ಇಂದು ಅಂತರರಾಷ್ಟ್ರೀಯ ಪರ್ವತಗಳ ದಿನ. ನಮಗೆ ಭಾರತ ಎಂಬ ಕಲ್ಪನೆ ಮೂಡುವುದೇ ದೇಶದ ಭೂಪಟದ ಶಿರೋಭಾಗವನ್ನು ವಿಶಾಲವಾಗಿ ಭವ್ಯವಾಗಿ ವ್ಯಾಪಿಸಿರುವ ಹಿಮಾಲಯ ಪರ್ವತದ ಮೂಲಕ. ಅದನ್ನು ಅಲ್ಲಲ್ಲಿ ಕಿಂಚಿತ್ತು ಕಂಡವರಿಗೂ ಹೃದಯದಲ್ಲದೇನೊ ಭಕ್ತಿ. ಹಿಮಾಲಯವು ಭಾರತ, ಚೀನ, ನೇಪಾಲ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಸರಹದ್ದುಗಳನ್ನು ದಕ್ಷಿಣ ಏಷ್ಯದ ಉತ್ತರ ಭಾಗದಲ್ಲಿ ವ್ಯಾಪಿಸಿರುವ ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಪರ್ವತ ಶ್ರೇಣಿ. ಇದು ಮಡಿಕೆ ಪರ್ವತಗಳಿಂದ ಕೂಡಿದ್ದು ಸದಾ ಹಿಮದಿಂದಾವೃತವಾಗಿರುತ್ತದೆ. […]

    ಮಲ್ಪೆ ಶಂಕರನಾರಾಯಣ ಸಾಮಗರು ಯಕ್ಷಗಾನ ಪಟುವಾಗಿ, ಹರಿಕಥಾ ದಾಸರಾಗಿ, ಗಾಂಧಿವಾದಿಯಾಗಿ, ಜನಾನುರಾಗಿಗಳಾಗಿ ಪ್ರಸಿದ್ಧರಾಗಿದ್ದವರು. ಶಂಕರನರಾಯಣ ಸಾಮಗರು 1911ರ ಡಿಸೆಂಬರ್ 11ರಂದು ಉಡುಪಿಯ ಬಳಿಯ ಮಲ್ಪೆಯಲ್ಲಿ ಜನಿಸಿದರ. ತಂದೆ ಲಕ್ಷ್ಮೀನಾರಾಯಣ ಸಾಮಗ. ತಾಯಿ ಲಕ್ಷ್ಮೀ ಅಮ್ಮ. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ಓದಿದರು. ಶಂಕರನರಾಯಣ ಸಾಮಗರು ಸ್ವಾತಂತ್ರ್ಯ ಚಳುವಳಿಯ ಗಾಳಿ ಬೀಸತೊಡಗಿದಾಗ ಗಾಂಧೀಜಿಯವರ ವಿಚಾರಧಾರೆಗೆ ಮನಸೋತು ಚಳುವಳಿ ದಾರಿ ಹಿಡಿದರು. ಹರಿದಾಸ ವೃತ್ತಿ ಆರಂಭಿಸಿ ಗಾಂಧೀಜಿ ವಿಚಾರಧಾರೆಯನ್ನು ಹರಿಕಥೆಯ […]

    ಮುಲ್ಕ್ ರಾಜ್ ಆನಂದ್ ಭಾರತೀಯ ಪ್ರಧಾನ ಇಂಗ್ಲಿಷ್ ಕಥೆಗಾರರಲ್ಲಿ ಒಬ್ಬರು. ಭಾರತೀಯ ಸಮಾಜದಲ್ಲಿನ ಶೋಷಿತ ಬಡಜನರ ಜೀವನ ಚಿತ್ರಣ ಅವರ ಬರಹಗಳಲ್ಲಿ ಎದ್ದು ಕಾಣುವಂತದ್ದು. ಮುಲ್ಕ್ ರಾಜ್ ಆನಂದ್ 1905ರ ಡಿಸೆಂಬರ್ 12ರಂದು ಪೆಶಾವರ್‌‌‌ನಲ್ಲಿ ಜನಿಸಿದರು. ಅಮೃತಸರದ ಖಾಲ್ಸಾ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಆನಂದ್, ಲಂಡನ್‌‌ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಅಲ್ಲಿ ತಮ್ಮ ಖರ್ಚು ವಹಿಸಲು ರೆಸ್ಟೊರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಮುಂದೆ 1929ರಲ್ಲಿ […]

