ಅತ್ಯಂತ ವೇಗದ ಪ್ರಯಾಣ ವ್ಯವಸ್ಥೆಯಾದ “ಹೈಪರ್‌ ಲೂಪ್‌’ ಯುಎಇ ಗಿಂತಲೂ ಮೊದಲು ಭಾರತ ಅಥವಾ ಸೌದಿ ಅರೇಬಿಯಾದಲ್ಲಿ ಬಳಕೆಗೆ ಬರುವ ಸಾಧ್ಯತೆ ಹೆಚ್ಚಿದೆ. ಹೀಗೆಂದು ಹೈಪರ್‌  ಲೂಪ್‌ ನಿರ್ಮಾಣದಲ್ಲಿ ತೊಡಗಿರುವ ಡಿಪಿ ವರ್ಲ್ಡ್ ಕಂಪನಿಯ ಮುಖ್ಯಸ್ಥರಾದ ಸುಲ್ತಾನ್‌ ಅಹ್ಮದ್‌ ಬಿನ್‌ ಸುಲಾಯೇಂ ಹೇಳಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ  ದುಬೈ ಎಕ್ಸ್‌ಪೋ 2020 ರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೈಪರ್‌ ಲೂಪ್‌ ಬರಲು ದಶಕಗಳೇನೂ ಬೇಕಾಗಿಲ್ಲ. ಈ ದಶಕದ ಅಂತ್ಯದೊಳಗೆ ವಿಶ್ವದ ಹಲವು ಭಾಗಗಳಲ್ಲಿ ಇದು […]

ಭಾರತದಲ್ಲಿ ಕೊವ್ಯಾಕ್ಸಿನ್‌ ಲಸಿಕೆ ವಿತರಣೆ ಆರಂಭವಾಗಿ ಇಂದಿಗೆ 2 ತಿಂಗಳು ತುಂಬಿದೆ.ಈ ನಡುವೆ ಭಾರತದ ನೆರೆಹೊರೆಯ ದೇಶಗಳು ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಕೊವ್ಯಾಕ್ಸಿನ್‌ ಸಂಜೀವಿನಿಯನ್ನು ತರಿಸಿಕೊಂಡಿವೆ. ಭಾರತ ಈಗಾಗಲೇ ಕೆರಿಬಿಯನ್ ರಾಷ್ಟ್ರಕ್ಕೆ 1,75,000 ಡೋಸ್‌ ಲಸಿಕೆ  ವಿತರಣೆ ಮಾಡಿದ್ದು, ಈ ಕಾರ್ಯಕ್ಕೆ ವೆಸ್ಟ್‌ ಇಂಡೀಸ್ ಕ್ರಿಕೆಟ್‌ ತಂಡದ ಆಟಗಾರರಿಬ್ಬರು ಮೋದಿಗೆ ಅಭಿನಂದನೆ ಸೂಚಿಸಿದ್ದಾರೆ. ಆ ಇಬ್ಬರು ಕ್ರಿಕೆಟಿಗರು ಯಾರು.? ಅಂತ ಯೋಚನೆ ಮಾಡತ್ತಾ ಇದ್ದೀರಾ ಈ ಸ್ಟೋರಿ ನೋಡಿ..! […]

ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ತೆರೆಕಂಡು ಮೂರು ದಿನಗಳಾಗಿದ್ದು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ. ಒಂದ್ಕಡೆ ಹೆಚ್ಚು ಕಲೆಕ್ಷನ್ ಮಾಡ್ತಿದ್ರೆ, ಮತ್ತೊಂದ್ಕಡೆ ರಾಬರ್ಟ್ ಸಿನಿಮಾ ಪೈರಸಿ ವಿಚಾರದಲ್ಲೂ ಹೆಚ್ಚು ಸುದ್ದಿಯಾಗ್ತಿದೆ. ರಾಬರ್ಟ್ ಸಿನಿಮಾ ಪೈರಸಿ ಮಾಡಿದ್ದ ಒಬ್ಬೊಬ್ಬರೇ  ಸಿಲುಕಿ ಕೊಳ್ತಿದ್ದಾರೆ. ಸದ್ಯ ಬೆಂಗಳೂರಿನ ಪ್ರಸನ್ನ ಥಿಯೇಟರ್  ನಲ್ಲಿ ವಿಶ್ವನಾಥ್ ಎಂಬಾತ, ರಾಬರ್ಟ್ ಸಿನಿಮಾ ಪೈರಸಿ ಕಾಪಿಯನ್ನು ಇಟ್ಕೊಂಡು, ಸಿನಿಮಾ ನೋಡಲು ಬರುವವರಿಂದ ಹಣ ಪಡೆದು ಅವರಿಗೆ, ಚಿತ್ರವನ್ನು ಶೇರ್ […]

