ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಸಂಸ್ಮರಣಾ ದಿನವಿದು.1926ರ ಫೆಬ್ರವರಿ 7ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಹುಟ್ಟಿದ ಜಿ. ಎಸ್. ಶಿವರುದ್ರಪ್ಪ (ಜೀಯೆಸ್ಸೆಸ್) ಈ ನಾಡಿನಲ್ಲಿ ವ್ಯಾಪಕವಾಗಿ ಸಂಚರಿಸಿದ್ದವರು. ಪ್ರವಾಸ ಪ್ರೀತಿಯ ಜೀಯೆಸ್ಸೆಸ್ ಈ ಸುತ್ತುವಿಕೆಯಿಂದ ಬಹುಶ್ರುತತೆಯನ್ನು, ಸಮಚಿತ್ತವನ್ನು, ಜನಸಂಪರ್ಕವನ್ನು ಪಡೆದಿದ್ದರು.ಸೃಜನ, ವಿಮರ್ಶೆ, ಮೀಮಾಂಸೆ, ಅಧ್ಯಯನ, ಅಧ್ಯಾಪನ, ಆಡಳಿತ, ಸಂಘಟನೆ – ಈ ಮುಂತಾದ ಸಾಂಸ್ಕೃತಿಕ ನೆಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕನ್ನಡ ಸಂಸ್ಕೃತಿಯ ಚಲನಶೀಲತೆಗೆ ತಮ್ಮ ಕೊಡುಗೆ ನೀಡುತ್ತ ಬಂದ […]

ಕ್ರಿ. ಶ. 350ರ ಕಾಲದ ಹಲ್ಮಿಡಿ ಕನ್ನಡ ಶಾಸನವನ್ನು ಗುರುತಿಸಿದವರು ಮಹಾನ್ ಪುರಾತತ್ವ ಶಾಸ್ತ್ರಜ್ಞ ಎಂ. ಎಚ್. ಕೃಷ್ಣ. ಇಂದು ಈ ಮಹನೀಯರ ಸಂಸ್ಮರಣಾ ದಿನ. ಎಂ. ಎಚ್. ಕೃಷ್ಣ ಎಂದು ವಿಶ್ವಖ್ಯಾತರಾದ ಮೈಸೂರು ಹಟ್ಟಿ ಅಯ್ಯಂಗಾರ್ ಕೃಷ್ಣ ಅವರು 1892ರ ಆಗಸ್ಟ್ 19ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ರಂಗ ಅಯ್ಯಂಗಾರ್. ತಾಯಿ ಲಕ್ಷ್ಮಮ್ಮ. ಸಂಸ್ಕೃತ ವಿದ್ವಾಂಸರಾಗಿದ್ದ ರಂಗ ಅಯ್ಯಂಗಾರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಗುರುಗಳೂ ಮತ್ತು ಅರಮನೆಯ […]

  ಟಾಲಿವುಡ್’ನ ಹಿರಿಯ ನಟ ಕೈಕಲಾ ಸತ್ಯನಾರಾಯಣ ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರುಇಂದು ಬೆಳಿಗ್ಗೆ ಹೈದರಾಬಾದ್’ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.ತೆಲುಗು ಸಿನಿಮಾಗಳಲ್ಲಿ ನಾಯಕ, ಕ್ಯಾರೆಕ್ಟರ್ ಆರ್ಟಿಸ್ಟ್, ಖಳನಾಯಕ, ಹಾಸ್ಯನಟ ಮತ್ತು ಎಲ್ಲಾ ರೀತಿಯ ಪಾತ್ರಗಳಲ್ಲಿ ತಮ್ಮದೇ ಆದ ಖ್ಯಾತಿ ಗಳಿಸಿದ್ದ ಹಿರಿಯ ನಟ, ನಿರ್ಮಾಪಕರಾಗಿಯೂ ಕೆಲವು ಚಲನಚಿತ್ರಗಳನ್ನ ನಿರ್ಮಿಸಿದ್ದಾರೆ.ತೆಲುಗು ಚಿತ್ರರಂಗದಲ್ಲಿ ಎಸ್. ವಿ. ರಂಗರಾವ್ ನಂತರ ಇಂತಹ ವೈವಿಧ್ಯಮಯ ಪಾತ್ರಗಳನ್ನ ನಿರ್ವಹಿಸಿದವರಲ್ಲಿ ಕೈಕಲಾ ಸತ್ಯನಾರಾಯಣ ಕೂಡ ಒಬ್ಬರು. […]

