ಇತ್ತಿಚಿನ ದಿನಗಳಲ್ಲಿ ಎಲ್ಲಾ ಬಾಷೆಯಲ್ಲಿ ಹಲವು ಆಲ್ಬಮ್ ಸಾಂಗ್ಸ್ ಬರುವುದು ಕಾಮನ್ ಆಗಿದೆ.ಆದರೆ ಕನ್ನಡದಲ್ಲೂ ಆಲ್ಬಂ ಸಾಂಗ್ ಗೆ ಎನು ಕಮ್ಮಿ ಇಲ್ಲಾ ಗುರು ಎಂಬತೆ ಈ ಜನನದಂಪತಿಗಳು ಇದೀಗ ಹೊಸ ಹಾಡನ್ನ ಎಲ್ಲೆಡೆ ಪರಿಚಯಿಸಿದ್ದಾರೆ.ಇನ್ನು ಸಾಂಡಲ್ ವುಡ್ ನಲ್ಲಿ ಚಂದನ ಶೆಟ್ಟಿ ಅವರ ಹಲವು ಹಿಟ್ rap ಹಾಡುಗಳು ಇವೆ .ಆದರೆ ಅದೇ ರೀತಿಯ ಹಾಡುಗಳಿಗೆ ಜೋಶ ನಿಡಲು ಇದೀಗ ಮತ್ತೊಬ್ಬ ಗಾಯಕಿ ಸಿಕ್ಕಿರುವುದು ಹೆಮ್ಮೆಯ ವಿಚಾರ […]

ಮೊನ್ನೆ ಮೊನ್ನೆ ಡ್ರಗ್ ಕೇಸ್‌ನಲ್ಲಿ ವಿಚಾರಣೆಗೊಳಪಟ್ಟು ಅತ್ತು ಕರೆದಿದ್ದ ಅನುಶ್ರೀ ಇದೀಗ ಯಾರನ್ನೋ ಮುದ್ದಿಸುವಾಗ ಕ್ಯಾಮರ ಕಣ್ಣಿಗೆ ಬಿದ್ದಿದ್ದಾರೆ! ಆಕೆಯ ಜೊತೆಗಿದ್ದವರು ಯಾರು? ಹಿಂದೆಲ್ಲ ಆ್ಯಂಕರ್ ಅನುಶ್ರೀ ಅಂದರೆ ಅರುಳು ಹುರಿದಂಥಾ ಸೊಗಸಾದ ಮಾತು, ಮುಖದಿಂದ ಎಂದೂ ಮಾಯವಾಗದ ಚೆಂದದ ನಗುವೇ ನೆನಪಾಗುತ್ತಿತ್ತು. ಫ್ಯಾಶನೇಬಲ್ ಉಡುಗೆಗಳು, ಮಸ್ತ್ ಅನ್ನಬಹುದಾದ ಡ್ಯಾನ್ಸ್, ಸುಂದರಿ ಅಂತ ಖಚಿತವಾಗಿ ಹೇಳುವಷ್ಟು ಸೌಂದರ್ಯ. ಎಲ್ಲವೂ ಸೇರಿ ಅನುಶ್ರೀ ಅಂದ್ರೆ ಹಳ್ಳಿಮಂದಿಯೂ ಪಕ್ಕದ್ಮನೆ ಹುಡುಗಿಯೇನೋ ಅಂತ ಭಾವಿಸ್ತಿದ್ರು.ಅದಕ್ಕೆ […]

 ಕಳೆದ ಒಂದೂವರೆ ವರ್ಷದಲ್ಲಿ ಕನ್ನಡ ಚಿತ್ರರಂಗ ಎರಡು ಅತಿ ದೊಡ್ಡ ಆಘಾತಗಳನ್ನು ಕಂಡಿದ್ದಾರೆ. ಒಂದು ಕಳೆದ ವರ್ಷ ಜನವರಿಯಲ್ಲಿ ಕೇವಲ 39 ವರ್ಷಕ್ಕೆ ಉಸಿರು ಚೆಲ್ಲಿದ ಚಿರಂಜೀವಿ ಸರ್ಜಾ ಸಾವು…ಮತ್ತೊಂದು ಅಕ್ಟೋಬರ್​​ನಲ್ಲಿ ಧಿಡೀರನೆ ಮರೆಯಾದ ಪವರ್ ಸ್ಟಾರ್  ಪುನೀತ್ ರಾಜ್ಕುಮಾರ್ ಅಂತ್ಯ. ಈ ಎರಡೂ ಬಹುಶಃ ಬಹು ದೀರ್ಘಕಾಲದವರಗೆ ಜನರನ್ನು ಕಾಡುವ ನೋವುಗಳು. ಅಭಿಮಾನಿಗಳಿಗೆ, ಈ ನಟರ ಪರಿಚಯವೇ ಇಲ್ಲದವರನ್ನೇ ಅವರ ಸಾವು ಇಷ್ಟರಮಟ್ಟಿಗೆ ತಟ್ಟಿರುವಾಗ ಅವರ ಕುಟುಂಬಸ್ಥರ ಪಾಡು […]

