ಪ್ರೀತಿ ಶೆಣೈ ಭಾರತದ ಪ್ರಖ್ಯಾತ ಇಂಗ್ಲಿಷ್ ಬರಹಗಾರ್ತಿ. ಪ್ರತಿಷ್ಠತೆಯ ಮಾನದಂಡ ಎನಿಸುವ ‘ಫೋರ್ಬ್ಸ್’ ಹೆಸರಿಸಿರುವ ಪ್ರಭಾವೀ ವ್ಯಕ್ತಿಗಳ ದೊಡ್ಡ ಪಟ್ಟಿಯಲ್ಲಿ ಇವರ ಹೆಸರೂ ಇದೆ. ಇವರ ಕೃತಿಗಳು ಅನೇಕ ಭಾಷೆಗಳಿಗೆ ತರ್ಜುಮೆಗೊಂಡಿವೆ.ಪ್ರೀತಿ ಶೆಣೈ 1971ರ ಡಿಸೆಂಬರ್ 21ರಂದು ಜನಿಸಿದರು. ಅವರ ಶಾಲಾ ಓದು ಭಾರತದಾದ್ಯಂತ ಕೇಂದ್ರಿಯ ವಿದ್ಯಾಲಯಗಳಲ್ಲಿ ನಡೆಯಿತು. ಸ್ವಯಂಪ್ರೇರಿತ ಚಿತ್ರಗಾರ್ತಿಯೂ ಆದ ಪ್ರೀತಿ, ತಮ್ಮ ಸುತ್ತಮುತ್ತಲಿನ ವರ್ಣರಂಜಿತ ವಿಶ್ವದ ಸೂಕ್ಷ್ಮತೆಗಳನ್ನು ಗ್ರಹಿಸಿ ಅವುಗಳನ್ನು ಬರಹರೂಪದಲ್ಲಿರಿಸಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ.ಪ್ರೀತಿ ಶೆಣೈ […]

ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕೇಳಿ ಬರುತ್ತಿರುವ ಪ್ರಮುಖ ಹೆಸರುಗಳಲ್ಲಿ ಅವಿನಾಶ್ ಒಬ್ಬರು. ಬಹುಶಃ ಅವರು ಇಲ್ಲದ ಚಿತ್ರಗಳೇ ಇಲ್ಲ ಎನ್ನುವಷ್ಟು ಅವರು ಪ್ರಮುಖರು. ಪೋಷಕ ಪಾತ್ರಗಳು, ಖಳ ನಟ ಪಾತ್ರಗಳಲ್ಲಿ ಒಂದು ರೀತಿಯ ಹೊಸ ಭಾಷ್ಯ ಬರೆದು ತಮ್ಮ ಹೊಸ ರೀತಿಯ ಅಭಿನಯ, ಶಿಸ್ತು, ಸೌಜನ್ಯ, ಅತ್ಮೀಯತೆಗಳಿಂದ ಚಿತ್ರರಂಗದಲ್ಲಿನ ಉದ್ಯಮಿಗಳು, ಸಹೋದ್ಯೋಗಿಗಳು, ಜೊತೆಗೆ ಪ್ರೇಕ್ಷಕರು ಎಲ್ಲರಿಗೂ ಮೆಚ್ಚಿನವರಾಗಿ ಚಿತ್ರರಂಗದಲ್ಲಿ ಅಪಾರ ಬೇಡಿಕೆಯ ನಟರಾಗಿದ್ದಾರೆ. ವ್ಯಾಪಾರೀ ಮತ್ತು ಕಲಾತ್ಮಕ ಚಿತ್ರಗಳೆರಡೂ […]