    ಬಹುಭಾಷಾ ನಟಿಯಾಗಿ ಹೆಸರು ಮಾಡಿರುವ ಚೆಲುವೆ. ಕನ್ನಡ, ತಮಿಳು, ತೆಲುಗು, ಮಲಯಾಳಂನ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಮೀನಾ, ನಾಯಕಿಯಾಗಿ ಕೂಡಾ ಸಕ್ಸಸ್‌ ಕಂಡಿದ್ದಾರೆ.ಒಂದು ಕಾಲದಲ್ಲಿ ಬಹುತೇಕ ಎಲ್ಲಾ ಭಾಷೆಯ ಸ್ಟಾರ್‌ ನಟರೊಂದಿಗೆ ಹೀರೋಯಿನ್‌ ಆಗಿ ನಟಿಸಿದ್ದ ಮೀನಾ ಈಗ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಅಂದಿಗೂ, ಇಂದಿಗೂ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ.ಕೆಲವು ದಿನಗಳ ಹಿಂದಷ್ಟೇ ಮೀನಾ ಬದುಕಲ್ಲಿ ದೊಡ್ಡ ದುರಂತ ನಡೆದಿದೆ. […]

      ಬೈಬಲ್ ಹಂಚುತ್ತಿದ್ದಾರೆಂದು ಜನರು ಆಕ್ರೋಶ ಹೊರಹಾಕಿದ್ದು, ರಸ್ತೆ ಬದಿಯಲ್ಲಿ ಬೈಬಲ್ ಹಂಚುತ್ತಿ ದ್ದವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಬಗ್ಗೆ ಮಲ್ಲೇಶ್ವರಂ ಬಳಿ ರಸ್ತೆ ಬದಿ ನಿಂತು ಬೈಬಲ್ ಹಂಚುತ್ತಿದ್ದ ಇಬ್ಬರು ಮಹಿಳೆಯರು ಹಾಗೂ ಪುರುಷರು ಕಂಡು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.ಮಕ್ಕಳಿಗೆ ಮಹಿಳೆಯರಿಗೆ ಬೈಬಲ್ ಹಂಚುತ್ತಿದ್ದಾರೆಂದು ಆರೋಪ ಮಾಡಲಾಗಿದ್ದು, ಸ್ಥಳೀಯರು ವಾಹನದಲ್ಲಿದ್ದ ನೂರಾರು ಬೈಬಲ್ ಪುಸ್ತಕಗಳನ್ನ ಹರಿದು ಹಾಕಿ‌ ನೆಲಕ್ಕೆಸೆದಿದ್ದಾರೆ. ಈ ಮೂಲಕ ಮತಾಂತರಕ್ಕಾಗಿ […]

  ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರನ್ನು 50 ಸಾವಿರಕ್ಕೂ ಹೆಚ್ಚಿನ ಅಂತರದ ಮತಗಳನ್ನು ನೀಡಿ ಆಶೀರ್ವಾದ ಮಾಡುತ್ತಾರೆ. ಕಳೆದ ವಾರ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆಗೆ ಸೇರಿದ್ದ ಜನಸ್ತೋಮವೇ ಇದಕ್ಕೆ ಸಾಕ್ಷಿಯಾಗಿದೆ.ಇದನ್ನು ಗಮನಿಸಿದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹತಾಶರಾಗಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ವ್ಯಂಗ್ಯವಾಡಿದರು. ‌‌ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಣೆಯದ ನಂತರದಲ್ಲಿ ಕ್ಷೇತ್ರದ […]

    ಟಾಲಿವುಡ್ ಹಿರಿಯ ನಟ ಚಲಪತಿ ರಾವ್ (79) ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ಹೈದರಾಬಾದ್ ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.ತೆಲುಗಿನಲ್ಲಿ ಖಳನಟನ ಪಾತ್ರಗಳಿಗೆ ಹೆಸರುವಾಸಿಯಾದ ಚಲಪತಿ ರಾವ್ ಅವರು 1944 ರಲ್ಲಿ ಕೃಷ್ಣ ಜಿಲ್ಲೆಯ ಬಲ್ಲಿಪರುವಿನಲ್ಲಿ ಜನಿಸಿದರು. ಅವರು ಅನೇಕ ಚಲನಚಿತ್ರಗಳಲ್ಲಿ ಹಾಸ್ಯನಟರಾಗಿ ಪ್ರೇಕ್ಷಕರನ್ನು ರಂಜಿಸಿದರು. 600 ಮತ್ತು ಅದಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಚಲಪತಿ ರಾವ್ ಅವರು ಉದ್ಯಮದಲ್ಲಿ ಉತ್ತಮ ಖ್ಯಾತಿಯನ್ನು ಗಳಿಸಿದರು.ವೆಟಗಾಡು, ಯಮಗೋಲ, ಆದಿತ್ಯ […]