ಶಿರಾ ತಾಲೂಕಿನ ಕುಂಟನಹಟ್ಟಿ ಗ್ರಾಮದ ಚಿತಣ್ಣ ಎಂಬವರ ಸುಮಾರು 120ಹೆಚ್ಚು ಕುರಿಗಳು ಸಾವು..ವಿಷಯ ತಿಳಿದ ತಕ್ಷಣವೇ ಕಡೂರು ಮಾಜಿ ಶಾಸಕರು ಅದಾ YSV_ದತ್ತಣ್ಣ ನವರು ಕಡೂರು ತಾಲ್ಲೂಕ್ ಹುಲಿನಹಳ್ಳಿ ಗ್ರಾಮಕ್ಕೆ ಮಳೆ ಮತ್ತು ಕತ್ತಲನು ಲೆಕ್ಕಿಸದೆ ಸ್ಥಳಕ್ಕೆ ಆಗಮಿಸಿ ಸಂಬಂಧ ಪಟ್ಟ ವೈದ್ಯಾಧಿಕಾರಿಗಳಿಗೆ ಕರೆಮಾಡಿ ಉಳಿದ ಕುರಿಗಳಿಗೆ ಪರಿಶೀಲನೆ ಮಾಡಿ ತಕ್ಷಣ ಓಷದಿ ನೀಡಿ ಎಂದು ತಿಳಿಸಿದರು… ಹಾಗೂ ಕುರಿಗಾಯಿಗಳಿಗೆ ವಯಕ್ತಿಕ ಧನ ಸಹಾಯ ಮಾಡಿ ದ್ಯರ್ಯ ಹೇಳಿದ ಇದನ್ನೂ […]

ಮಂಗಳೂರಿನ ಜೆಎಂಎಫ್ ಸಿ 5ನೇ ನ್ಯಾಯಾಲಯ ಸ್ಯಾಂಡಲ್ ವುಡ್ ಹಿರಿಯ ನಟಿ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ಚೆಕ್ ಬೌನ್ಸ್ ಪ್ರಕರಣದ ಬಗ್ಗೆ ನಟಿ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿದ್ದು ತಲಘಟ್ಟಪುರ ಪೊಲೀಸ್ ಠಾಣೆಗೆ ರವಾನಿಸಿದೆ. ಈ ಕಾರಣದಿಂದ ಪದ್ಮಜಾ ರಾವ್ ರನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹಿರಿಯ ನಟಿ ಪದ್ಮಜಾ ರಾವ್ ಅವರು ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಒಡೆತನದ ವೀರೂ […]

ಕೊರೊನಾ ಲಸಿಕೆಯನ್ನು ಮುಂದೆ ಮಾರುಕಟ್ಟೆಗೆ ಬಿಟ್ಟಾಗ ಯಾರು ಆರ್ಥಿಕವಾಗಿ ಸಮರ್ಥರೋ ಅವರಿಗೆ ಸೂಕ್ತ ಬೆಲೆ ನಿಗದಿ ಮಾಡಿ ಲಭ್ಯವಾಗುವಂತೆ ಮಾಡಬೇಕು. ಅದರಿಂದ ಬಂದ ಹಣದಲ್ಲಿ ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಉಚಿತವಾಗಿ ಲಸಿಕೆ ಕೊಡುವಂತೆ ವ್ಯವಸ್ಥೆಯಾಗಬೇಕು ಎಂದು ಸದ್ಗುರು ಜಗ್ಗಿ ವಾಸುದೇವ್ ಬೆಂಗಳೂರು ತಂತ್ರಜ್ಞಾನ ಮೇಳ ಅಭಿಪ್ರಾಯ ತಿಳಿಸಿದ್ದಾರೆ. ಇದನ್ನು ಓದಿ :Bollywood ಹಾಸ್ಯ ನಟಿ ಭಾರತಿ ಸಿಂಗ್ ಬಂಧನ

ವಿಜ್ಞಾನಿಯ ಕುಚಿಕು ವಿದೂಷಕ  ಕೆಲವರ ಮುಖ ಎಷ್ಟು ಜನಪ್ರೀಯ ಅಂದ್ರೆ ಅವರ ಒಂದು ಸಣ್ಣ ಲುಕ್ ಅಥವಾ ಒಂದು ಸಣ್ಣ ಫೋಟೋ ನೋಡಿದರೆ ಸಾಕು, ಪುಟ್ಟ ಮಗು ಕೂಡ ಗಮನಿಸಿ ಗುರುತಿಸಿ ಇದು ಇವರೇ ಅಂತಾ ನಿಖರವಾಗಿ ಹೇಳುಬಿಡುತ್ತೆ, ಅಂತಹ ಸಾಲಿಗೆ ಸೇರುವ ವಿಶ್ವ ಪ್ರಸಿದ್ಧ ಎರಡು ಜೀವಗಳೆಂದೆರೆ ಒಬ್ಬರು ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್. ಮತ್ತೊಬ್ಬರು ವಿಶ್ವ ವಿಖ್ಯಾತ ವಿದೂಷಕ ಚಾರ್ಲಿ ಚಾಪ್ಲಿನ್..! ಐನ್ಸ್ಟೈನ್ ಎನ್ನುವ ಪದ […]

