ಕನ್ನಡದ ಅತ್ಯಂತ ಬ್ಯುಸಿ ಸ್ಟಾರ್ ನಟ ಯಾರಾದರೂ ಇದ್ದರೆ ಅದು ಶಿವರಾಜ್ ಕುಮಾರ್ ಮಾತ್ರ. ಈ ವಯಸ್ಸಿನಲ್ಲೂ ಅವರ ಕೈಲಿ ಒಮ್ಮೆಗೆ ಕನಿಷ್ಟ ಆರೇಳು ಸಿನಿಮಾಗಳಿಗೂ ಹೆಚ್ಚೇ ಇರುತ್ತವೆ.ಶಿವಣ್ಣ ಖಾಲಿ ಕೂತ ಉದಾಹರಣೆಯೇ ಇಲ್ಲವೇನೋ. ಶಿವಣ್ಣನಿಗೆ ವಯಸ್ಸಾದಷ್ಟು ಅವಕಾಶಗಳು ಹೆಚ್ಚಾಗುತ್ತಿವೆ.ಅದರಲ್ಲೂ ನಾಯಕ ನಟನ ಅವಕಾಶಗಳೇ ಶಿವಣ್ಣನನ್ನು ಹುಡುಕಿ-ಹುಡುಕಿ ಬರುತ್ತಿವೆ. ಕನ್ನಡ ಮಾತ್ರವೇ ಅಲ್ಲದೆ ಪರಭಾಷೆಗಳಿಂದಲೂ ಶಿವಣ್ಣನಿಗೆ ಹಲವು ಸಿನಿಮಾ ಆಫರ್‌ಗಳು ಒಂದರ ಮೇಲೊಂದರಂತೆ ಬರುತ್ತಲೇ ಇವೆ.ಶಿವಣ್ಣ ಈಗಾಗಲೇ ತಮಿಳಿನ […]

  ನಟಿ ನಯನತಾರಾ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 20 ವರ್ಷಗಳಾಗುತ್ತಿವೆ. ಅದರಲ್ಲೂ ಕಳೆದ ವರ್ಷಗಳಲ್ಲಿ ಅವರಿಗೆ ಬೇರೆಯದೇ ಮನ್ನಣೆ ಸಿಕ್ಕಿದೆ. ದಕ್ಷಿಣ ಭಾರತದಲ್ಲಿ ಅವರನ್ನು ‘ಲೇಡಿ ಸೂಪರ್ ಸ್ಟಾರ್‌’ ಎಂದೇ ಕರೆಯುತ್ತಾರೆ. ಒಂದು ಸಿನಿಮಾಗೆ 4 ರಿಂದ 5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ ಕೆಲ ವರ್ಷಗಳಿಂದೀಚೆಗೆ ಅವರು ಒಂದು ನಿಮಯವನ್ನು ಹಾಕಿಕೊಂಡಿದ್ದರು. ಅದನ್ನು ಅವರು ಬಹಳ ಮುತುವರ್ಜಿಯಿಂದ ಪಾಲಿಸುತ್ತಿದ್ದರು. ಆದರೆ ಇದೀಗ ಅದನ್ನು ಅವರು ಬ್ರೇಕ್ ಮಾಡಿದ್ದಾರೆ. […]

ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡ ಸಾಹಿತ್ಯಲೋಕದ ಮಹತ್ವದ ಲೇಖಕರಲ್ಲೊಬ್ಬರು. ಅನಂತಮೂರ್ತಿ ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21ರಂದು ರಾಜಗೋಪಾಲಾಚಾರ್ಯ-ಸತ್ಯಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದರು. ಅವರ ತಾತ ಪದ್ಮನಾಭಾಚಾರ್ಯ ಅಂಗಿ ತೊಡದೆ ಧೋತ್ರ ಹೊದೆದು ಜುಟ್ಟಿನಲ್ಲಿ ತುಳಸಿ ಮುಡಿಯುತ್ತಿದ್ದ ಶುದ್ಧ ವೈದಿಕ ಬ್ರಾಹ್ಮಣ, ಸಾಹಸಪ್ರಿಯ, ಅಲೆಮಾರಿ. ತಂದೆ ರಾಜಗೋಪಾಲಾಚಾರ್ಯರು ಆ ಕಾಲದಲ್ಲೇ ಲಂಡನ್ ಮೆಟ್ರಿಕ್ಯುಲೇಷನ್ ಹಾಗೂ ಕೇಂಬ್ರಿಡ್ಜ್ ಪರೀಕ್ಷೆ ಕಟ್ಟಿ ಉತ್ತೀರ್ಣರಾದವರು. ಅರ್ಚಕರಾಗಿ, ಶ್ಯಾನುಭೋಗರಾಗಿ, ಅಕೌಂಟೆಂಟ್ ಆಗಿ, ಪೋಸ್ಟ್ […]