ಎನ್. ಡಿ. ಬಗರಿ ಅವರು ಮಹಾನ್ ವಿದ್ವಾಂಸರಾಗಿ, ಸಮರ್ಥ ಆಡಳಿತಗಾರರಾಗಿ ಮತ್ತು ಕರ್ನಾಟಕ ಗ್ರಂಥಾಲಯ ಆಂದೋಲನದ ಪ್ರಮುಖರಾಗಿ ಪ್ರಸಿದ್ಧರಾಗಿದ್ದವರು. ಎನ್.ಡಿ. ಬಗರಿಯವರು 1926ರ ಡಿಸೆಂಬರ್ 22ರಂದು ರೊಟ್ಟಿಗವಾಡ ಗ್ರಾಮದಲ್ಲಿ ಜನಿಸಿದರು. ತಂದೆ ದ್ಯಾಮಪ್ಪ. ತಾಯಿ ಎಲ್ಲಮ್ಮ. ಪ್ರಾರಂಭಿಕ ಶಿಕ್ಷಣ ಬ್ಯಾಹಟ್ಟಿ, ರೊಟ್ಟಿಗವಾಡ ಮತ್ತು ಕುಂದಗೋಳದಲ್ಲಿ ನಡೆಯಿತು. ಧಾರವಾಡದಲ್ಲಿ ಸೆಕೆಂಡರಿ ಶಿಕ್ಷಣ ನಡೆಯಿತು. ಬಗರಿಯವರು ಮೆಟ್ರಿಕ್ ಮುಗಿಸಿದ ನಂತರ ಪೂನ ಮಿಲಿಟರಿ ಸರಬರಾಜು ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಆ ಉದ್ಯೋಗ ತೊರೆದು […]

ಶಿವಮೊಗ್ಗ ಜಿಲ್ಲೆಯವರಾದ ಕೆ. ವಿ. ಶಿವಸ್ವಾಮಿ ಅವರು ಕಳೆದ 14 ವರ್ಷಗಳಿಂದ ಭಗವದ್ಗೀತೆಯನ್ನು ಜನರಿಗೆ ನಿರಂತರವಾಗಿ, ಯಾವುದೇ ಶುಲ್ಕವಿಲ್ಲದೆ ಬೋಧಿಸುತ್ತ ಬಂದಿದ್ದಾರೆ. ಇವರು ತಮ್ಮ ಜೀವನವನ್ನು ಶ್ರೀ ಕೃಷ್ಣನ ಸೇವೆಗೆ ಮತ್ತು ಭಗವದ್ಗೀತೆಯ ಪ್ರಚಾರಕ್ಕೆ ಮುಡಿಪಾಗಿಟ್ಟಿದ್ದಾರೆ. ಇವರಿಗೆ, ಭಾರತ , ಅಮೆರಿಕ, ಆಫ್ರಿಕ, ಯೂರೋಪ್ ಮತ್ತು ಪೂರ್ವ ಏಷ್ಯಾದಲ್ಲಿ ಅನೇಕ ಶಿಷ್ಯರಿದ್ದಾರೆ. ಶಿವಸ್ವಾಮಿ ಅವರು ಶೃಂಗೇರಿಯಲ್ಲಿ ಬಿ.ಎ. ಪದವಿಯ ನಂತರ, ಮೈಸೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಇಂಗ್ಲಿಷ್ […]

ಡಿಸೆಂಬರ್ 21ರಂದು ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಯಾವುದೇ ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಆದರೆ, ಬಿಸಿಸಿಐ ಉನ್ನತ ಅಧಿಕಾರಿಗಳು ಹಾರ್ದಿಕ್ ಪಾಂಡ್ಯರನ್ನು ಸಂಪರ್ಕಿಸಿ ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಳ್ಳಲು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಂಡ್ಯ ಯೋಚಿಸಲು ಸಮಯ ಕೇಳಿದ್ದಾರೆ.ಬಿಸಿಸಿಐ ಶೀಘ್ರದಲ್ಲೇ ಹೊಸ ಆಯ್ಕೆ ಸಮಿತಿಯನ್ನು ನೇಮಿಸಿ ನಿರ್ಧಾರವನ್ನು ಅಧಿಕೃತಗೊಳಿಸಲಿದೆ. ರೋಹಿತ್ ಶರ್ಮಾ 2023 ರ ವಿಶ್ವಕಪ್ ವರೆಗೆ ಏಕದಿನ ಮತ್ತು ಟೆಸ್ಟ್ ತಂಡಕ್ಕೆ ನಾಯಕರಾಗಿ ಮುಂದುವರೆಯಲಿದ್ದಾರೆ. ಇಂಗ್ಲೆಂಡ್ […]

