ಭಾರತದ ಐದನೇ ಪ್ರಧಾನಿಗಳಾಗಿದ್ದ ಶ್ರೀ ಮಾನ್ ದಿವಂಗತ ಚೌದರಿ ಚರಣ್ ಸಿಂಗ್ ರೈತರ ಪರವಾಗಿ ನಿರಂತರ ಹೋರಾಟ ಮಾಡಿ ರೈತರ ಬೆನ್ನಿಗೆ ನಿಂತಿದ್ದ ಕಾರಣ ಅವರ ಜನ್ಮದಿನದ ಪ್ರಯುಕ್ತ ಪ್ರತಿ ವರ್ಷ ಡಿಸೆಂಬರ್ 23 ರಂದು ರೈತ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದ್ದು ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಹೊರವಲಯದ ಪಣಸಮಾಕನಹಳ್ಳಿ ಗ್ರಾಮದಲ್ಲಿ ರೈತ ದಿನಾಚರಣೆಯನ್ನು ಆಚರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ರೈತರು, ರೈತ ಸಂಘಟನೆ ಮುಖಂಡರು, ಕೃಷಿ ಇಲಾಖೆ […]

ಅಪರಾಧ ತಡೆ ಮಾಸಾಚರಣೆವಿಜಯಪುರ ಜಿಲ್ಲೆಬಸವನ ಬಾಗೇವಾಡಿ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಚರಣೆಹತ್ತಿರದ ಹುಣಿಸ್ಯಾಳ (ಪಿ ಬಿ) ಆರ್ ಎಂ ಎಸ್ ಶಾಲೆಯಲ್ಲಿ ನಡೆದ ಕಾರ್ಯಕ್ರಮಕಾರ್ಯಕ್ರಮ ಉದ್ದೇಶಿಸಿ ಬಸವನ ಬಾಗೇವಾಡಿ ಸಿಪಿಐ ಶರಣಗೌಡ ನ್ಯಾಮಣ್ಣನವರ ಮಾತನಾಡಿಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಒಂದು ಬೈಕಿನಲ್ಲಿ ಕೇವಲ ಇಬ್ಬರು ಮಾತ್ರ ಓಡಾಡಬೇಕು, 18 ವರ್ಷದ ಒಳಗಡೆ ಇರುವ ಮಕ್ಕಳು ಯಾರು ಕೂಡ ಬೈಕ್ ನಡೆಸಬಾರದು ಬೈಕ್ ನಡೆಸುವವರು ಕಡ್ಡಾಯವಾಗಿ ಡಿಎಲ್ […]

ನವದೆಹಲಿ, ಡಿಸೆಂಬರ್‌ 23: ದೇಶದ ಏಳನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದು ಈಶಾನ್ಯ ಭಾಗದ ಮೊದಲ ರೈಲಾಗಿರಲಿದೆ7ನೇ ವಂದೇ ಭಾರತ್‌ ರೈಲು ಪಶ್ಚಿಮ ಬಂಗಾಳದ ಹೌರಾದಿಂದ ನ್ಯೂ ಜಲ್ಪೈಗುರಿ ನಡುವೆ ಸಂಪರ್ಕ ಕಲ್ಪಿಸುತ್ತದೆ.ಹೌರಾದಿಂದ ನ್ಯೂ ಜಲ್ಪೈಗುರಿಗೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಲಿದ್ದು, ರಾಜ್ಯ ರಾಜಧಾನಿ ಕೋಲ್ಕತ್ತಾ ಮತ್ತು ಉತ್ತರ ಬಂಗಾಳದ ನಡುವಿನ ವೇಗದ ಸಂಪರ್ಕ ಸಾಧ್ಯವಾಗಲಿದೆ. […]

    ಚೀನಾ ಸೇರಿದಂತೆ ಇತರೆ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ರಾಜ್ಯ ಸರ್ಕಾರ ಕೂಡಾ ಈ ನಿಟ್ಟಿನಲ್ಲಿ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ.ಕೆಮ್ಮು, ಶೀತ, ಜ್ವರ ಇತರೆ ಸಮಸ್ಯೆಯಿಂದ (ಐಎಲ್‌ಎ – ಸಾರಿ) ಬಳಲುತ್ತಿರುವವರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.ಪ್ರಸ್ತುತ ಕೇವಲ ಶೇಕಡ 20ರಷ್ಟು ಮಂದಿ ಮಾತ್ರ ಬೂಸ್ಟರ್ […]