  ವಾರಕ್ಕೊಮ್ಮೆ ಧಾರಾವಾಹಿಗಳ ರೇಟಿಂಗ್ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ. ಮೊದ ಮೊದಲಿಗೆ ಲೈಕ್ ಆದ ಧಾರಾವಾಹಿಯ ಕಥೆಗಳು ಆಮೇಲೆ ಆಮೇಲೆ ಬೋರ್ ಹೊಡೆಸುವುದಕ್ಕೂ ಆರಂಭಿಸುತ್ತವೆ. ಕಥೆ ಸ್ಟ್ರಾಂಗ್ ಇದ್ದು, ಒಳ್ಳೆ ತಿರುವಿನಲ್ಲಿ, ನೋಡುಗರನ್ನು ಕರೆದುಕೊಂಡು ಹೋಗುತ್ತಾ ಇದ್ದರೆ ವರ್ಷವಲ್ಲ ಎರಡು ವರ್ಷವಾದರೂ ರಿಮೋಟ್‌ನಲ್ಲಿ ನಂಬರ್ ಬದಲಾಗುವುದಿಲ್ಲ.ಹೀಗೆ ಪ್ರೇಕ್ಷಕನ ಮನಸ್ಥಿತಿ ಅರಿತು ಕಥೆ ಹೆಣೆಯುವವನೇ ಜಾಣ. ಆದರೆ ಈಗಂತೂ ಕಾಂಪಿಟೇಷನ್ ಯುಗವಾದ್ದರಿಂದ ಇದು ಕೊಂಚ ಕಷ್ಟವೇ. ಆದರೂ ಇರುವ ಮನರಂಜನೆಯ […]

  ಸ್ಯಾಂಡಲ್‌ವುಡ್‌ನಲ್ಲಿ ‘ಕ್ರಾಂತಿ’ ಗಾನ ಬಜಾನಾ ಶುರುವಾಗಿದೆ. ಈಗಾಗಲೇ ಚಿತ್ರದ 2 ಸಾಂಗ್ ರಿಲೀಸ್ ಆಗಿದೆ. 3ನೇ ಸಾಂಗ್‌ ಹೊರಬರುವ ಸಮಯ ಹತ್ತಿರ ಬರ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದೆ.ಇದೀಗ ಮತ್ತೊಂದು ಹಾಡನ್ನು ಅದೇ ರೀತಿ ಲೋಕಾರ್ಪಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ.ವಿ. ಹರಿಕೃಷ್ಣ ನಿರ್ದೇಶನದ ‘ಕ್ರಾಂತಿ’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ರಚಿತಾ ರಾಮ್ ಮಿಂಚಿದ್ದಾರೆ. ‘ಕ್ರಾಂತಿ’ ಥೀಮ್ ಸಾಂಗ್ ‘ಧರಣಿ’, […]

  ಬೆಂಗಳೂರು, ಡಿಸೆಂಬರ್ 21ಕರ್ನಾಟಕ ಪೊಲೀಸರ ಬಹುದಿನದ ಬೇಡಿಕೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಕೆಲವು ಷರತ್ತುಗಳೊಂದಿಗೆ ಅಂತರ ಜಿಲ್ಲಾ ವರ್ಗಾವಣೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಕರ್ನಾಟಕ ಪೊಲೀಸ್ ಸಿಬ್ಬಂದಿಗೆ ನಿರ್ಬಂಧಿತವಾಗಿದ್ದ ಅಂತರ ಜಿಲ್ಲಾ ವರ್ಗಾವಣೆಗೆ ಅನುಮೋದನೆ ನೀಡಲಾಯಿತುಕೇರಂ, ಚೆಸ್ ಆಟಗಳಿಗೆ ಪೊಲೀಸ್ ಅನುಮತಿ ಅನಗತ್ಯ; ಹೈಕೋರ್ಟ್ಪೊಲೀಸ್ ಇಲಾಖೆಗೆ ಸೇರಿ ಮೂರು ವರ್ಷ ಪೂರ್ಣಗೊಂಡವರು, ನೇಮಕಾತಿ […]

  ನಟ,  ನಟಿಯರು ಅಂದ್ಮೇಲೆ ಹೊಸ ಹೊಸ ಅವಕಾಶಗಳು ಸಿಗುತ್ತಲೇ ಇರುತ್ತವೆ. ಆದರೆ ಹೊಸ ಅವಕಾಶ ಸಿಕ್ಕ ತಕ್ಷಣ ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದವರನ್ನು ಹಾಗೂ ತಾಯ್ನಾಡು, ನುಡಿಯನ್ನೇ ಮರೆತು ಸಾಗುತ್ತಾರೆ. ಮುಂದೊಂದು ದಿನ ತಾವು ಇಂತಹ ಸ್ಥಳದಿಂದ ಬಂದಿದ್ದು, ಮೂಲ ಇದು ಎಂದು ಹೇಳಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಾರೆ.ಇಂತಹ ಪ್ರಕರಣ ಇತ್ತೀಚಿಗೆ ನಡೆದು, ಸಾಕಷ್ಟು ಟ್ರೋಲ್  ಕೂಡ ಆಗಿದೆ. ಈ ಮಧ್ಯೆ ಕನ್ನಡ ಚಿತ್ರರಂಗದ ಬಗ್ಗೆ ಈಗ ನಟಿಯೊಬ್ಬರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. […]

