ಹುಬ್ಬಳ್ಳಿ- 65 ನೇ ವರ್ಷದ ಹರೆಯದ ವೃದ್ಧರೊಬ್ಬರು, ಅಟಲಬಿಹಾರ ವಾಜಪೇ ಅವರ ಸ್ಮರಣಾರ್ಥವಾಗಿ, ಅವರು ನಿರ್ಮಿಸಿದ ಸುರ್ವಣ ಚತುಷ್ಟದ ರಸ್ತೆ ದೇಶಕ್ಕೆ ಎಷ್ಟು ಅನುಕೂಲವಾಗಿದೆ ಎಂಬ ಕಾರಣದಿಂದ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲು, ಸುಮಾರು 6000 ಕಿ.ಮಿ ಬೈಕ್ ರೈಡ್ ಮಾಡಲು ಮುಂದಾಗಿದ್ದಾರೆ.ಹೌದು,,, ಶಂಕರ ದೊಡ್ಡಮನಿ ಎಂಬುವವರು, ಹುಬ್ಬಳ್ಳಿಯಿಂದ ಮುಂಬೈ, ದಿಲ್ಲಿ, ಕೊಲ್ಕತಾ, ಮದ್ರಾಸ್, ಬೆಳಗಾವಿ ಮತ್ತೆ ಹುಬ್ಬಳ್ಳಿ ಬರುವಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವರ ಈ ಒಂದು ಪ್ರಯಾಣಕ್ಕೆ ಎಸಿಪಿ ವಿನೋದ […]

ಬೆಳಗಾವಿ ಚನ್ನಮ್ಮನ ಕಿತ್ತೂರು ತಾಲೂಕಿನ ಕಾದರವಳಿ ಗ್ರಾಮದಲ್ಲಿ ಇಂದು ಯುವಕರ ವತಿಯಿಂದ ಪ್ರತಿಭಟನೆ ನಡೆಸಿದರು…ನಾಡದ್ರೋಹಿ.M.E.S. ವನ್ನು ಕರ್ನಾಟಕ ನಿಂದ ಬ್ಯಾನ್ ಮಾಡಬೇಕೆಂದು ಹಾಗೂ ನಾಡು ದ್ರೋಹಿಗಳನ್ನು ಗಡಿಪಾರು ಮಾಡಬೇಕು ಎಂಇಎಸ್ ಅವರನ್ನು ಬಂಧಿಸಬೇಕು ಎಂದು ಹೋರಾಟಗಾರರು ಹೇಳಿದರು ಇಲ್ಲದಿದ್ದರೆ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಕೆ ಕೊಡ್ತಾ ಇದ್ದೇವೆ ಎಂದು ಹೇಳಿದರು..ನಾಡಪ್ರೇಮಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ದಸ್ವ ಮಾಡಿದ್ದಾರೆ ಇವರನ್ನೆಲ್ಲ ಕ್ರಿಮಿನಲ್ ಕೇಸ್ ಮೇಲೆ ಬಂಧಿಸಬೇಕೆಂದು ಆಗ್ರಹಿಸಿದರು…ಪ್ರತಿಭಟನೆ ಪಾಲ್ಗೊಂಡ ಮುದುಕಪ್ಪ […]