   ನೂರಾರು ಕನಸಿನ ಬುತ್ತಿಯೊಂದಿಗೆ ಬಹಳ ಸಂಭ್ರಮದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟ 23 ವರ್ಷದ ಯುವತಿ ಮದ್ವೆಯಾದ 7 ತಿಂಗಳಿಗೇ ದುರಂತ ಅಂತ್ಯ ಕಂಡಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.ಕೆ.ಆರ್.ನಗರ ತಾಲೂಕಿನ ಪಶುಪತಿ ಗ್ರಾಮದ ರೋಹಿಣಿ(23) ಮೃತ ದುರ್ದೈವಿ. ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಕಲ್ಲಹಳ್ಳಿ ಗ್ರಾಮದ ಸುಮಂತ್ ಎಂಬಾತನ ಜೊತೆ ರೋಹಿಣಿ ಮದುವೆ ಆಗಿತ್ತು.3 ತಿಂಗಳ ಗರ್ಭಿಣಿಯಾಗಿದ್ದ ರೋಹಿಣಿ, ನಿನ್ನೆ(ಬುಧವಾರ) ಮನೆಯಿಂದ ಹೊರ ಬಂದ ರೈಲಿನ ಮೂಲಕ ಚನ್ನರಾಯಪಟ್ಟಣ ತಾಲೂಕಿನ […]

ಖ್ಯಾತ ಬಾಣಸಿಗ, ಪ್ರಸಿದ್ಧ ಖಾದ್ಯ ‘ಚಿಕನ್ ಟಿಕ್ಕಾ ಮಸಾಲಾ’ವನ್ನು ಕಂಡುಹಿಡಿದ ಅಲಿ ಅಹ್ಮದ್ ಅಸ್ಲಾಮ್ ಅವರು 77 ನೇ ವಯಸ್ಸಿನಲ್ಲಿ ನಿಧನರಾದರು.ಸ್ಕಾಟ್ಲೆಂಡ್ ನ ಗ್ಲಾಸ್ಗೋದ ಶೀಶ ಮಹಲ್ ಹೋಟೆಲ್ ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಯಿತು.“ಹೇ, ಶಿಶ್ ಸ್ನೋಬ್ಸ್ … ಅಲಿ ಅವರು ಇಂದು ಬೆಳಿಗ್ಗೆ ನಿಧನರಾದರು, ನಾವೆಲ್ಲರೂ ಸಂಪೂರ್ಣವಾಗಿ ಆಘಾತಗೊಂಡಿದ್ದೇವೆ.” ಎಂದು ಉಪಾಹಾರ ಗೃಹವು ಘೋಷಿಸಿತು. ಗೌರವ ಸೂಚಕವಾಗಿ 48 ಗಂಟೆಗಳ ಕಾಲ ಹೋಟೆಲ್ ಮುಚ್ಚಲಾಗಿದೆ.ಅಲಿ ಅಹ್ಮದ್ ಅಸ್ಲಾಮ್ […]

ಅತಿಥಿ ಶಿಕ್ಷಕನಿಂದ (Guest Teacher) ನಾಲ್ಕನೇ ವಿದ್ಯಾರ್ಥಿ ಕೊಲೆ (Student Murder Case) ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆಯ ಹಿಂದಿನ ತ್ರಿಕೋನ ಪ್ರೇಮಕಥೆ ಪೊಲೀಸರ ತನಿಖೆಯಲ್ಲಿ (Police Investigation) ಬೆಳಕಿಗೆ ಬಂದಿದೆ. ನಾಲ್ಕನೇ ತರಗತಿ ವಿದ್ಯಾರ್ಥಿಯನ್ನು ಮೊದಲನೇ ಮಹಡಿಯಿಂದ ಕೆಳಗೆಸೆದು ಹತ್ಯೆಗೈದಿದ್ದ ಅತಿಥಿ ಶಿಕ್ಷಕ ಮುತ್ತಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಶಿಕ್ಷಕ, ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಬಾಲಕ ಭರತ್ ತಾಯಿ, ಶಿಕ್ಷಕಿಯೂ ಆಗಿದ್ದ ಗೀತಾ ಬಾರಕೇರಿ ಎಂಬವರ […]

ಕುವೆಂಪು ಅವರೊಂದಿಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು ಉಮಾಶಂಕರ ಜೋಶಿ. ಅವರು ಕವಿ, ವಿಮರ್ಶಕ, ಕಥೆಗಾರ, ಪ್ರಬಂಧಕಾರ. ಅವರು ಗುಜರಾತ್ ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿದ್ದರು. ಇಂದು ಅವರ ಸಂಸ್ಮರಣಾ ದಿನ.ಉಮಾಶಂಕರ್ ಜೋಶಿ 1911ರ ಜುಲೈ 21ರಂದು ಗುಜರಾತ್ ರಾಜ್ಯದ ಸಬರಕಾಂಠ ಜಿಲ್ಲೆಯ ಬಾಮ್ನಾ ಎಂಬಲ್ಲಿ ಜನಿಸಿದರು. ತಂದೆ ಜೇಥಾಲಾಲ್ ಕಮಲ್‍ಜಿ. ತಾಯಿ ನವಲ್ ಬಾಯಿ. ಬಡತನದಲ್ಲಿ ಹುಟ್ಟಿ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಜೋಶಿಯವರು ತಮ್ಮ ಜೀವನದ ಆರಂಭದಲ್ಲೇ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. […]