ಈಚೆಗೆ ಥ್ರಿಲ್ಲರ್ ಮಾದರಿಯ ಸಿನಿಮಾಗಳನ್ನು ಮಾಡುವವರ ಸಂಖ್ಯೆ, ನೋಡುವವರ ಸಂಖ್ಯೆಯೂ ಜಾಸ್ತಿ ಆಗಿದೆ. ಸದ್ಯ ಕನ್ನಡದಲ್ಲೂ ಅಂಥ ಪ್ರಯೋಗಗಳು ಜಾಸ್ತಿ ಆಗುತ್ತಿವೆ. ಆ ಸಾಲಿಗೆ. ‘ಡಾ. 56’ ಸಿನಿಮಾವು ಕೂಡ ಸೇರಿಕೊಂಡಿದೆ. ನಿರ್ದೇಶಕ ರಾಜೇಶ್ ಆನಂದಲೀಲಾ ವೈದ್ಯಕೀಯ ವಿಜ್ಞಾನದ ಕುರಿತ ಸಾಕಷ್ಟು ವಿಚಾರಗಳನ್ನು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಏನಿದು ‘Dr 56’? ‘Dr 56’ ಸಿನಿಮಾ ಆರಂಭವಾಗುತ್ತಿದ್ದಂತೆಯೇ ಒಂದೊಂದೇ ಕೊಲೆಗಳು ಆಗುತ್ತಿರುತ್ತವೆ. ಮೊದಲಿಗೆ ವಿಜ್ಞಾನಿ, ನಂತರ ವೈದ್ಯರ ಸರಣಿ […]

    ನಟ ಶಿವರಾಜ್‌ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 36 ವರ್ಷಗಳಾಗಿವೆ. ನೂರಾರು ಸಿನಿಮಾಗಳಲ್ಲಿ ನಾನಾ ಥರದ ಪಾತ್ರಗಳನ್ನು ಮಾಡಿದ್ದಾರೆ. ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಹೊಸ ಮಾದರಿಯ ಕಥೆಗಳ ಆಯ್ಕೆಗಳನ್ನು ಶಿವಣ್ಣ ಮಾಡಿಕೊಳ್ಳುತ್ತಿದ್ದಾರೆ. ಇದೀಗ ತೆರೆಕಂಡಿರುವ ಅವರ ನಟನೆಯ 125ನೇ ಸಿನಿಮಾ ‘ವೇದ’ ಕೂಡ ಆ ಥರದ್ದೊಂದು ವಿಭಿನ್ನ ಆಯ್ಕೆ. ನಿರ್ದೇಶಕ ಹರ್ಷ ಈ ಬಾರಿ ಶಿವಣ್ಣ ಜೊತೆಗೆ ಕೈಜೋಡಿಸಿ ‘ವೇದ’ ಚಿತ್ರವನ್ನು ತೆರೆಗೆ ತಂದಿದ್ದಾರೆ. ಹಾಗಾದರೆ, ಈವರೆಗಿನ […]

  ರಮಾಕಾಂತ್ ಜೋಶಿ ಪ್ರಸಿದ್ದ ಮನೋಹರ ಗ್ರಂಥಮಾಲಾದ ಸಂಪಾದಕ, ಪ್ರಕಾಶಕ ಮತ್ತು ಉಪಾಧ್ಯಕ್ಷರಾಗಿ, ಪ್ರಾಧ್ಯಾಪಕರಾಗಿ, ರಂಗಕರ್ಮಿಯಾಗಿ ಮತ್ತು ಬರಹಗಾರರಾಗಿ ಹೆಸರಾದವರು. ತಂದೆ ಜಿ.ಬಿ. ಜೋಶಿಯವರು ಆರಂಭಿಸಿದ ಮನೋಹರ ಗ್ರಂಥಮಾಲೆ ಪ್ರಕಾಶನವನ್ನು ನಡೆಸಿಕೊಂಡು ಬಂದಿದ್ದಾರೆ. ರಮಾಕಾಂತ್ ಜೋಶಿ 1936ರ ಡಿಸೆಂಬರ್ 23ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಮಹಾನ್ ಸಾಹಿತಿ ಮತ್ತು ರಂಗಕರ್ಮಿ ಜಿ.ಬಿ. ಜೋಶಿ (ಜಡಭರತ) ಅವರು. ತಾಯಿ ಪದ್ಮಾವತಿ. ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ರಮಾಕಾಂತರು, […]