ಗೂಳೂರು ಬೆಸ್ಕಾಂ ಎಸ್.ಓ. ಶಿವಕುಮಾರ್  ದಲಿತ ಮಹಿಳೆಯರನ್ನು ಅವಾಚ್ಯವಾಗಿ ನಿಂದಿಸಿದ್ದಾರೆಂದು ಆಗ್ರಹಿಸಿ ಗೂಳೂರಿನ ಬೆಸ್ಕಾಂ ಕಚೇರಿಯ ಎದುರು ದಲಿತ ಸೇನೆ ವತಿಯಿಂದ ಪ್ರತಿಭಟನೆ ನಡೆಸಿದ್ದಾರೆ..ತುಮಕೂರು ತಾಲೂಕು ಗೂಳೂರು ಗ್ರಾಮದಲ್ಲಿ ಬೆಸ್ಕಾಂ ಕಚೇರಿಯ ಸೆಕ್ಷನ್ ಆಫೀಸರ್ ಶಿವಕುಮಾರ್ ರವರು ಗೂಳೂರಿನ ದಲಿತ ಕಾಲನಿಯ ದುರ್ಗಾ ದೇವತೆ ದೇವಸ್ಥಾನದಲ್ಲಿರುವ ವಿದ್ಯುತ್ ಸಂಪರ್ಕವನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಇದನ್ನು ಕಂಡ ದಲಿತ ಮಹಿಳೆಯರು ದೇವಸ್ಥಾನದ ವಿದ್ಯುತ್ ಸಂಪರ್ಕವನ್ನು ತೆರವುಗೊಳಿಸಬೇಡಿ ಎಂದು ಕೇಳಲು ಮುಂದಾದಾಗ ಈ ದಲಿತ […]

ಅರಕಲಗೂಡು ಹೃದಯ ಭಾಗದಲ್ಲಿ ಇರುವ ಅಂಬೇಡ್ಕರ್ ಭವನ ಕಳಪೆಯಾಗಿ ಕಾಮಗಾರಿ ಮಾಡಿರುವ ಬಗ್ಗೆ ವಿವಿಧ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯ ಸರ್ಕಾರ ಹೆಚ್ಚು ಗಮನಾರ್ಹ ಸುಂದರ ವಾದ ಅಂಬೇಡ್ಕರ್ ಭವನವನ್ನು ಗುಣಮಟ್ಟದಿಂದ ನಿರ್ಮಾಣ ಮಾಡಿಕೊಡ ಬೇಕು ಇಲ್ಲವಾದರೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರವಿಕುಮಾರ್ ಎಚ್ಚರಿಕೆ ನೀಡಿದರು. ಸುದ್ದಿಗಾರರ ಜೊತೆ ಮಾತನಾಡಿದ ದಲಿತ ಮುಖಂಡ ವಕೀಲರಾದ BC ರಾಜೇಶ್ ರವರು ಸುಮಾರು 20-25ವರ್ಷಗಳಿಂದ ಅಂಬೇಡ್ಕರ್ ಭವನ ವಿತ್ತುಅಂಬೇಡ್ಕರ್ ಭವನದಲ್ಲಿ […]

ನಮ್ಮ ಸಮಾಜಕ್ಕೆ ಸಂಬಂಧಿಸಿದ ೧೫ ವರ್ಷಗಳ ಕಾಲ ಸರ್ಕಾರ ವನ್ನು ಒತ್ತಹಿಸುತ್ತಾ ಮನವಿ ಕೂಡ ಮಾಡುತ್ತಾ ಬಂದರು ನಮಗೆ ಸರ್ಕಾರದ ವರು ನಮ್ಮ ಕಡೆ ಗಮನ ಹರಿಸಿದು ವಿಪ್ಪರ್ಯಸದ ಸಗತಿ ಎಂದು ತಿಳಿಸಿದರು…೧೨ ಶತಮಾನದ ವಿಶ್ವ ಗುರು ಬಸವಣ್ಣನವರು ಕಾಲದಿಂದಲೂ ಅನುವಾಗಳದಾ ಲಿಂಗವಂತರಾಗಿ ಬಸವಣ್ಣನವರ ಆದೇಶದಂತೆ ಕ್ಷೌರಿಕ ವೃತ್ತಿಯನ್ನು ಅವಲಂಬಿಸಿದ್ದು ಬದುಕಿದ್ದೆ ನಮಗೆ ಸಮಾಜದಲ್ಲಿ ಯಾವುದೇ ಸ್ಥಾನಮಾನ ಉಳಿದ ಸಮಾಜದವರು ನೀಡಿಲ್ಲ ಸಾಮಾಜಿಕವಾಗಿ ನಮಗೆ ಕೀಳಾಗಿ ಕಾಣುತ್ತಾರೆ ಕಾಣುತ್ತಾರೆ ನಮ್ಮ […]

