ಸಕ್ಕರೆ ನಾಡು ಮಂಡ್ಯದಲ್ಲಿ ಶಕ್ತಿ ಪ್ರದರ್ಶಕ್ಕೆ ಬಿಜೆಪಿ ಮುಂದಾಗಿದ್ದು,ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ ಉಮೇಶ್‌ ನೇತೃತ್ವದಲ್ಲಿ ಸಮಾವೇಶ ನಡೆಸಲಾಕ್ತಿದೆ. ಒಕ್ಕಲಿಗರ ನಾಡಿನಲ್ಲಿ ಹೇಗಾದ್ರೂ ಮಾಡಿ ಕಮಲ ಅರಳಿಸಬೇಕೆಂದು ಶತಾಯ ಗತಾಯ ಪ್ರಯತ್ನ ಮಾಡ್ತಿದೆ. ಪಾಂಡವಪುರ, ಮದ್ದೂರು ಕ್ಷೇತ್ರಗಳಲ್ಲಿ ಜನಸಂಪರ್ಕ ಯಾತ್ರೆ ನಡೆಯಲಿದ್ದು, ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನ ಪ್ರಕಟ ಮಾಡುವ ಸಾಧ್ಯತೆ ಸಹ ಇದೆ. ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ಭಾಗಿಯಾಕ್ತಿದ್ದಾರೆ. ಮೊದಲಿಗೆ ಪಾಂಡವಪುರದಲ್ಲಿ ಸಮಾವೇಶದಲದಲಿ ಭಾಗವಹಿಸಿ […]

ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರು ಸಾವಿನ ತನಿಖೆಯನ್ನ ಸಿಐಡಿ (CID)ಗೆ ವಹಿಸಲಾಗಿದೆ.ಈ ಕುರಿತಂತೆ ಸ್ವತಃ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಚಂದ್ರು ಸಾವು ಸಂಭವಿಸಿ ಒಂದೂವರೆ ತಿಂಗಳು ಕಳೆದಿದೆ. ತನ್ನಮಗನ ಸಾವಿನ ತನಿಖೆ ಸರಿಯಾಗಿ ನಡೆದಿಲ್ಲ ಎಂಧು ಚಂದ್ರು ತಂದೆ ಆರೋಪ ಮಾಡಿದ್ದರು. ರೇಣುಕಾಚಾರ್ಯ ಕೂಡ ಪಾರದರ್ಶಕತೆಯಿಂದ ಸಾವಿನ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನಲೆ ಕೇಸ್‌ನ್ನ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

ನಾನು ಸಿದ್ದರಾಮಯ್ಯ ಒಟ್ಟಿಗೇ ಬಸ್‌ ಯಾಥ್ರೆ ಮಾಡ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಈ ಮೂಲಕ ಯಾಥ್ರೆ ವಿಚಾರದಲ್ಲಿ ಇದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ನಾನು ದಕ್ಷಿಣ ಮಧ್ಯ ಕರ್ನಾಟಕದಲ್ಲಿಯಾತ್ರೆ ಹೋದ್ರೆ, ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಲ್ಲಿ ಯಾತ್ರೆ ಹೋಕ್ತಾರೆ. ಒಟ್ಟೂ 224 ಕ್ಷೇತ್ರಗಳಲ್ಲಿ ಯಾತ್ರೆ ಮುಗಿಸಬೇಕಾಗಿದೆ ಹಾಗಾಗಿ ಒಬ್ಬೊಬ್ಬರು ಒಂದೋಂದು ಕಡೆ ಹೋಗಬೇಕು ಜನವರಿಯಲ್ಲಿ ಮೊದಲಿಗೆ ಒಟ್ಟಾಗಿಯೇ ಪಾದಯಾತ್ರೆ ಆರಂಭಿಸಿ  ಬಳಿಕ ಪ್ರತ್ಯೇಕ ಯಾತ್ರೆ […]

ಭ್ರಷ್ಟಾಚಾರ ಹಗರಣ ಮುಚ್ಚಿ ಹಾಕಲು ಬಿಜೆಪಿ ಕುಕ್ಕರ್‌ ಬ್ಲಾಸ್ಟ್ ಪ್ರಕರಣ ದೊಡ್ಡದು ಮಾಡಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ. ಮತದಾರರ ಪಟ್ಟಿ ಡಿಲೀಟ್‌ ಆರೋಪ ಮರೆಮಾಚಲು ಬಿಜೆಪಿ ಷಡ್ಯಂತ್ರ ಮಾಡಿದೆ ಎನ್ನುವ ಆರೋಪ ಮಾಡ್ತಿದ್ದಾರೆ. ಕುಕ್ಕರ್‌ ಬ್ಲಾಸ್ಟ್‌ ನಡೀತಾ ಇದ್ದಂತೆ ಡಿಜಿಪಿ(DGP) ಯಾವುದೇ ತನಿಖೆ ಮಾಡದೇ ಟೆರರಿಸ್ಟ್‌ ಎಂದು ಹೇಳಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ: https://play.google.com/store/apps/details?id=com.speed.newskannada Please follow and like us:  