  ಪ್ರೊ. ಎಲ್. ಎಸ್. ಶೇಷಗಿರಿರಾವ್ ಕನ್ನಡದ ಪ್ರಸಿದ್ಧ ವಿದ್ವಾಂಸ, ವಿಮರ್ಶಕ, ಹೋರಾಟಗಾರ, ಪ್ರಾಧ್ಯಾಪಕ, ಬರಹಗಾರ, ಸರಳ ಸಜ್ಜನಿಕೆಗಳಿಗೆ ಸದಾ ಹೆಸರಾಗಿದ್ದವರು. 2019ರ ಡಿಸೆಂಬರ್ 20ರಂದು ನಮ್ಮನ್ನಗಲಿದ ಮಹಾನ್ ವಿದ್ವಾಂಸರಾದ ಎಲ್‍ಎಸ್‍ಎಸ್ ಅವರ ಸಂಸ್ಮರಣಾ ಸಂದರ್ಭವಿದು. ಪ್ರೊಫೆಸರ್ ಪ್ರೊ. ಎಲ್. ಎಸ್. ಶೇಷಗಿರಿರಾವ್ 1925ರ ಫೆಬ್ರವರಿ 16ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರು ಮೂಲತಃ ಧಾರವಾಡದ ಹತ್ತಿರದ ಲಕ್ಷ್ಮೇಶ್ವರ ದೇಶಪಾಂಡೆ ಮನೆತನದವರು. ತಮ್ಮ ತಂದೆ ಎಲ್. ಸ್ವಾಮಿ ರಾವ್ ಅವರಂತೆಯೇ ಅಧ್ಯಾಪನ […]

ಯಾಮಿನಿ ಕೃಷ್ಣಮೂರ್ತಿ ಭರತನಾಟ್ಯ ಮತ್ತು ಕುಚಿಪುಡಿ ನೃತ್ಯಪ್ರಾಕಾರಗಳಲ್ಲಿ ಪ್ರಸಿದ್ಧರಾದವರು. ಯಾಮಿನಿ ಕೃಷ್ಣಮೂರ್ತಿ 1940ರ ಡಿಸೆಂಬರ್ 20ರಂದು ತಮಿಳುನಾಡಿನ ಚಿದಂಬರಂನಲ್ಲಿ ತೆಲುಗು ಕುಟುಂಬವೊಂದರಲ್ಲಿ ಜನಿಸಿದರು. ಹುಣ್ಣಿಮೆಯ ದಿನ ಜನಿಸಿದ ಇವರಿಗೆ ಯಾಮಿನಿ ಎಂದು ಅವರ ಅಜ್ಜ ಪ್ರೀತಿಯಿಂದ ನಾಮಕರಣ ಮಾಡಿದರಂತೆ.ಪ್ರಾಥಮಿಕ ಶಿಕ್ಷಣದ ನಂತರ, ತಂಜಾವೂರಿನ ಕಿಟ್ಟಪ್ಪಪಿಳ್ಳೆಯವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸವನ್ನು ಪ್ರಾರಂಭಿಸಿದ ಯಾಮಿನಿಯವರು ಮುಂದೆ ರುಕ್ಮಿಣಿದೇವಿ ಅರುಂಡೇಲ್, ಧಂಡಾಯುಧ ಪಿಳ್ಳೆ, ಕಂಚೀಪುರಂ ಎಲ್ಲಪ್ಪ ಪಿಳ್ಳೆ ಮತ್ತು ಮೈಸೂರು ಗೌರಮ್ಮ ಮುಂತಾದವರ ಮೂಲಕ ತಮ್ಮ […]

ಇಂದು ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಖ್ಯಾತ ವಿಮರ್ಶಕ, ಪ್ರಖ್ಯಾತ ಶಿಕ್ಷಕ, ಪತ್ರಕರ್ತ, ಆಧುನಿಕ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಧಾನ ಸಂಪರ್ಕಾಧಿಕಾರಿ ಹಾಗೂ ನನ್ನ ಆತ್ಮೀಯ ಗೆಳೆಯರಾದ ಎಸ್. ಆರ್. ವಿಜಯಶಂಕರ ಅವರ ಜನ್ಮದಿನ.ವಿಜಯಶಂಕರ್ 1957ರ ಡಿಸೆಂಬರ್ 21ರಂದು ಜನಿಸಿದರು.ಎಚ್ ಎಮ್ ಟಿ ಸಂಸ್ಥೆಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ವಿಜಯಶಂಕರ್ ನಮ್ಮ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಗಿದ್ದವರು. ಅಲ್ಲಿನ ‘ಕನ್ನಡ ಸಂಪದ’ದಲ್ಲಿ ನಾವುಗಳು ಹುರುಪಿನಿಂದ ಓಡಾಡುವ ಯುವ ಚಿಲುಮೆಗಳಾಗಿದ್ದೆವೇ ವಿನಃ, […]

Advertisement

Wordpress Social Share Plugin powered by Ultimatelysocial