ಅಪಘಾತಕ್ಕೆ ಸಿಲುಕಿ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ತಮ್ಮ ಆಪ್ತ ಸ್ನೇಹಿತರೊಬ್ಬರ ಜೀವ ಉಳಿಸಿದ ಸಂಚಾರಿ ಪೇದೆಯೊಬ್ಬರಿಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಧನ್ಯವಾದದ ಸಂದೇಶ ಕಳುಹಿಸಿದ್ದಾರೆ.ಇಂಥ ಜನರಿಂದಾಗಿಯೇ ಜಗತ್ತು ಇಷ್ಟು ಸುಂದರವಾಗಿದೆ,” ಎಂದು ಸಚಿನ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.ಡಿಸೆಂಬರ್‌ 17ರಂದು ಸಚಿನ್ ಮಾಡಿದ್ದ ಟ್ವೀಟ್‌ ಅನ್ನು ಮುಂಬಯಿ ಪೊಲೀಸ್ ತನ್ನ ಹ್ಯಾಂಡಲ್‌ನಲ್ಲಿ ಶೇರ್‌ ಮಾಡಿಕೊಂಡಿದೆ. ಕೆಲ ದಿನಗಳ ಹಿಂದೆ, ಆಪ್ತ ಸ್ನೇಹಿತರೊಬ್ಬರು ಅಪಘಾತಕ್ಕೀಡಾಗಿದ್ದರು. ದೇವರ ದಯೆಯಿಂದ ಅವರೀಗ ಚೆನ್ನಾಗಿದ್ದಾರೆ. ಆದರೆ, […]

ಕಲ್ಯಾಣ ಕರ್ನಾಟಕ ವಿಷಯ ಸರ್ಕಾರ‌ ಮಲತಾಯಿ ಧೋರಣೆ ಮಾಡುತ್ತಿದೆ  ಎಂದು ಆರೋಪಿಸಿದ್ದಾರೆ…ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಶಾಸಕರ ಸಭೆ ಬಳಿಕ ಮಾತನಾಡಿದ ಅವರು,ಸಿಎಂ ಕಳೆದ ಬಾರಿ ಅಧಿವೇಶನದಲ್ಲಿ ಹೇಳಿದ್ದರು.10 ದಿನದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಮಾಡ್ತೇನೆ ಎಂದು ಹೇಳಿದ್ರು.ಮೂರು ತಿಂಗಳು ಕಳೆದ್ರು ಮಂಡಳಿ ರಚನೆ ಆಗಿಲ್ಲ.ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕಾಗಿ 1500 ಕೋಟಿ ಘೋಷಣೆಯಾಗಿದೆ.ಇಲ್ಲಿಯವರೆಗೆ 330 ಕೋಟಿ‌ ಮಾತ್ರ ಖರ್ಚಾಗಿದೆ.ಒಂದೇ ಒಂದು ನೀರಾವರಿ ಯೋಜನೆ, ರಸ್ತೆ ಆಗಿಲ್ಲ.ಎರಡನೇ ದರ್ಜೆ […]

