ನಿಸರ್ಗದ ಬಲಗಳಲ್ಲಿ ಸಾಂಗತ್ಯವನ್ನು ಕಂಡುಕೊಂಡು ಅವನ್ನು ಸುಭದ್ರ ಹಾಗೂ ಸುವ್ಯಾಖ್ಯಿತ ಗಣಿತ ಚೌಕಟ್ಟಿನ ಒಳಗೆ ಕ್ರಮಬದ್ದವಾಗಿ ವಿವರಿಸಿ ತನ್ಮೂಲಕ ವಿಶ್ವವಿದ್ಯಮಾನಗಳಿಗೆ ಖಚಿತ ಅರ್ಥವನ್ನು ನೀಡಿದ ಯುಗಪ್ರವರ್ತಕ ಮಹಾಪುರುಷ, ಪ್ರಯೋಗಪಟು, ಸಿದ್ಧಾಂತ ಪರಿಣತ, ಯಂತ್ರ ವಿಜ್ಞಾನಿ ಹಾಗೂ ಶ್ರೇಷ್ಠ ಕಲಾವಿದ. ಇತಿಹಾಸದ ವಿರಳ ಮತ್ತು ವಿಶೇಷ ಪರ್ವಬಿಂದುವಿನಲ್ಲಿ ನ್ಯೂಟನ್ನನ ಅವತಾರವಾಯಿತು. ನ್ಯೂಟನ್‍ಪೂರ್ವ ದಿನಗಳಲ್ಲಿ ಆನುಭವಿಕ ಪ್ರಪಂಚದ ಸೃಷ್ಟಿ ಮರ್ಮವನ್ನು ರೂಪಿಸುವ ಸುವ್ಯವಸ್ಥಿತ ಮತ್ತು ಸ್ವಯಂಪೂರ್ಣ ತಾತ್ತ್ವಿಕ ಪ್ರಕ್ರಮ ಯಾವುದೂ ಇರಲಿಲ್ಲ. ಆದರೆ […]

  ಡಾಲಿ ಧನಂಜಯ್ ಎಲ್ಲಿ ಹೋದ್ರು ಅವರ ಅಭಿಮಾನಿಗಳು ಮದುವೆ ಯಾವಾಗ ಅಂತ ಕೇಳ್ತಾನೆ ಇರ್ತಾರೆ.ಟಿವಿ ಶೋ ಆಯಂಕರಿಂಗ್ ಮಾಡುತ್ತಲೇ ಫೇಮಸ್ ಆದ ಆಯಂಕರ್ ಅನುಶ್ರೀ  ವಿವಾಹದ ಬಗ್ಗೆಯೂ ಅಭಿಮಾನಿ ಪ್ರಶ್ನೆ ಮಾಡುತ್ತಿರುತ್ತಾರೆ ಅನುಶ್ರೀ ಹಾಗೂ ಡಾಲಿ ಧನಂಜಯ್ ಇಬ್ಬರು ಇದ್ದ ವೇದಿಕೆಯಲ್ಲಿ ಮದುವೆ ಪ್ರಶ್ನೆ ಪ್ರಸ್ತಾಪಿಸಲಾಗಿದೆ.ಈ ವೇಳೆ ಧನಂಜಯ್ ಅವರು ಮದುವೆ ವಿಚಾರದಲ್ಲಿ ಹೊಸ ಘೋಷಣೆ ಮಾಡಿದರು. ಇದನ್ನು ಕೇಳಿ ಅಭಿಮಾನಿಗಳು ನಕ್ಕಿದ್ದಾರೆ ನಿಮ್ಮ ಗೆಳೆಯ ಚಿಟ್ಟೆ (ವಸಿಷ್ಠ […]

ನಟ, ಕಲಾ ನಿರ್ದೇಶಕ ಮುಂತಾದ ಪ್ರತಿಭಾನ್ವಿತ ಅರುಣ್ ಸಾಗರ್ ಬಿಗ್ ಬಾಸ್ ಮನೆಯಿಂದ 13ನೇ ವಾರ ಹೊರಬಿದ್ದಿದ್ದಾರೆ.ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 14 ವಾರಗಳ ರಿಯಾಲಿಟಿ ಶೋ 13ನೇ ವಾರ ಪೂರೈಸಿದ್ದು ಫಿನಾಲೆಗೆ ಕಾಲಿಟ್ಟಿದೆ.ಈ ವಾರ ಇಬ್ಬರು ಸ್ಪರ್ಧಿಗಳು ಎಲಿಮೇಟ್ ಆಗಿದ್ದು, ಭಾನುವಾರ ನಡೆದ ಎಲಿಮಿನೇಷನ್ ಸುತ್ತಿನಲ್ಲಿ ಅರುಣ್ ಸಾಗರ್ ಹೊರಬಿದ್ದಿದ್ದಾರೆ.ಕಲಾವಿದ ಅರುಣ್ ಸಾಗರ್ ಮತ್ತು ಅಮೂಲ್ಯ 13ನೇ ವಾರ ಒಂದು ದಿನದ ಅಂತರದಲ್ಲಿ ಹೊರಬಿದ್ದಿದ್ದಾರೆ. ಅಮೂಲ್ಯ ಗೌಡ ಶನಿವಾರ ಹೊರಬಿದ್ದರೆ, […]

ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಕೊಡವ ಸಮುದಾಯದ 6000ಕ್ಕೂ ಅಧಿಕ ಮಂದಿ ಒಟ್ಟಿಗೆ ಸೇರಿದ್ದರು.ಒಂದೇ ಸೂರಿನಡಿ ಅತಿ ದೊಡ್ಡ ಕುಟುಂಬ ಕೂಟದ ವಿಶ್ವ ದಾಖಲೆಯನ್ನು ಮುರಿಯಲು ಅವರು ಒಟ್ಟುಗೂಡಿದರು.ಕೊಡವ ಕ್ಲಾನ್ ಪೋರ್ಟಲ್ ಈ ಕಾರ್ಯಕ್ರಮ ಆಯೋಜಿಸಿದ್ದು ಇದಕ್ಕೆ ಒಕೂಟ ಎಂದು ಕರೆಯಲಾಯಿತು. ನಾವೆಲ್ಲರೂ ಒಂದೇ ಕುಟುಂಬದವರು ಎಂದು ಸಾಬೀತುಪಡಿಸಲು ಸುಮಾರು 6500 ಜನರು ಒಂದೇ ಸೂರಿನಡಿ ಜಮಾಯಿಸಿದರು ಎಂದು ಕೊಡವ ಕ್ಲಾನ್ ಪೋರ್ಟಲ್ ಸಂಸ್ಥಾಪಕ ಜಿ ಕಿಶೂ […]

  ಒಳಗಡೆ ಬಂದು 1000 ರೂಪಾಯಿ ಕೊಟ್ಟು ಯಾವ ಹುಡುಗಿಯನ್ನಾದರೂ ಸಂಭೋಗಿಸಿ ಎಂದು ಹೋಟೆಲ್​ ಮುಂದೆ ಅಳವಡಿಸಿದ್ದ ವಿವಾದಾತ್ಮಕ ಡಿಜಿಟಲ್​ ಜಾಹಿರಾತು ಫಲಕವನ್ನು ಗ್ರೇಟರ್​ ಚೆನ್ನೈ ಪೊಲೀಸರು ಕಳೆದ ಶನಿವಾರ (ಡಿ. 24) ತೆರವುಗೊಳಿಸಿದ್ದು, ಹೋಟೆಲ್​ ಮಾಲೀಕರ​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಚೆನ್ನೈ ನಾಗರಿಕರೊಬ್ಬರು ಹೋಟೆಲ್​ ಮುಂದಿನ ಡಿಜಿಟಲ್​ ಜಾಹಿರಾತು ಫಲಕವನ್ನು ನೋಡಿ ತಮ್ಮ ಮೊಬೈಲ್​ನಲ್ಲಿ ಫೋಟೋ ಮತ್ತು ವಿಡಿಯೋ ರೆಕಾರ್ಡ್​ ಮಾಡಿ, ಟ್ವಿಟರ್​ನಲ್ಲಿ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಲಿಟಲ್​ […]

    ಭಾರತ ರಾಷ್ಟ್ರೀಯ ಪತ್ರಾಗಾರ (ಎನ್‌ಎಐ) ಬಳಿ 1962, 1965 ಹಾಗೂ 1971ರ ಯುದ್ಧಗಳಿಗೆ ಹಾಗೂ ಹಸಿರುಕ್ರಾಂತಿಗೆ ಸಂಬಂಧಿಸಿದ ದಾಖಲೆಗಳೇ ಇಲ್ಲ ಎಂದು ಎನ್‌ಎಐ ಪ್ರಧಾನ ನಿರ್ದೇಶಕ ಚಂದನ್‌ ಸಿನ್ಹಾ ಶುಕ್ರವಾರ ಹೇಳಿದ್ದಾರೆ.ಈ ಮೂರು ಯುದ್ಧಗಳು ಹಾಗೂ ಹಸಿರು ಕ್ರಾಂತಿ ಕುರಿತ ದಾಖಲೆಗಳನ್ನು ಸಂಬಂಧಪಟ್ಟ ಸಚಿವಾಲಯಗಳು ಮತ್ತು ಇಲಾಖೆಗಳು ಎನ್‌ಎಐನೊಂದಿಗೆ ಹಂಚಿಕೊಳ್ಳದಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.’ಸುಶಾಸನ ದಿನ’ ಅಂಗವಾಗಿ ಆಡಳಿತಾತ್ಮಾಕ ಸುಧಾರಣೆಗಳು ಹಾಗೂ ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯು […]

    ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ತಿರುಮಲ ದೇವಸ್ಥಾನದ ಮುಖ್ಯ ಗರ್ಭಗುಡಿಯನ್ನು 2023 ರಲ್ಲಿ ಆರರಿಂದ ಎಂಟು ತಿಂಗಳವರೆಗೆ ಮುಚ್ಚುವ ಸಾಧ್ಯತೆಯಿದೆ, ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ತಿರುಪತಿ ತಿಮ್ಮಪ್ಪನ ದೇಗುಲದ ಆನಂದ ನಿಲಯಂನ ಚಿನ್ನದ ಲೇಪನವನ್ನು ಬದಲಾಯಿಸಲು ಯೋಜಿಸಿದೆ.ಆನಂದ ನಿಲಯಂ ಅಂದರೆ ಗರ್ಭಗುಡಿಯ ಮೇಲಿರುವ ಮೂರು ಅಂತಸ್ತಿನ “ವಿಮಾನ” (ಗುಮ್ಮಟದ ಆಕಾರದ ಗೋಪುರ).ಹಾಗಾದರೆ, ಈ ಸಮಯದಲ್ಲಿ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ […]

    ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಬದಲಾದ ದಿನದಲ್ಲಿ ನಡೆಯುತ್ತಿದೆ ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರು ಈ ವಿಷಯವನ್ನು ಜನರಿಗೆ ತಿಳಿದಿದ್ದಾರೆ. ಡಿಸೆಂಬರ್ 30, 31ಕ್ಕೆ ಗ್ರ್ಯಾಂಡ್ ಫಿನಾಲೆ ಎಂದು ಘೋಷಣೆ ಮಾಡಿದ್ದಾರೆ.ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗಲೂ ಶನಿವಾರ ಮತ್ತು ಭಾನುವಾರ ನಡೆಯುತಿತ್ತು. ಈ ಬಾರಿಯೂ ಅದೇ ರೀತಿ ಆಗಬಹುದು ಎಂದುಕೊಂಡಿದ್ರು. ಆದ್ರೆ ಈ ಬಾರಿ ಶುಕ್ರವಾರ, ಶನಿವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.ಹೊಸ ವರ್ಷ ಬರುವ ಕಾರಣ, […]

    ಐಪಿಎಲ್ 2023 ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು 16.25 ಕೋಟಿ ರುಪಾಯಿಗೆ ಖರೀದಿ ಮಾಡುವ ಮೂಲಕ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಮಹೇಂದ್ರ ಸಿಂಗ್ ಧೋನಿ ಮತ್ತು ಬೆನ್‌ ಸ್ಟೋಕ್ಸ್ ಜೋಡಿ ಮತ್ತೆ ಒಂದಾಗಲಿದೆ.ಸಿಎಸ್‌ಕೆ ತಂಡಕ್ಕೆ ಈ ಬಾರಿ ಅಜಿಂಕ್ಯ ರಹಾನೆ ಕೂಡ ಸೇರ್ಪಡೆಯಾಗಿದ್ದು, ಧೋನಿ ಮತ್ತು ಅಜಿಂಕ್ಯ ರಹಾನೆ ಕೂಡ ಒಂದಾಗುತ್ತಿದ್ದಾರೆ. ಈ ಜೋಡಿ ಟೀಂ ಇಂಡಿಯಾ […]

      ಪ್ರಪ್ರಥಮ ಕನ್ನಡಿಗ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜಕೀಯ ಪಟ್ಟುಗಳನ್ನು ಕಲಿತು ಬೆಳೆದ, ಪ್ರಸ್ತುತ ಅವರ ಪುತ್ರ ಎಚ್.ಡಿ. ರೇವಣ್ಣ ಅವರ ಅಭೇದ್ಯ ಕೋಟೆಯಂತಾಗಿರುವ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದು.1957ರಿಂದ ಇದುವರೆಗೂ ನಡೆದಿರುವ 14 ಸಾರ್ವತ್ರಿಕ ಚುನಾವಣೆಗಳಲ್ಲಿ ಒಮ್ಮೆ ವೈ.ವೀರಭದ್ರಪ್ಪ, ಆರು ಬಾರಿ ಎಚ್.ಡಿ. ದೇವೇಗೌಡ, ತಲಾ ಒಂದು ಬಾರಿ ಜಿ.ಪುಟ್ಟಸ್ವಾಮಿಗೌಡ ಮತ್ತು ಎ. ದೊಡ್ಡೇಗೌಡ ಹಾಗೂ ಐದು ಬಾರಿ ಎಚ್.ಡಿ. ರೇವಣ್ಣ ಕ್ಷೇತ್ರವನ್ನು […]

Advertisement

Wordpress Social Share Plugin powered by Ultimatelysocial