ಬಿಗ್ ಬಾಸ್ ಜರ್ನಿ ಇರುವುದು ಕೇವಲ ಇನ್ನು ಎರಡು ವಾರ ಮಾತ್ರ. ಮುಗಿದರೆ ಎಲ್ಲರೂ ಫೈನಲ್‌ನಲ್ಲಿ ಇರುತ್ತಾರೆ. ಯಾರಾದರೂ ಒಬ್ಬರು ಟ್ರೋಫಿ ತೆಗೆದುಕೊಂಡು ಹೋಗುತ್ತಾ ಇರುತ್ತಾರೆ. ಬಿಗ್ ಬಾಸ್ ಮುಗಿದ ಮೇಲೆ ಅದರ ಫಿಲಿಂಗ್ಸ್ ನಲ್ಲಿ ಒಂದಷ್ಟು ದಿನ ತೇಲಾಡುತ್ತಾ ಉಳಿದವರು ಮುಂದಿನ ಕೆಲಸಗಳನ್ನು ನೋಡುತ್ತಾರೆ.ಆದರೆ ಈಗಾಗಲೇ 88 ದಿನದತ್ತ ಬಂದಿರುವ ಬಿಗ್ ಬಾಸ್ ಮನೆ ಮಂದಿಗೆ ಈಗ ಒಂದಷ್ಟು ಎಕ್ಸ್ಟ್ರಾ ಬೂಸ್ಟ್ ಬೇಕಾಗಿದೆ. ಆ ಬೂಸ್ಟ್ ನೀಡುವುದಕ್ಕೆ ಬಿಗ್ […]

1887ರ ಡಿಸೆಂಬರ್ 22ರಂದು ಈರೋಡ್ ನಗರದಲ್ಲಿ ಒಬ್ಬ ಸಾಮಾನ್ಯ ಗುಮಾಸ್ತನ ಮಗನಾಗಿ ಜನಿಸಿದ ಶ್ರೀನಿವಾಸ ರಾಮಾನುಜನ್ ಬಾಲ್ಯದಿಂದಲೂ ಗಣಿತ ಲೋಕದಲ್ಲಿ ಮುಳುಗಿಬಿಡುತ್ತಿದ್ದರು. ಐದನೇ ತರಗತಿಯಲ್ಲಿ ಒಬ್ಬ ಗಣಿತ ಅಧ್ಯಾಪಕರು ಪಾಠ ಮಾಡುತ್ತಾ ಸೊನ್ನೆಗೆ ಸೊನ್ನೆಯಿಂದ ಭಾಗಿಸಿದರೆ ಒಂದು ಎಂದು ನಿರೂಪಣೆ ಮಾಡಲು ಹೊರಟಾಗ ಸಾಧ್ಯವೇ ಇಲ್ಲ, ಸೊನ್ನೆಯಿಂದ ಯಾವ ಸಂಖ್ಯೆಯನ್ನು ಭಾಗಿಸಿದರೂ ಅನಂತ( Infinite) ಸಂಖ್ಯೆಯು ದೊರೆಯುತ್ತದೆ ಎಂದು ವಾದ ಮಾಡಿ ಗೆದ್ದವರು ರಾಮಾನುಜನ್!ಮೂರನೇ ತರಗತಿಯಲ್ಲಿ ಇರುವಾಗ ಶ್ರೇಣಿಯ ಅಪ್ಲಿಕೇಶನ್ […]