      ಲುಡ್ವಿಗ್ ವಾನ್ ಬೇತೋವನ್ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸಂಗೀತ ಕಲಾವಿದರಲ್ಲೊಬ್ಬನೆಂದು ಹೆಸರಾಗಿದ್ದಾನೆ. ಆತನೊಬ್ಬ ಮಹಾನ್ ಪ್ರತಿಭಾನ್ವಿತ ವಾದ್ಯಗಾರ, ಕೃತಿ ರಚನಕಾರ ಮತ್ತಿ ಸಂಗೀತ ಸಂಯೋಜಕ. ಬೇತೋವನ್ನನ ಶ್ರೇಷ್ಠ ಕೃತಿಗಳ ರಚನೆ ಆದದ್ದು ಆತ ಪೂರ್ತಿ ಕಿವುಡನಾದ ಮೇಲೆ. ಪರಮಭವ್ಯ ಸಂಗೀತವೊಂದು ಅದನ್ನು ಆಲಿಸಿ ಆನಂದಿಸಲಾಗದವನ ಕೊಡುಗೆ ಎಂದರೆ ತುಸು ವಿಚಿತ್ರವೆನಿಸುತ್ತದೆ. ಬೇತೋವನ್ನನ ಭೌತ ಶ್ರವಣೇಂದ್ರಿಯ ನಿಷ್ಕ್ರಿಯವಾದರೂ ಆತನ ಅಂತರಿಕ ಸಂವೇದನೆಗಳು ಸದಾ ಜಾಗೃತವಾಗಿದ್ದು, ಕೋಮಲ ಮತ್ತು […]

ವೈ. ಕೆ. ಶ್ರೀಕಂಠಯ್ಯನವರು ಕರ್ನಾಟಕ ಶಾಸ್ತ್ರೀಯ ಸಂಗೀತ ವಾಗ್ಗೇಯಕಾರರಾಗಿ ಮತ್ತು ಚಿತ್ರಕಲಾವಿದರಾಗಿ ಅಪಾರ ಸಾಧನೆ ಮಾಡಿದವರು. ಇಂದು ಅವರ ಸಂಸ್ಮರಣಾ ದಿನ. ವೈ. ಕೆ. ಶ್ರೀಕಂಠಯ್ಯನವರು ಕಡೂರು ಬಳಿಯ ಗ್ರಾಮವೊಂದರಲ್ಲಿ 1921ರ ಆಗಸ್ಟ್ 2ರಂದು ಜನಿಸಿದರು. ತಂದೆ ಕೃಷ್ಣಸ್ವಾಮಯ್ಯ. ತಾಯಿ ಸೀತಮ್ಮ. ಇವರ ಬಹುತೇಕ ಬದುಕು ಶಿವಮೊಗ್ಗದಲ್ಲಿ ನಡೆಯಿತು. ಶ್ರೀಕಂಠಯ್ಯನವರಿಗೆ ಚಿಕ್ಕಂದಿನಿಂದಲೇ ಸಂಗೀತ ಮತ್ತು ಲಲಿತಕಲೆಗಳಲ್ಲಿ ಅಭಿರುಚಿ ಮೂಡಿತು. ಈ ಆಸಕ್ತಿ ಅವರನ್ನು ವೃತ್ತಿಯಿಂದ ಚಿತ್ರಕಲಾಕಾರರನ್ನಾಗಿಯೂ, ಪ್ರವೃತ್ತಿಯಿಂದ ಸಂಗೀತಜ್ಞರನ್ನಾಗಿಯೂ ರೂಪಿಸಿತು. […]

ಡಾ. ಪಿ. ವಿ. ನಾರಾಯಣ ಸಾಹಿತ್ಯದಲ್ಲಿ ಆಳವಾದ ಅಧ್ಯಯನ ನಡೆಸಿ ವೈಜ್ಞಾನಿಕ ದೃಷ್ಟಿಕೋನವನ್ನು ರೂಢಿಸಿಕೊಂಡು ಬಂದಿರುವ ವಿಶಿಷ್ಟ ಸಾಹಿತಿ, ಪ್ರಾಧ್ಯಾಪಕ ಮತ್ತು ಕನ್ನಡಪರ ಹೋರಾಟಗಾರರು. ಪಿ.ವಿ. ನಾರಾಯಣ 1942ರ ಡಿಸೆಂಬರ್ 18ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪಿ. ವೆಂಕಪ್ಪಯ್ಯ. ತಾಯಿ ನರಸಮ್ಮ. ಪ್ರಾರಂಭಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ನಡೆಸಿದ ಅವರು, ತುಮಕೂರಿನ ಸರಕಾರಿ ಕಾಲೇಜಿನಿಂದ ಬಿ.ಎ, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಇಂಗ್ಲಿಷ್ ಪದವಿ ಪಡೆದರು. […]

Advertisement

Wordpress Social Share Plugin powered by Ultimatelysocial