ಯಡಿಯೂರಪ್ಪ ಮೇಲೆ ಬಿಜೆಪಿ ಮುನಿಸಿಕೊಂಡಿದೆ ಅನ್ನೋದು ಶುದ್ಧ ಸುಳ್ಳು. ಯಡಿಯೂರಪ್ಪನವರೇ ನಮ್ಮ ಸರ್ವೋಚ್ಛ ನಾಯಕರು ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ. ಯೆಡಿಯೂರಪ್ಪ ಎಲ್ಲ ಕೆಲಸ ಮಾಡುತ್ತೇವೆ. ನನ್ನ ಹಾಗು ಬಿಎಸ್‌ವೈ ನಡುವಿನ ಭಿನ್ನಾಬಿಪ್ರಾಯ ಕೂಡ ಸುಳ್ಳು. ಆ ಥರಹದ ಯಾವುದೇ ಗೊಂದಲ ಇಲ್ಲ ನನ್ನದು ಬಿಎಸ್‌ವೈ ಅವರದ್ದು ತಂದೆ ಮಗನ ಸಂಬಂಧ ಎಂದು ಸ್ಪಷ್ಟ ಪಡಿಸಿದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ: https://play.google.com/store/apps/details?id=com.speed.newskannada Please follow and like […]

ಪಿಎಸ್‌ಐ (PSI) ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಡಿಜಿಪಿ (ADGP) ಅಮೃತ್‌ ಪೌಲ್‌ಗೆ ಜೈಲೆ ಗತಿಯಾಗಿದೆ. ಅಮೃತ್‌ ಪೌಲ್‌ ಜಾಮೀನು ಅರ್ಜಿಗೂ ತಿರಸ್ಕಾರ ಮಾಡಲಾಗಿದೆ. ಇದರ ಬನ್ನಲ್ಲೇ ಪೌಲ್‌ ಮಗಳು ನನ್ನ ತಂದೆ ಅಮಾಯಕ. ಯಾವುದೇ ತಪ್ಪು ಮಾಡಿಲ್ಲ. ತಂದೆ ಬಂಧನದಿಂದ ದೈಹಿಕ, ಮಾನಸಿಕ, ಆರ್ಥಿಕ ಕಷ್ಟ ಎದುರಾಗಿದೆ ಬ್ಯಾಂಕ್‌ ಲೋನ್‌ಗೆ ಇಎಂಐ ಕಟ್ಟೋಕೂ ಕೂಡ ಆಕ್ತಿಲ್ಲ ನಮಗೆ ನ್ಯಾಯ ಕೊಡಿಸಿ ಎಂದು ಪುತ್ರಿ ನುಹಾರ್‌ ಪತ್ರದ ಮೂಲಕ ಮನವಿ […]

ಕೇಂದ್ರ ಗೃಹ ಸಚಿವ ಅಮಿತ್‌ ಶಾ   ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಜೊತೆ ಸಭೆ ನಡೆಸಿದ್ದಾರೆ. ಇನ್ನೇನು ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಹೊತ್ತಿನಲ್ಲಿ ಅಮಿತ್‌ ಶಾ ಸಿಎಂ ಮಾತುಕತೆ ಭಾರೀ ಕುತೂಹಲ ಕೆರಳಿಸಿದೆ. ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನ ಫೈನಲ್‌ ಮಾಡುವ ತಯಾರಿಯಲ್ಲಿರುವ ಪಕ್ಷಕ್ಕೆ ಅಮಿತ್‌ ಶಾ ಏನಾದ್ರೂ ಸೂಚನೆ ನೀಡರಬಹುದಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಪ್ರಮುಖವಾಗಿ ನಿನ್ನೆ ನಡೆದ ಸಭೆಯಲ್ಲಿಸಚಿವಸಂಪುಟ ವಿಸ್ತರಣೆ ಬಗ್ಗೆ  ಸಿಎಂ ಪ್ರಸ್ತಾಪ […]

ಮಹಾರಾಷ್ಟ್ರದ ಸಚಿವ ಚಂದ್ರಕಾಂತ್‌ ಪಾಟಿಲ್‌ ಅವರನ್ನ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತರಾಟೆ ತೆಗೆದುಕೊಂಡಿದ್ದಾರೆ. ಜೊತೆಗೆ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಅವರಿಗೂ ವಾರ್ನಿಂಗ್‌ ಕೊಟ್ಟಿದ್ದಾರೆ. ಗಡಿವಿವಾದಕ್ಕೆ ಸಂಬಂಧಪಟ್ಟಂತೆ ಚಂದ್ರಕಾಮಥ್‌ ಪಾಟೀಲ್‌ ಕರ್ನಾಟಕಕ್ಕೆ ಭೇಟಿ ಕೊಟ್ಟು  ಅಲ್ಲಿರುವ ಮರಾಠಿಗರ ಪರಿಸ್ಥಿತಿ ಹೇಗಿದೆ ಎಂಧು ನೋಡಿ ಬರುತ್ತೇನೆ ಎನ್ನುವ ಹೇಳಿಕೆ ನೀಡಿ ಭಾರೀ ವಿವಾದ ಸೃಷ್ಠಿ ಮಾಡಿದ್ದರು. ಒಬ್ಬ ಸಚಿವರು ಮತ್ತೊಂದು ರಾಜ್ಯಕ್ಕೆ ಹೋಗೋದು ಎಷ್ಟು ಸರಿ?. ಇದು ಮತ್ತೆ […]

