ಈ ವೇಳೆ ಪುರ್ನಬಳಕೆ ಮಾಡಲು ಸಾಧ್ಯವಾಗುವ ಪಿಪಿಇ ಕಿಟ್ ಅಭಿವೃದ್ಧಿಯಾಗಿರೋದ್ರಿಂದ ಇದು ವೈದ್ಯಕೀಯ ಸಿಬ್ಬಂದಿಗೆ ಅನುಕೂಲವಾಗಲಿದೆ. ಈ ಮಧ್ಯೆ ಕೆಲವೆಡೆ ವೈದ್ಯರು ಬಳಸಬೇಕಾದ […]

ವಾಷಿಂಗ್ಟನ್: ಕರೊನಾ ಸೋಂಕಿತರಿಗೆ ವಿಶೇಷ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಚಿಕಿತ್ಸೆ ನೀಡುವಂಥ ವೆಂಟಿಲೇಟರ್ ಅನ್ನ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಅಭಿವೃದ್ಧಿ ಪಡಿಸಿದೆ. ಇದು ಕರೊನಾ ಸೋಂಕಿತರಿಗೆ ಅಗತ್ಯವಾಗಿ ಬೇಕಾಗಿರುವಂಥ ಅಧಿಕ ಒತ್ತಡದ ವೆಂಟಿಲೇಟರ್ ಆಗಿದ್ದು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಇದರಿಂದ ಸಾಧ್ಯ ಎಂದು ನಾಸಾ ಹೇಳಿದೆ. ಇದಕ್ಕೆ ‘ವಿಟಲ್ (ವೆಂಟಿಲೇಟರ್ ಇಂಟರ್ವೆನ್ಷನ್ ಟೆಕ್ನಾಲಜಿ) ಎಂದು ಹೆಸರಿಸಲಾಗಿದೆ. ಇದನ್ನು ಈಗಾಗಲೇ ನ್ಯೂಯಾರ್ಕ್ನ ಇಕಾನ್ ಸ್ಕೂಲ್ ಆಫ್ ಮೆಡಿಸಿನ್ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಲ್ಲಿ […]

Advertisement

Wordpress Social Share Plugin powered by Ultimatelysocial