ಭಾರತ ಚಿತ್ರರಂಗದ ಸೂಪರ್​ ಸ್ಟಾರ್​, ತಲೈವಾ ರಜನಿಕಾಂತ್​ ಚಿಕಿತ್ಸೆ ಬಳಿಕ ಮರಳಿ ಮನೆ ಸೇರಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ಆಗಿ ಮನೆಗೆ ಮರಳಿದ್ದಾರೆ. ಅಕ್ಟೋಬರ್‌ 28ರಂದು ಎದೆ ನೋವು ಹಾಗೂ ಸುಸ್ತು ಕಾಣಿಸಿಕೊಂಡ ಹಿನ್ನೆಲೆ ರಜನಿಕಾಂತ್​ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗಷ್ಟೇ  ರಜನಿ ಸಣ್ಣ ಶಸ್ತ್ರಚಿಕಿತ್ಸೆ  ಒಂದಕ್ಕೆ ಒಳಗಾಗಿದ್ದರು.  ಬಳಿಕ ಸೂಪರ್‌ಸ್ಟಾರ್‌ ರಜನಿಕಾಂತ್‌ ಚೇತರಿಸಿಕೊಂಡಿದ್ದರು. ಆದರೆ ರೂಟಿನ್​ ಚೆಕ್​ಅಪ್​ಗೆ ಬಂದಾಗ […]

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ನಮ್ಮನ್ನೆಲ್ಲ ಬಿಟ್ಟು ದೂರ ಹೋಗಿದ್ದಾರೆ. ಅವರಿಗೆ ಅವರೇ ಸಾಟಿ. ಸಿನಿಮಾದಲ್ಲಿ ಅಷ್ಟೇ ಅಲ್ಲದೇ ಸಮಾಜಮುಖಿ ಕಾರ್ಯದಲ್ಲಿ ಪುನೀತ್​ ರಾಜ್​ಕುಮಾರ್​ ತೊಡಗಿಸಿಕೊಂಡಿದ್ದವರು. ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಅವರು ನಡೆಸುತ್ತಿದ್ದ ಹಲವಾರು ಸಮಾಜಮುಖಿ ಕಾರ್ಯಗಳ ನಡುವೆ ಒಂದೂವರೆ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಜವಾಬ್ದಾರಿಯನ್ನು ಕೂಡ ಹೊತ್ತುಕೊಂಡಿದ್ದರು. ಆದರೆ ಅವರ ನಿಧನದ ಬಳಿಕ ಈ ಮಕ್ಕಳ ಜವಾಬ್ದಾರಿಯನ್ನು ಯಾರು ನಿರ್ವಹಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿತ್ತು. […]

ಪವರ್​ ಸ್ಟಾರ್​ ಅಪ್ಪು ಇನ್ನೂ ನೆನಪು ಮಾತ್ರ. ಕನ್ನಡ ಚಿತ್ರರಂಗದ ಮಗನಂತಿದ್ದ ಅಪ್ಪುನ  ಕಳೆದುಕೊಂಡು, ಇಡೀ ಕರ್ನಾಟಕ ಶೋಕಸಾಗರದಲ್ಲಿ ಮುಳುಗಿದೆ. ಪ್ರತಿಯೊಂದು ಮನೆಯಲ್ಲೂ ಸೂತಕದ ವಾತಾವರಣ ಸೃಷ್ಟಿಯಾಗಿದೆ. ಸದಾ ನಗುಮುಖದಿಂದಲೇ ಮಾತನಾಡುತ್ತಿದ್ದ, ಅಪ್ಪು ಅವರ ನಗು ಮುಖವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಅಂತಿಮ ದರ್ಶನ ಪಡೆದ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಎಲ್ಲಾ ಭಾಷೆಯ ನಟ, ನಟಿಯರು ಆಗಮಿಸಿ ಕೊನೆ ಬಾರಿ ಅಪ್ಪು ದರ್ಶನ ಪಡೆಯುತ್ತಿದ್ದಾರೆ. ಸ್ಯಾಂಡಲ್​ವುಡ್​​ನ […]