ಕರ್ನಾಟಕ- ಬೆಳಗಾವಿ ಗಡಿ ಸಂಘರ್ಷದಲ್ಲಿ ಅಮಿತ್‌ ಶಾ ಮಧ್ಯಪ್ರವೇಶ ಮಾಡಿದ್ದಾರೆ. ಮುಖ್ಮಂತ್ರಿ ಬಸವರಾಜ್‌ ಬೊಮ್ಮಾಯಿ ಹಾಗೂ ಮಹಾರಾಷ್ಟ್ರದ ಸಿಎಂ ಏಕನಾಥ್‌ ಶಿಂಧೆ ಜೊತೆ ಅಮಿತ್‌ ಶಾ ಸಭೆ ನಡೆಸಿದ್ದಾರೆ.  ಸಭೆಯಲ್ಲಿ ಗಡಿ ಬಿಕ್ಕಟ್ಟಿಗೆ 3 ಸಂಧಾನ ಸೂತ್ರಗಳನ್ನ ನೀಡಿದ್ದಾರೆ. ಸೂತ್ರ 1 : ಎರಡೂ ರಾಜ್ಯದಲ್ಲಿ 3 ಸಚಿವರನ್ನ ಒಳಗೊಂಡ ಸಮನ್ವಯ ಸಮಿತಿ ರಚನೆ ಮಾಡಿ ಎಂದು ಹೇಳಿದ್ದಾರೆ. ಸೂತ್ರ 2 : ಎರಡೂ ಗಡಿ ಜಿಲ್ಲೆಗಳಲ್ಲಿ ಐಪಿಎಸ್‌ ಅಧಿಕಾರಗಳ […]

  ರಾಜಕೀಯವಾಗಿ ಯಾರೂ ಯಾರನ್ನೂ ಮುಗಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಬಿಎಸ್‌ವೈ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿ, ಬಸವರಾಜ್‌ ಬೊಮ್ಮಾಯಿಯವರನ್ನ ಸಿಎಂ ಮಾಡ್ತಾ ಇದ್ದಂತೆ, ಬಿಜೆಪಿಯಲ್ಲಿ ಬಿಎಸ್‌ಸವೈಗೆ ಬೆಲೆ ಇಲ್ಲ. ಇನ್ನು ಅವರಿಗೆ ಸ್ಥಾನಮಾನ ಸಿಗಲ್ಲ ಎಂಧು ಮಾತನಾಡಿಕೊಳುತ್ತಿದ್ದರು. ಈ ಮಾತು ಪದೇ ಪದೇ ಕೇಳಿ ಬರ್ತಾನೇ ಇರುತ್ತೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಸ್‌ವೈ ಮಾತನಾಡಿದ್ದಾರೆ. ಬಿಜೆಪಿಯಲ್ಲಿ ನನಗೆ ನನ್ನದೇ ಆದ ಶಕ್ತಿ ಇದೆ. […]

  ಅಣ್ಣನ ಹೆಂಡತಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಕನ್ನಡದ ಹಿರಿಯ ಕಲಾವಿದೆ ಅಭಿನಯ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.ಈ ಬಗ್ಗೆ ಅತ್ತಿಗೆ ಲಕ್ಷ್ಮೀದೇವಿ ಮಾತನಾಡಿದ್ದು,ಮದುವೆಗೆ ಒಂದು ಲಕ್ಷ ರೂಪಾಯಿ ಹಾಗೂ ಕಾಲು ಕೆ.ಜಿ ಚಿನ್ನ ಕೊಟ್ಟಿದ್ವಿ. ಆದ್ರೂ ಪದೇ ಪದೇ ವರದಕ್ಷಿಣೆ ನೀಡುವಂತೆ ತನ್ನ ಗಂಡ, ಅತ್ತೆ ಹಾಗೂ ಅತ್ತಿಗೆ ಅಂದ್ರೆ ಅಭಿನಯ ನನಗೆ ಕಿರುಕುಳ ನೀಡುತ್ತಿದ್ರು ಇಷ್ಟೇ ಅಲ್ಲ ತೀರಾ ಕೆಟ್ಟದಾಗಿ ನಡೆಸಿಕೊಂಡಿದ್ರು ಗರ್ಭಿಣಿಯಾಗಿದ್ದ […]

ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ವೈಎಸ್‌ವಿ ದತ್ತಾ. ನಾಣು ಕಾಂಗ್ರೆಸ್‌ ಸೇರಿದ್ರೆ ಮಾತ್ರ ಬಿಜೆಪಿ ಮಣಿಸಬಹುದು. ಕೋಮುವಾದಿ ಶಕ್ತಿಗಳನ್ನ ಮಣಿಸೋದಕ್ಕೆ ಕಾಂಗ್ರೆಸ್‌ ಸೇರ್ಪಡೆಯಿಂದ ಮಾತ್ರ ಸಾಧ್ಯ. ಇದು ನನ್ನ ಕೊನೆಯ ಸಾರ್ವಜನಿಕ ಹೋರಾಟ. ನನ್ನ ನಂಬಿರೋ ಲಾರ್ಯಕರ್ತರು ಅತಂತ್ರರಾಗಬಾರದು. ಈ ಎಲ್ಲಾ ಲೆಕ್ಕಾಚಾರ ಹಾಕಿ ನಾಣು ಕಾಂಗ್ರೆಸ್‌ ಸೇರಿದ್ದೀನಿ ಎಂದು ವೈಎಸ್‌ವಿ ದತ್ತ ಹೇಳಿದ್ದಾರೆ. ಜೆಡಿಎಸ್‌ಗೆ ಗುಡ್‌ಬೈ ಹೇಳಿರೋದು ದಳಪತಿಗಳಿಗೆ ಬಿಗ್‌ ಶಾಕ್‌ ನೀಡಿದೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

ನಮ್ಮ ಕ್ಲಿನಿಕ್‌ ಎನ್ನುವ ಯೋಜನೆ ವಿಶೇಷವಾಗಿ ನಗರದಲ್ಲಿರುವ ಬಡವರ ಬಡಾವಣೆಯಲ್ಲಿರುವ ಜನರ ಅನುಕೂಲಕ್ಕಾಗಿ ತಂದಿರುವ ಯೋಜನೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ತಿಳಿಸದರು. ನಾವು ಚಿಕ್ಕವರಿದ್ದಾಗ ಬಡವರ ಬಡಾವಣೆಗಳಲ್ಲಿ ಆಸ್ಪತ್ರೆ ಇತ್ತು. ಎಂಬಿಬಿಎಸ್‌ ಡಾಕ್ಟರ್‌ಗಳಿದ್ರು. ಬಡಾವಣೆ ಜನರಿಗೆ ಏನಾದ್ರೂ ಇದ್ರೆ ಅವರು ಟೆಸ್ಟ್‌ ಮಾಡಿ ಚಿಕಿತ್ಸೆ ನೀಡ್ತಾ ಇದ್ರು. ಈಗ ಅಂತಹ ಆಸ್ಪತ್ರೆ ಶೆಕಡಾ 90 ಕಡಿಮೆ ಆಘಿದೆ. ಮಹಾನಗರ ಪಾಲಿಕೆಯಲ್ಲಿ ತೀರಾ ಕಡಿಮೆ ಆಗಿದೆ. ಬಡಜನರಿಗೆ ಆರೋಗ್ಯ ಸಮಸ್ಯೆ […]

ಬೆಳಗಾವಿ ಅಧಿವೇಶನದಲ್ಲಿ ಹಲಾಲ್‌ ವಿರುದ್ಧ ಖಾಸಗಿ ಬಿಲ್‌ ಮಂಡಿಸಲು ಸಿದ್ಧತೆ ನಡೆಸಲಾಗಿದೆ. ಬಿಜೆಪಿ ಎಂಎಲ್‌ಸಿ ರವಿಕುಮಾರ್‌ ಅಧಿವೇಶನದಲ್ಲಿ ಖಾಸಗಿ ವಿದೇಯಕ  ಮಂಡಿಸಲು ಸ್ಪೀಕರ್‌ ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಅವರ ಅನುಮತಿ ಸಿಕ್ಕರೆ ವಿಧೇಯಕ ಮಂಡನೆ ಮಾಡ್ತೀನಿ ಎಂದು ಹೇಳಿದ್ದಾರೆ. ಆಹಾರ ಉತ್ಪನ್ನಗಳಿಗೆ ಅಷ್ಟೇ ಹಲಾಲ್ ಸರ್ಟಿಫಿಕೇಟ್‌ ಸೀಮಿತವಾಗಿಲ್ಲ. ಖಾದ್ಯ ವಸ್ತುಗಳು,ಕಟ್ಟಡಗಳು, ಕಾಸ್ಮೆಟಿಕ್‌ ಗೂಡ್ಸ್‌, ಔಷಧಿಗಳು ಹೀಗೆ ಅನೇಕ ವ್ಸತುಗಳ ಮೇಲೆ ಇಂದು ಹಲಾಲ್‌ ಸರ್ಟಿಫೈ ಮುದ್ರೆ ನೋಡ್ತೀವಿ. ಹಲಾಲ್‌ […]

Advertisement

Wordpress Social Share Plugin powered by Ultimatelysocial