ಪುಂಡಾಟಿಕೆ ಮೆರೆದ ಪುಂಡರಿಗೆ  ಅತೀ ಕಠಿಣ ಶಿಕ್ಷೆ ಕೊಡಬೇಕು ಎಂದು ರವಿಕುಮಾರ್  ಅವರು ಆಗ್ರಹಿಸಿದ್ದಾರೆ…ಕನಿಷ್ಠ 10 ವರ್ಷ ಶಿಕ್ಷೆ ನೀಡಬೇಕು ಎಂಬ ಕಾನೂನೂ ತರಬೇಕು.ಕೆಲವು ಸರ್ಕಾರಿ ವಾಹನ ಜಖಂಗೊಳಿಸಿದ್ದಾರೆ.ಅವರಿಂದಲ್ಲೇ ಸಾರ್ವಜನಿಕ ನಷ್ಟ ಉಂಟು ಮಾಡಿದವರಿಂದಲ್ಲೇ ವಸೂಲಿ ಮಾಡಬೇಕು.ಉಪ್ಪು ತಿಂದುವರು ನೀರು ಕುಡಿಯಬೇಕು ಎಂಬಂತೆ.ತಪ್ಪು ಮಾಡಿದವರಿಂದಲೇ ನಷ್ಟ ವಸೂಲಿ ಮಾಡದೇ ಬಿಡಬಾರದು.ಕಿಡಿಗೇಡಿಗಳು ಕನ್ನಡದ ಧ್ವಜ ಸುಟ್ಟಿದ್ದಾರೆ.ನಾವು ಮಹಾರಾಷ್ಟ್ರ ಧ್ವಜ ಸುಡಬಹುದಿತ್ತು.ಆದರೆ ನಾವು ಆ ದ್ವೇಷದ ಕೆಲಸ ಮಾಡಬಾರದು ‌.ಸುವರ್ಣ ಸೌಧ ಕಟ್ಟಿದ್ದು […]

ಬಾವುಟ ಸುಟ್ಟಿಹಾಕಿದವರ ವಿರುದ್ಧ ಇದುವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಕ್ರಮ ಆಗದೆ ಇರೋದು ಪೊಲೀಸರ ವೈಪಲ್ಯನಾ..? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಪ್ರಶ್ನಿಸಿದ್ದಾರೆ…ರಾಜ್ಯದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಆಗ್ತಿದೆ.ಹೀಗಾಗಿ ಇಂತವರ ವಿರುದ್ದ ಸರ್ಕಾರದದಿಂದ ಕಠಿಣ ಕ್ರಮ ಆಗಬೇಕು.ಈಶ್ವರಪ್ಪ ಮುಖ್ಯಮಂತ್ರಿ ಗಳಿಗೆ ಒತ್ತಾಯ ಮಾಡ್ತೀನಿ ಅಂತಾರೆ.ಆದರೆ ನೀವು ಸರ್ಕಾರದ ಒಂದು ಭಾಗ.ನೀವೇ ಕ್ರಮ ಮಾಡಬಹುದಲ್ಲವಾ ಎಂದ ಡಿಕೆಶಿ. ಈ ರೀತಿ ಹೇಳ್ತಿರೋದ್ರಿಂದ ನಿಮ್ಮ ಶಕ್ತಿ ಏನಾದರೂ ಕಡಿಮೆ ಆಗಿದ್ಯಾ […]

ನಾಡು ನುಡಿಗೆ ಅಪಮಾನ ಮಾಡುವಂತದ್ದು ಯಾರಿಗೂ ಶೋಭೆ ತರುವಂತದ್ದು ಅಲ್ಲ ರಾಯಣ್ಣ ಪ್ರತಿಮೆಗೆ ವಿರೋಪ ಗೊಳಿಸಿರೋದು ಖಂಡನೀಯ ಎಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ…ಜವಬ್ದಾರಿಯುತ ಸರ್ಕಾರಗಳು ಇಂತಹ ಘಟನೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು.ಬಾವುಟ ಸುಟ್ಟು ಹಾಕಿದವರ ವಿರುದ್ದ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.ಪ್ರತಿಭಟನೆ ನೆಪದಲ್ಲಿ ಮಹಾನೀಯರ ಪ್ರತಿಮೆ ದಾಳಿ ಸಹಿಸಿಕೊಳ್ಳೋಕೆ ಆಗುವುದಿಲ್ಲ.ಶಾಂತಿ ಸುವ್ಯವಸ್ಥೆ ಕೆಡೆಸುವವರ ವಿರುದ್ಧ ಸರ್ಕಾರ ಗಂಭೀರವಾಗಿ ಪರಿಗಣಿಸಬಬೇಕು.ಪುಂಡಾಟಿಕೆ ಮಾಡಿವ್ರ ವಿರುದ್ದ ಕಠಿಣ ಕ್ರಮ […]

Advertisement

Wordpress Social Share Plugin powered by Ultimatelysocial