ಇದೇ ಜನವರಿ 15 ರ ಒಳಗೆ ವಿಧಾನಸಬಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡ್ತೀವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಸೇರಿದಂತೆ 37 ಜನರ ಚುನಾವಣಾ ಕಮಿಟಿ ರಚನೆ ಮಾಡಲಾಗಿದೆ. ಇದರ ಮಧ್ಯೆ ಕಾಮಗ್ರೆಸ್‌ ನಾಯಕರಲ್ಲಿ ಅಸಮಾಧಾನದ ಹೊಗೆಯಾಡ್ತಿದೆ ಕಾರಣ ಸಿದ್ದು ಹೊರರುಪಡಿಸಿ ಕುರುಬರಲ್ಲಿ ಬೇರೆ ನಾಯಕರಿಗೆ ಅವಕಾಶ ಇಲ್ಲ. ಲಿಂಗಾಯಿತರಿಗೆ 8,ಒಕ್ಕಲಿಗರಿಗೆ 6, ಮುಸ್ಲೀಂರಿಗೆ 4 , ಬ್ರಾಹ್ಮಣ,ಬಲಿಜಿಗ,ಪರಿಶಿಷ್ಟ ಜಾತಿಗೆ ತಲಾ […]

ಮಲ್ಲಿಕಾರ್ಜುನ್‌  ಖರ್ಗೆಯವರನ್ನ ಕಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸತ್ತ ಕಾಂಗ್ರೆಸ್‌ಗೆ ಇಂಜೆಕ್ಷನ್‌ ನೀಡಿದ್ದಾರೆ ಎಂದು ಕೆ ಎಸ್‌ ಈಶ್ವರಪ್ಪ ಕಾಂಗ್ರೆಸ್‌ ಹೈಕಮಂಡ್‌ ಲೇವಡಿ ಮಾಡಿದ್ದಾರೆ. ಮಲ್ಲಿಕಾರ್ಜುನ್‌ ಖರ್ಗೆಯವರಿಗಹೇ ಯಾರಾದ್ರೂ ಇಂಜೆಕ್ಷನ್‌ ಕೊಡಬೇಕು ಹೀಗಿದ್ದಾಗ ಅವರು ಪಕ್ಷಕ್ಕೆ ಇಂಜೆಕ್ಷನ್‌ ಕೊಡ್ತಾರಾ ಎಂದ ಅವು ನನಗೂ ಮಲ್ಲಿಕಾರ್ಜುನ್‌ ಖರ್ಗೆಯವರ ಮೇಲೆ ಗೌರವ ಇದೆ ಎಂದು ಹೇಳಿದರು. ಬಿಜೆಪಿಯಲ್ಲಿ ಹೈಕಮಾಂಡ್‌ ಮಾತನ್ನ ಎಲ್ಲರೂ ಕೇಳ್ತಾರೆ ಆದರೆ ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ಆದೇಶ ಸಿದ್ದರಾಮಯ್ಯ ಡಿಕೆಶಿ […]

ಕಾಂಗ್ರೆಸ್‌ನ 10 ಶಾಸಕರು ಬಿಜೆಪಿಗೆ ಸೇರುತ್ತಾರೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೊಸ ಬಾಂಬ್‌ ಸಿಡಿಸಿದ್ದಾರೆ. ಕಾಂಗ್ರೆಸ್‌ನ 22 ಜನ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಆ 22 ರಲ್ಲಿ 10 ಜನರನ್ನ ಆಯ್ಕೆ ಮಾಡಿ  ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದೇವೆ. ಅವರು ಬಂದೇ ಬರ್ತಾರೆ ಕಾದು ನೋಡಿ ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ: https://play.google.com/store/apps/details?id=com.speed.newskannada Please follow and like us:

ಮಂಡ್ಯದ 4-5 ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಬಿಜೆಪಿ ಮಾಸ್ಟರ್‌ ಪ್ಲಾನ್‌ ಮಾಡಿದೆ. ಇದೇ ಡಿಸೆಂಬರ್‌ 20 ರ ಒಳಗೆ ಮಂಡ್ಯ ಅಖಾಡಕ್ಕೆ ಬಿಜೆಪಿ ಚತುರರು ಎಂಟ್ರಿ ಕೊಡ್ತದ್ದಾರೆ. ಕೇಂದ್ರ ಸಚಿವ ಕ್ರಿಷನ್‌ ಪಾಲ್‌ ಗುರ್ಜರ್‌ಗೆ ಮಂಡ್ಯ ಉಸ್ತುವಾರಿ ವಹಿಸಿದೆ ಬಿಜೆಪಿ.  ಗುರ್ಜರ್‌ ಕೇಂದ್ರ ಇಂಧನ ಬೃಹತ್‌ ಕೈಗಾರಿಕಾ ಸಚಿವರಾಗಿದ್ದಾರೆ. ಈಗಾಗಲೇ ಎರಡು ಬಾರಿ ಮಂಡ್ಯ ಪ್ರವಾಸ ಮಾಡಿದ್ದಾರೆ.    ಇದೇ ಡಿ.20ರ ಒಳಗೆ ಮತ್ತೆ ಮಂಡ್ಯಕ್ಕೆ ಎಂಟ್ರಿ ಕೊಡಲಿದ್ದು ಮಂಡ್ಯದ 7 […]

ಜನಾರ್ಧನ್‌ ರೆಡ್ಡಿಯವರನ್ನ ಬಿಜೆಪಿಯಲ್ಲಿಯೇ ಉಳಿಸಿಕೊಳ್ತೀವಿ. ಎಲ್ಲ ಕೇಸ್‌ ಇತ್ಯರ್ಥ ಮಾಡಿಕೊಂಡು ಅವರು ಬಿಜೆಪಿಗೇ ಬರ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯೆಡಿಯೂರಪ್ಪ ಹೇಳಿದ್ದಾರೆ. ರೆಡ್ಡಿ ಮೊಮ್ಮಗಳ ನಾಮಕರಣದ ವೇಳೆ ಎಲ್ಲ ಬಿಜೆಪಿ ಮುಖಂಡರೂ ರೆಡ್ಡಿ ಜೊತೆ ಮಾತನಾಡಿದ್ದೇವೆ. ಅವರನ್ನ ನಾವುಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಿಲ್ಲ. ಮಾಡೋದೂ ಇಲ್ಲ. ಪಕ್ಷ ಕಟ್ಟೋಕೆ ಅವರೂ ನಮಗೆ ಸಹಕಾರ ಕೊಡ್ತಾರೆ ಎಂದು ಕೊಪ್ಪಳದಲ್ಲಿ ಬಿಎಸ್‌ವೈ ಹೇಳಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ರೆಡ್ಡಿ ಹೊಸ ಮನೆಯ ಪ್ರವೇಶ […]

ಬಿಜೆಪಿ ಪಕ್ಷದಲ್ಲಿ ಬಿಎಸ್‌ವೈ ಅವರನ್ನ ಯಾರೂ ಕಡೆಗಣಿಸಿಲ್ಲ, ಯೆಡಿಯೂರಪ್ಪ ಬಿಜೆಪಿ ಪ್ರಶ್ನಾತೀತ ನಾಯಕರು ಎಂದು ವಿಜಯಪುರದಲ್ಲಿ ಭೈರತಿ ಬಸವರಾಜ್‌ ಹೇಳಿದ್ದಾರೆ.ಬಿಜೆಪಿಯಲ್ಲಿ ಗೊಂದಲ ಇಲ್ಲ.ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಎಲ್ಲದಕ್ಕಿಂತ ಹೆಚ್ಚಾಗಿ ಬಿಎಸ್‌ವೈ ಅವರಿಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಅತ್ಯುನ್ನತ ಸ್ಥಾನ ಕೊಟ್ಟಿದೇವೆ ಮುಂಬರುವ ವಿಧಾನಸಭಾ ಚುನಾವಣೆಗೆ ಅವರ ಮಾರ್ಗದರ್ಶನ ಬೇಕೆ ಬೇಕು. ವಿರೋಧ ಪಕ್ಷದವರು ಸುಮ್ಮನೆ ಏನೇನೋ ಹೇಳ್ತಾರೆ ಎಂಧು ಕಾಂಗ್ರೆಸ್‌ ವಿರುದ್ಧ ಗರಂ ಆದ್ರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ: https://play.google.com/store/apps/details?id=com.speed.newskannada […]

Advertisement

Wordpress Social Share Plugin powered by Ultimatelysocial