RBI ಕಾರ್ಡ್ ಟೋಕನೈಸೇಶನ್ ಗಡುವನ್ನು 6 ತಿಂಗಳವರೆಗೆ ವಿಸ್ತರಿಸಿದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡ್ ಟೋಕನೈಸೇಶನ್ ಗಡುವನ್ನು ಆರು ತಿಂಗಳವರೆಗೆ ಜೂನ್ 30, 2022 ರವರೆಗೆ ವಿಸ್ತರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ 30, 2022 ರವರೆಗೆ ಕಾರ್ಡ್ ಟೋಕನೈಸೇಶನ್ ಗಡುವನ್ನು ಆರು ತಿಂಗಳವರೆಗೆ ವಿಸ್ತರಿಸಿದೆ. RBI ಯ ಹೊಸ ನಿಯಮದ ಪ್ರಕಾರ ಎಲ್ಲಾ ವ್ಯಾಪಾರಿಗಳು ಮತ್ತು ಪಾವತಿ ಗೇಟ್ ವೇಗಳು ಸೂಕ್ಷ್ಮ ಗ್ರಾಹಕರ ಡೇಟಾವನ್ನು ಅಳಿಸಬೇಕು ಮತ್ತು […]
ವಿದೇಶ
ಹರ್ನಾಜ್ ಸಂಧು ಈಗ ಯಾರಿಗೆ ಗೊತ್ತಿಲ್ಲ ಹೇಳಿ ಜಗತ್ತಿನ ಮೂಲೆ ಮೂಲೆಗಳಿಗೂ ಈ ಹೆಸರು ಈಗ ಚಿರ ಪರಿಚಯ 21 ವರ್ಷಗಳ ನಂತರ 21 ವರ್ಷ ವಯಸ್ಸಿನ ಹರ್ನಾಲ್ ಸಂಧು ಅವರು 20 ನೇ ಅಡಿಷನ್ನ ಮಿಸ್ ಯೂನಿವರ್ಸ್ ಆಗಿದ್ದಾರೆ ಮತ್ತೆ ಕಿರೀಟವನ್ನು ಭಾರತಕ್ಕೇ ಮರಲಿ ತಂದಿದ್ದಾರೆ,ಇವರಿಗಿಂತ ಮೊದಲು ಇಬ್ಬರು ಭಾರತೀಯರು ಸುಷ್ಮಿತ ಸಿಂಧ್ 1994 ರಲ್ಲಿ ಮತ್ತು ಲಾರಾ ದತ್ತ 2000 ವರ್ಷ ಇಸವಿಯಲ್ಲಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ […]
ಡಿಸೆಂಬರ್ 23 ರಂದು ನಡೆದ ಫೈನಲ್ ಪಂದ್ಯದಲ್ಲಿ ಗಾಲೇಗ್ಲಾಡಿಯೇಟರ್ಸ ತಂಡವನ್ನು ಸೋಲಿಸುವ ಮೂಲಕ ಜಾಫ್ನಾಕಿಂಗ್ಸ ಲಂಕಾ ಪ್ರಿಮೀಯರ್ ಲೀಗ್ ನ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ .ಲಂಕಾಪ್ರಿಮೀಯರ ಲೀಗ್ ನ ಅಂತಿಮ ಪಂದ್ಯ ಬಹಳ ಕುತುಹಲಕಾರಿಯಾಗಿತ್ತು. ಪಂದ್ಯದ ಥ್ರಿಲ್ ಗೆ ಕಾರಣವಾಗಿದ್ದು ಹೆಚ್ಚಿನ ಸ್ಕೋರ್ ಅದರಲ್ಲೂ ಟ್ರೋಪಿ ತನ್ನದಾಗಿಸಿಕೊಂಡ ಜಾಪ್ನಾ ತಂಡದ ಬ್ಯಾಟ್ಸಮನ್ಗಳು ರನ್ ಮಳೆಯನ್ನೇ ಸುರಿಸಿದರು .ಮೊದಲು ಬ್ಯಾಟ್ ಮಾಡಿದ ಜಾಪ್ನಾಕಿಂಗ್ಸ ನಿಗದಿತ 20 ಒವರ್ಗಳಲ್ಲಿ […]
ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಶಕ್ತಿಧಾಮ ಎಲ್ಲರ ಗಮನವನ್ನು ಸೆಳೆದಿದೆ ಹಾಗೂ ಹೆಚ್ಚಿನ ಮನೆಮಾತಾದ ವಿಷಯವಾಗಿದೆ, ಇದರ ವಿಶೇಷತೆ ಎಂದರೆ ಕನ್ನಡ ಚಿತ್ರರಂಗದಲ್ಲಿಯೇ ಚಿಕ್ಕ ವಯಸ್ಸಿನಿಂದ ತಮ್ಮ ಕಲೆಯನ್ನು ವ್ಯಕ್ತಪಡಿಸಿಕೊಂಡು,ಅಭಿನಯದ ಛಾಪನ್ನು ಮೂಡಿಸಿದಂತಹ ಹೆಸರಾಂತ ಕಲಾವಿದ ಪುನೀತ್ ರಾಜ್ಕುಮಾರ್. ಇವರು ಹುಟ್ಟಿನಿಂದಲೇ ತಮ್ಮ ಹೆಸರಿನ ಜೊತೆಗೆ ತಮ್ಮ ಸರಳತೆಯಿಂದಲೇ ಹೆಚ್ಚಾಗಿ ಕನ್ನಡಿಗರ ಮನೆ ಮನಸ್ಸನ್ನು ಗೆದಿದ್ದರು.ಆದರೆ ಅವರ ಶಕ್ತಿಧಾಮ ಎಂಬುದು ಕೌಟುಂಬಿಕ ಹಿನ್ನೆಲೆಯನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಇಲ್ಲಿ ಆಶ್ರಯದ […]
ಚಿಲಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಗೇಬ್ರಿಯಲ್ ಬೋರಿಕ್ ಚಿಲಿ ಅವರು ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಖ್ಯಾತಿ ಗಳಿಸಿದ್ದಾರೆ.35 ವರ್ಷದ ಗೇಬ್ರಿಯಲ್ ಬೋರಿಕ್ ಅವರು ಶೇ.56 ರಷ್ಟು ಮತಗಳನ್ನು ಪಡೆದುಕೊಳ್ಳುವ ಮೂಲಕ ಶೇ. 44 ರಷ್ಟು ಮತಗಳನ್ನು ಗಳಿಸಿದ ಸಂಪ್ರದಾಯವಾದಿ ಎದುರಾಳಿ ಜೋಸ್ ಆಂಟೋನಿಯೊ ಕಾಸ್ಟ್ ಅವರನ್ನು ಸೋಲಿಸಿದ್ದಾರೆ.ಜೋಸ್ ಆಂಟೋನಿಯೊ ಕಾಸ್ಟ್ ವಿರುದ್ಧ ಗೆಲುವು ಸಾಧಿಸಿರುವ ಗೇಬ್ರಿಯಲ್ ಬೋರಿಕ್ ಅವರು 2022ರ ಮಾರ್ಚ್ 11ರಂದು ಪ್ರಮಾಣ […]
ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು 2008 ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿದ್ದಾರೆ. ಮುಂಬರುವ 2022 ಸಾಲಿನ ಕೂಟದಲ್ಲೂ ಅವರು ಮತ್ತೊಮ್ಮೆ ಸಿಎಸ್ ಕೆ ತಂಡವನ್ನು ಮುನ್ನಡೆಸಲಿದ್ದಾರೆ.ವಿಕೆಟ್ಕೀಪರ್-ಬ್ಯಾಟ್ಸ್ಮನ್ ಫ್ರಾಂಚೈಸಿಯನ್ನು ಇದುವರೆಗೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ಸಿಎಸ್ ಕೆ ಫ್ರಾಂಚೈಸಿಗೆ ಧೋನಿ ಮೊದಲ ಆಯ್ಕೆಯ ನಾಯಕನಾಗಿರಲಿಲ್ಲ ಎಂದು ಮಾಜಿ ಸಿಎಸ್ ಕೆ ಆಟಗಾರ ಸುಬ್ರಹ್ಮಣ್ಯಮ್ ಬದ್ರಿನಾಥ್ ಹೇಳಿದ್ದಾರೆ.ಬದ್ರಿನಾಥ್ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ […]