ಬೆಂಗಳೂರು: ರಾಜ್ಯಾದ್ಯಂತ 66ನೇ ಕರ್ನಾಟಕ ರಾಜ್ಯೋತ್ಸವ (Karnataka Rajyotsava) ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಗರದ ಹೃದಯ ಭಾಗಗಳಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಬಾವುಟ ಹಾರಾಡುತ್ತಿದ್ದ, ಕನ್ನಡ ಹಾಡುಗಳು (Kannada Songs)ಮೊಳಗುತ್ತಿವೆ. ನಗರ ಭಾಗದ ಆಟೋ ಚಾಲಕರು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ  ಮೋದಿ (Prime Minister Narendra Modi) ಅವರು ಸಹ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಕನ್ನಡಿಗರಿಗೆ (Kannadiga) ಶುಭಾಶಯ ತಿಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವದ ವಿಶೇಷ […]

ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ರಾಷ್ಟ್ರೀಯ ಕ್ರೀಕೆಟ್ ಆಟಗಾರ ಡಾ. ಚಂದು ಲಮಾಣಿ ಅವರು ಸಾವನಪ್ಪಿರುವ ಘಟನೆ ನಡೆದಿದೆ.  ಹರದಗಟ್ಟಿ ಗ್ರಾಮದಲ್ಲಿ ಹುಟ್ಟಿದ ಚಂದು ಲಮಾಣಿ ಧಾರವಾಡ ವಿಶ್ವವಿದ್ಯಾಲಯದಲ್ಲಿ B.P.ED ಹಾಗೂ .M.P.ED ಮೂಗಿಸಿ PhD ಡಾಕ್ಟರೇಟ್ ಮುಸಿದ ಚಂದು ಲಮಾಣಿ ಗೋವಾ ರಾಜ್ಯದ ಕ್ರೀಡಾ ನಿರ್ಧೆಶಕರಾಗಿ ನೇಮಕವಾಗಿ. ಸುಮಾರು ವರ್ಷಗಳಿಂದ ಗೋವಾ ರಾಜ್ಯದಲ್ಲಿ ಸೇವೆಸಲ್ಲಿಸುತ್ತಿದ್ದರು.ವಿಧಿಯ ಆಟಕ್ಕೆ ಚಂದು ಲಮಾಣಿ ಅವರು ದಿನಾಂಕ 29/ 10/2021 ರಂದು ಗೋವಾ ರಾಜ್ಯದಲ್ಲಿ […]

ಕನ್ನಡದ ಮೇರುನಟ ಪುನಿತರಾಜಕುಮಾರ ಇವರು ಸ್ವರ್ಗವಾಸಿ ಆದ ಕಾರಣ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮಹಾವೀರ ವೃತ್ತದ ಬಳಿ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಮಾಡಲಾಯಿತು, ಚಿಕ್ಕೋಡಿ ತಾಲೂಕಾ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಪುನಿತ ರಾಜಕುಮಾರ ಇವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ, ಪೂಜೆ ಮಾಡುವ ಮೂಲಕ ಮ್ರತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಈ ಸಂಧರ್ಭದಲ್ಲಿ, ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ, ಬಸವರಾಜ ಸಾಜನೆ, ಪ್ರತಾಪಗೌಡ ಪಾಟೀಲ, ರುದ್ರಯ್ಯಾ […]

ಬಸವನ ಬಾಗೇವಾಡಿ ಬಸವ ನಾಡಿನ ಎಲ್ಲ ಯುವಕರು ಮತ್ತು ಟಿಪ್ಪು ಕ್ರಾಂತಿ ಸೈನ್ಯ ಕರ್ನಾಟಕ ವತಿಯಿಂದ ನಟರಾದ ನೀತ್ ರಾಜಕುಮಾರ್ ರವರು ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಂತರ ಖಾಜಂಬರ ನದಾಫ್ ಮಾತನಾಡಿ ನಮ್ಮ ನಾಡಿಗೆ ಅತ್ಯುತ್ತಮ ತಮ್ಮ ನಟನೆಯಿಂದ ಎಲ್ಲರ ಮನದಲ್ಲಿ ಮನೆ ಮಾಡಿರುವಂತಹ ನಟರಾದ ಪುನೀತ್ ರಾಜಕುಮಾರ್ ನಿಧನದಿಂದಾಗಿ ಚಿತ್ರರಂಗಕ್ಕೆ ತುಂಬಲಾರದಂತ ನಷ್ಟ ತುಂಬಿದೆ. ಅನೇಕ ಚಿತ್ರರಂಗದಲ್ಲಿ ಪಾತ್ರವನ್ನು ಮಾಡಿ ಚಿತ್ರರಂಗಕ್ಕೆ ಅಪಾರ ಕೊಡುಗೆಗಳನ್ನು ಕೊಡುವುದು ಮುಖಾಂತರ ಜನರ ಮನಸ್ಸು […]

Advertisement

Wordpress Social Share Plugin powered by Ultimatelysocial