‘ಗಾನ ಭಾಸ್ಕರ’ ಬಿರುದಾಂಕಿತರಾದ ‘ಮಾಧವಗುಡಿ’ ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತ ಹೆಸರು. ಹಿಂದೂಸ್ಥಾನಿ ಸಂಗೀತದ ಗುರುಶಿಷ್ಯ ಪರಂಪರೆಯಲ್ಲಿ ಪಂ. ಭೀಮಸೇನ ಜೋಶಿ ಅವರ ಬಳಿ ಬಹಳಷ್ಟು ವರ್ಷಕಾಲ ಅಭ್ಯಾಸ ನಡೆಸಿದ ಪಂ. ಮಾಧವ ಗುಡಿ ಅವರದು ಕಿರಣಾ ಘರಾಣೆಯಲ್ಲಿ ದೊಡ್ಡ ಹೆಸರು. ಮಾಧವಗುಡಿಯವರು 1941ರ ವರ್ಷದಲ್ಲಿ ಜನಿಸಿದರು (ಕೆಲವು ಮೂಲಗಳ ಪ್ರಕಾರ ಅವರು ಜನಿಸಿದ ದಿನ 23.12.1942). ಪಂ. ಗುಡಿ ಅವರ ಮನೆಯಲ್ಲಿ ಸಂಗೀತದ ವಾತಾವರಣ. ತಂದೆ ಗುರುರಾಜಾಚಾರ್ಯ ಕೀರ್ತನಕಾರರು. […]

  ವಿದ್ವಾನ್ ವಿ. ರಾಮರತ್ನಂ ಕಳೆದ ಶತಮಾನದ ಶ್ರೇಷ್ಠ ಸಂಗೀತಗಾರರಲ್ಲಿ ಒಬ್ಬರು. ವಿ. ರಾಮರತ್ನಂ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ 1917ರ ಡಿಸೆಂಬರ್ 23ರಂದು ಜನಿಸಿದರು. ತಂದೆ ವಿ. ಸುಬ್ಬರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಗಳನ್ನು ಕೇಳಿ ಅವರಲ್ಲಿ ಸಂಗೀತದಲ್ಲಿ ಆಕರ್ಷಣೆ ಮೂಡಿತು. ರಾಮರತ್ನಂ ಅವರಿಗೆ ಡಿ. ಸುಬ್ಬರಾಮಯ್ಯ, ನಾರಾಯಣ ಸ್ವಾಮಿ ಭಾಗವತರ್, ಪಾಲ್ಘಾಟ್ ಸೋಮೇಶ್ವರ ಭಾಗವತರಲ್ಲಿ ಸಂಗೀತ ಪಾಠವಾಯಿತು. ಟಿ. ಚೌಡಯ್ಯನವರಲ್ಲಿ ಹತ್ತುವರ್ಷ ಶಿಷ್ಯವೃತ್ತಿ […]

ಇಂದು ಭಾರತದ ಮಾಜಿ ಪ್ರಧಾನಿ, ಮಹಾನ್ ವಿದ್ವಾಂಸ, ಮಹತ್ವದ ಸಾಧನೆಗಳ ಹರಿಕಾರ ಪಿ ವಿ ನರಸಿಂಹರಾವ್ ಸಂಸ್ಮರಣಾ ದಿನ. ನಮ್ಮ ದೇಶದಲ್ಲಿ ರಾಜಕಾರಣದಲ್ಲಿದ್ದೂ ತಮ್ಮ ಸಾಂಸ್ಕೃತಿಕ ಮನೋಭಾವನೆಗಳಿಂದ, ವೈವಿಧ್ಯಮಯ ಸಾಧನೆ, ಚಾಣಾಕ್ಷತೆಗಳಿಂದ ಮಹತ್ವಪೂರ್ಣ ವ್ಯಕ್ತಿ ಎನಿಸಿದ್ದವರು ಪಿ. ವಿ. ನರಸಿಂಹರಾವ್. ಪಿ ವಿ ನರಸಿಂಹರಾಯರು 1921ರ ಜೂನ್ 28ರಂದು ಆಂಧ್ರಪ್ರದೇಶದ ಲಕ್ನೇಪಲ್ಲಿ ಎಂಬ ಗ್ರಾಮದಲ್ಲಿ ಜನಿಸಿದರು. ಪದವೀಧರರಾಗಿ, ಕಾನೂನಿನ ಸ್ನಾತಕೋತ್ತರ ಪದವೀಧರರಾಗಿ ಸ್ವಾತಂತ್ರ ಸಂಗ್ರಾಮದ ಸಮಯದಿಂದಲೂ ರಾಜಕೀಯದಲ್ಲಿದ್ದ ಪಿ ವಿ […]

Advertisement

Wordpress Social Share Plugin powered by Ultimatelysocial