   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣಾ ಸಮಾರಂಭ. ಆ ವರ್ಷ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿದ್ದವರು ಅಖಿಲ ಭಾರತ ಮಟ್ಟದಲ್ಲಿ ಪ್ರಖ್ಯಾತರಾದ ಕೆ. ಬಾಲಚಂದರ್. ಕೆ. ಬಾಲಚಂದರ್ ಅವರು ಆ ವರ್ಷದ ಶ್ರೇಷ್ಠ ಚಲನಚಿತ್ರವಾದ ‘ಆದಿ ಶಂಕರಚಾರ್ಯ’ ಚಿತ್ರದ ಹೆಸರು ಹೇಳುತ್ತಾ, “ಈ ಚಿತ್ರಕ್ಕೆ ‘ಸ್ವರ್ಣಕಮಲ’ಕ್ಕಿಂತ ದೊಡ್ಡ ಪ್ರಶಸ್ತಿ ನೀಡಲು ಸಾಧ್ಯವಿದ್ದಿದ್ದರೆ ಚೆನ್ನಿತ್ತು ಎನಿಸುತ್ತಿದೆ” ಎಂದರು. ಆ ಚಿತ್ರದ ನಿರ್ದೇಶಕರು ನಮ್ಮ ಜಿ. ವಿ. ಅಯ್ಯರ್. ಜಿ. ವಿ. ಅಯ್ಯರ್ ಅವರು […]

  ‘ಲೈಗರ್’ ಸಿನಿಮಾ ಈ ವರ್ಷ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಟ್ಟರ್ ಫ್ಲಾಪ್ ಆಗಿತ್ತು. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಆಕ್ಷನ್ ಎಂಟರ್‌ಟೈನರ್‌ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ವಿಜಯ್ ದೇವರಕೊಂಡ ಹೀರೊ ಆಗಿ ಅಬ್ಬರಿಸಿದರೂ ಪ್ರಯೋಜನವಾಗಿರಲಿಲ್ಲ.’ಲೈಗರ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಬಂಡವಾಳ ಹಾಕಿ ಪುರಿ ಜಗನ್ನಾಥ್ ಕೈ ಸುಟ್ಟುಕೊಂಡಿದ್ದರು. ‘ಲೈಗರ್’ ಆಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎಂದುಕೊಂಡಿದ್ದ ವಿಜಯ್ ದೇವರಕೊಂಡ ಆಸೆ […]

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ (Anushka Sharma) ಮುಂದಿನ ಸಿನಿಮಾ ಚಕ್ಡಾ ಎಕ್ಸ್‌ಪ್ರೆಸ್ (Chakra Express) ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ಇದರ ನಡುವೆ ಅನುಷ್ಕಾ ಶರ್ಮಾ ಎಡವಟ್ಟು ಮಾಡಿಕೊಂಡಿದ್ದಾರೆ. ಸ್ಪೋರ್ಟ್ಸ್​ ಬ್ರ್ಯಾಂಡ್​ (Sports Brand) ಒಂದರ ಪ್ರಚಾರಕ್ಕೆಂದು ಹೋದವರು ಮುಂಬೈನಲ್ಲಿ ಟ್ರಾಫಿಕ್​ ಜಾಮ್​ ಉಂಟು ಮಾಡಿದ್ದಾರೆ. ಬ್ರ್ಯಾಂಡ್​ ಪ್ರಚಾರಕ್ಕೆ(Promotion) ಏನೆಲ್ಲಾ ಗಿಮಿಕ್​ ಮಾಡಿದ್ದಾರೆ. ಅಂದ್ರೆ ನಿನ್ನೆ ನಾನು ನಿಮ್ಮ ಬ್ರ್ಯಾಂಡ್​ ಅಂಬಾಸಿಡರ್ ಅಲ್ಲ ಎಂದು ಪೂಮಾ ಇಂಡಿಯಾ ಬ್ರ್ಯಾಂಡ್ […]

Advertisement

Wordpress Social Share Plugin powered by Ultimatelysocial