ಈ ವರ್ಷ (2021-22) ಭಾರತವು 400 ಬಿಲಿಯನ್ ಡಾಲರ್ ರಫ್ತು ಗುರಿಯನ್ನು ಸಾಧಿಸಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.ಇದಲ್ಲದೆ, ಹೇಳಿದ ರಫ್ತು ಗುರಿಯನ್ನು ಸಾಧಿಸಲು ಭಾರತಕ್ಕೆ ಸಹಾಯ ಮಾಡುವ ಹೊಸ ಮಾರುಕಟ್ಟೆಗಳ ಕುರಿತು ಮಾತನಾಡಿದ ಗೋಯಲ್,’ಯುನೈಟೆಡ್ ಅರಬ್ ಎಮಿರೇಟ್ಸ್ ಮಧ್ಯಪ್ರಾಚ್ಯ ಮತ್ತು ಆಫ್ರಿಕಾಕ್ಕೆ ಭಾರತೀಯ ವ್ಯಾಪಾರಕ್ಕೆ ಹೆಬ್ಬಾಗಿಲು ಆಗುತ್ತದೆ ಮತ್ತು ನಾವು ಟ್ಯಾಪ್ ಮಾಡಲು ಬೃಹತ್ ಇಂಡಿಯಾ ಮಾರ್ಟ್ ಅನ್ನು ಸ್ಥಾಪಿಸಬಹುದು ಎಂದು […]
ನಿನ್ನೆಯಷ್ಟೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಂದೆ ಸತ್ತು 10 ವರ್ಷವಾಗಿದೆ. 11 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಈ ಅವಧಿಯಲ್ಲಿ ಏನೇನ್ ರೂಲ್ಸ್ ಇರುತ್ತೆ ಅಂತ ಹೇಳಿದ್ವಿ. ಅದ್ರ ಬೆನ್ನಲ್ಲೇ ಶೋಕದ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾಗಿದ್ದಾರೆ.ಕಿಮ್ ಸಾಹೇಬ್ರ ತಂದೆ ಕಿಮ್ ಜಾಂಗ್ ಇಲ್ ಮತ್ತು ಅಜ್ಜ ಕಿಮ್ ಇಲ್ ಸಂಗ್ ಅವರ ಸಮಾಧಿ ಇರೋ ಅರಮನೆ ಮುಂದೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಿಮ್ ಜಾಂಗ್ ಇಲ್ […]
ಅಮೆರಿಕದ ನ್ಯೂಯಾರ್ಕ್ ನಿಂದ ಹಿಂದಿರುಗಿದ 29 ವರ್ಷದ ವ್ಯಕ್ತಿಗೆ ಶುಕ್ರವಾರ ಮುಂಬೈನಲ್ಲಿ ಒಮಿಕ್ರಾನ್ ರೂಪಾಂತರಿ ಸೋಂಕು ತಗುಲಿರುವುದು ಧೃಢವಾಗಿದೆ. ಈ ಬಗ್ಗೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ಪ್ರ ಕಟಣೆಯಲ್ಲಿ ತಿಳಿಸಿದೆ.ಒಮಿಕ್ರಾನ್ ಸೋಂಕಿತ ವ್ಯಕ್ತಿಗೆ ಯಾವುದೇ ರೋಗಲಕ್ಷಣಗಳಿಲ್ಲ. ಈತ ಫೈಜರ್ ಲಸಿಕೆಯ ಮೂರು ಡೋಸ್ ತೆಗೆದುಕೊಂಡಿದ್ದಾನೆ ಎಂದು ಬಿಎಂಸಿ ಹೇಳಿದೆ.ನವೆಂಬರ್ 9 ರಂದು ವಿಮಾನ ನಿಲ್ದಾಣದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅವರು ಕೋವಿಡ್ -19 ಪಾಸಿಟಿವ್ ಪತ್ತೆಯಾಗಿತ್ತು. ನಂತರ ಅವರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ […]
ಭೂತಾನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನ್ಗಡಗ್ ಪೆಲ್ ಗಿ ಖೋರ್ಲೋ ಪ್ರಶಸ್ತಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರದಾನ ಮಾಡಲಾಗುವುದು ಅಂತ ತಿಳಿಸಿದೆ.