ವಿಶಾಖಪಟ್ಟಣಂನಲ್ಲಿ ಕೆಲವು ದಿನಗಳ ಹಿಂದೆ ಭಾರೀ ಗಾತ್ರದ ಕ್ರೇನ್ ಒಂದು ವಿಶಾಖಪಟ್ಟಣಂನ ಹಿಂದೂಸ್ಥಾನ್ ಶಿಫ್ ಯಾರ್ಡ್ ನಲ್ಲಿ ಕಾಮಗಾರಿ ನಡೆಸುತ್ತಿರುವ ವೇಳೆಯಲ್ಲಿ ಕುಸಿದು ಬಿದ್ದು ಕಾಮಗಾರಿಯಲ್ಲಿ ತೊಡಗಿದ್ದಂತ 10 ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು, ಈ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶರತ್ ಬಾಬು ಹೇಳಿದ್ದಾರೆ. ಘಟನೆ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. […]

ಅಮೆರಿಕಾದ ಖಾಸಗಿ ರಾಕೆಟ್ ಕಂಪನಿಯಾದ ಸ್ಪೇಸ್‌ಎಕ್ಸ್ ಹಮ್ಮಿಕೊಂಡಿದ್ದ ಮಾನವಸಹಿತ ಬಾಹ್ಯಾಕಾಶಯಾನ ಯಶಸ್ವಿಯಾಗಿದೆ, ಗಗನ ಯಾತ್ರಿಗಳಾದ ರಾಬರ್ಟ್ ಬೆಹೆನ್ಕನ್ ಹಾಗೂ ಡೌಗ್ಲಾಸ್ ಹರ್ಲೀ ಸುರಕ್ಷಿತವಾಗಿ ಮೆಕ್ಕಿಕೊ ಗಲ್ಫ್ನಲ್ಲಿ ಇಳಿದಿದ್ದಾರೆ. 1975ರ ಬಳಿಕ ಇದೇ ಮೊದಲ ಬಾರಿಗೆ ನಾಸಾ ಗಗನಯಾತ್ರಿಗಳು ಸಮುದ್ರದಲ್ಲಿ ಲ್ಯಾಂಡಿoಗ್ ಆಗಿದ್ದಾರೆ. ಮೇ 31ರಂದು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿತ್ತು”ಸ್ಪೇಸ್ ಎಕ್ಸ್ ಡೆಮೋ-2ಮಿಷನ್ ಎನ್ನುವ ಮಾನವಸಹಿತ ಗಗನಯಾನ ಯೋಜನೆ ಇದಾಗಿದೆ”. ಈ ಕುರಿತು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ […]

ರಿಲಯನ್ಸ್ ಇಂಡಸ್ಟ್ರೀಸ್ ಮಾಲಿಕ ಮುಕೇಶ್ ಅಂಬಾನಿ ಶ್ರೀಮಂತಿಕೆ ದಿನೇದಿನೇ ಏರುತ್ತಿದೆ. ವಿಶ್ವದ ೧೩ ಕಂಪನಿಗಳು ಆ ರಿಲಯನ್ಸ್ನಲ್ಲಿ ಹೂಡಿಕೆ ಮಾಡಿದ್ದರಿಂದ, ರಿಲಯನ್ಸ್ ಷೇರಿನ ಬೆಲೆ ದೊಡ್ಡ ಪ್ರಮಾಣದಲ್ಲಿ ಏರುತ್ತಿದೆ. ಈಗ ಮುಕೇಶ್ ವಿಶ್ವವಿಖ್ಯಾತ ಉದ್ಯಮಿ ವಾರೆನ್ ಬಫೆಟ್‌ರನ್ನು ಹಿಂದಿಕ್ಕಿ ವಿಶ್ವದ ೫ನೇ ಶ್ರೀಮಂತ ಸ್ಥಾನಕ್ಕೇರಿದ್ದಾರೆ. ಪ್ರಸ್ತುತ ಮುಕೇಶ್ ಸಂಪತ್ತಿನ ಮೌಲ್ಯ ೭೫.೧ ಬಿಲಿಯನ್ ಡಾಲರ್. ಅವರು ಈಗ ಫೇಸ್‌ಬುಕ್ ಮಾಲಿಕ ಮಾರ್ಕ್ ಜುಕರ್ ಬರ್ಗ್ ನಂತರದ ಸ್ಥಾನದಲ್ಲಿದ್ದಾರೆ. ಜುಕರ್‌ಬರ್ಗ್ ಸಂಪತ್ತಿನ […]

Advertisement

Wordpress Social Share Plugin powered by Ultimatelysocial