  *ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸುವರ್ಣಸೌಧ ಬೆಳಗಾವಿಯಲ್ಲಿ ಮುತ್ತಿಗೆ ಹೋರಾಟ ನಡೆಸಲಾಯಿತುಅಧ್ಯಕ್ಷರಾದ*ಶ್ರೀ ಚೂನಪ್ಪ ಪೂಜೇರಿ ಮತ್ತು ಕಾರ್ಯಾಧ್ಯಕ್ಷರಾದ ಮಹೇಶ್ ಗೌಡ ಸುಬೇದಾರ್ ನೇತೃತ್ವದಲ್ಲಿ ಸುವರ್ಣ ಸೌಧ ಮುತ್ತಿಗೆ ನಡೆಸಿದರು ಯಾದಗಿರಿ ಮತ್ತು ಕಲ್ಬುರ್ಗಿ ಜಿಲ್ಲೆಯ ರೈತರ ಸಮಸ್ಯೆ ಕುರಿತು ಪರಿಹರಿಸಬೇಕು ಎಂದು ಒತ್ತಾಯ ಮಾಡಲಾಯಿತುಖರೀದಿ ಕೇಂದ್ರ ಆರಂಭಸಿ ರೈತರ ಸಂಪೂರ್ಣ ಬೆಳೆ ಖರೀದಿ ಮಾಡಬೇಕು ಯೋಗ್ಯವಾದ ಬೆಲೆ ನಿಗದಿ ಮಾಡಬೇಕುಕಲಬುರ್ಗಿ ಜಿಲ್ಲೆಯ ರೈತರ ಬೆಳೆ […]

    ರವಿಚಂದ್ರನ್ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ಅಮೋಘ ಜೊತೆಯಾಟದ ನೆರವಿನಿಂದ ಭಾರತ ತಂಡ ಬಾಂಗ್ಲಾದೇಶದ ವಿರದ್ಧದ 2ನೇ ಟೆಸ್ಟ್‌ನಲ್ಲಿ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.145 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ 3ನೇ ದಿನದಾಂತ್ಯಕ್ಕೆ 45 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು.4ನೇ ದಿನದಾಟ ಆರಂಭವಾಗುತ್ತಿದ್ದಂತೆ ಭಾರತ ಆಘಾತ ಅನುಭವಿಸಿತು. ಜಯದೇವ್ ಉನಾದ್ಕತ್ 13 ರನ್ ಗಳಿಸಿದ್ದಾಗ ಔಟ್ ಆದರು, ನಂತರ ಬಂದ ರಿಷಬ್ […]

     ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ರವಿವಾರ ‘ಸುಶಾಸನ ದಿನ’ವನ್ನು ಆಚರಿಸುವ ಮೂಲಕ ಉನ್ನತ ಶಿಕ್ಷಣ, ಕೌಶಲಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ, ವಿದ್ಯುನ್ಮಾನ, ಐಟಿ-ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ವತಿಯಿಂದ ಹತ್ತು ಸಾವಿರ ಯುವಕರಿಗೆ ಉದ್ಯೋಗ ಪತ್ರ ವಿತರಣೆಯಾಗಲಿದೆ.ಈ ಇಲಾಖೆಗಳ ವತಿಯಿಂದ ಡಿಸೆಂಬರ್‌ ಮಾಸಾದ್ಯಂತ ಸುಶಾಸನ ದಿನ ಆಚರಿಸಿ ಹಲವು ಉಪಯುಕ್ತ ಉಪಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಉನ್ನತ ಶಿಕ್ಷಣ, ಐಟಿ- ಬಿಟಿ, ಕೌಶಲಾಭಿವೃದ್ಧಿ […]

Advertisement

Wordpress Social Share Plugin powered by Ultimatelysocial