ಇತ್ತಿಚೇಗೆ ಪರಭಾಷೆಯ‌ ಕನ್ನಡ  ಡಬ್ಬಿಂಗ್ ಚಿತ್ರಗಳಿಗೆ ಕರ್ನಾಟಕದಲ್ಲಿ ಸಿಗುತ್ತಿಲ್ಲ ರೆಸ್ಪಾನ್ಸ್ ಹೌದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ತೆಲಗು, ತಮಿಳು, ಹಿಂದಿ ಹೀಗೆ ಅನ್ಯ ಭಾಷೆ ಚಿತ್ರಗಳ ಹಾವಳಿ ಹೆಚ್ಚಾಗುತ್ತಿತ್ತು. ಅದ್ರಲ್ಲು ಬಾಲಿವುಡ್ ಮತ್ತು ತೆಲಗು, ತಮಿಳು, ಚಿತ್ರ ರಿಲಿಸ್ ಆದ ತಕ್ಷಣವೇ ಇಡೀ ಕರ್ನಾಟಕದ ಥೇಟರ್ ಗಳು ಹೌಸ್ ಫುಲ್ ಆಗುತ್ತಿದ್ದವು. ಈ ಚಿತ್ರಗಳು ಕನ್ನಡ ಭಾಷೆಯಲ್ಲಿ ಡಬಿಂಗ್ ಆಗದಿದ್ದರೂ ಪರವಾಗಿಲ್ಲ ಆ ಭಾಷೆಯಲ್ಲಿಯೇ ನಮ್ಮ ಕನ್ನಡಿಗರು  ಸಿನಿಮಾ ನೋಡುತ್ತಿದ್ದರು. […]

18 ವರ್ಷ ಮೇಲ್ಪಟ್ಟವರಿಗೆ  ಎರಡನೇ ಲಸಿಕೆ ನೀಡುವಲ್ಲಿ ಬೆಂಗಳೂರು ನಗರ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಈಗಾಗಲೇ 10,34,184ಜನರಿಗೆ ಲಸಿಕೆ ನೀಡಿದ್ದು  ನೂರಕ್ಕೆ ನೂರರಷ್ಟು ಗುರಿ ಸಾಧಿಸಿದೆ.ಈ ಕುರಿತಂತೆ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ತಿಳಿಸಿದ್ದಾರೆ. ಕೋವಿಡ್‌ ಎರಡನೇ ಲಸಿಕೆ ಪಡೆಯಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದು  ಅಷ್ಟಾಗಿ ಜನರು ಆಸಕ್ತಿ ತೋರಿಸುತ್ತಿಲ್ಲಾ   ಈಗಾಗಲೇ ಸಚಿವ ಡಾ.ಕೆ ಸುಧಾಕರ್‌ ಎರಡನೇ ಡೋಸ್‌ ಲಸಿಕೆ ಪಡೆಯುವಂತೆ ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದರು ಜೊತೆಗೆ ಇದರ […]

ಕನ್ನಡ ಚಿತ್ರರಂಗದ ಹಿರಿಯ ಹಾಗೂ ಖ್ಯಾತಾ ನರ್ದೇಶಕ ಕೆ.ವಿ.ರಾಜು ರವರು ಕನ್ನಡ ಚಲನಚಿತ್ರ ಪ್ರೇಕ್ಷಕರನ್ನು ಬಂಧಿಸಿಕೊಂಡು ಹೆಸರಾಂತ ಸಿನಿಮಾಗಳನ್ನು ಕನ್ನಡ ಚಲನಚಿತ್ರರಂಗಕ್ಕೇ ಉನ್ನತವಾದ ಕೊಡುಗೆಯನ್ನು ನೀಡಿದ್ದಾರೆ ಪ್ರಮುಖ ನಿರ್ದೇಶಿಸಿದ ಸಿನಿಮಾಗಳೆಂದರೆ,ಸಂಗ್ರಾಮ ,ಬೆಳ್ಳಿಕಾಲುಂಗುರ,ಬೆಳ್ಳಿಮೋಡಗಳು ,ಪಾಂಡವರು ಮುಂತಾದವುಗಳನ್ನು ನಿರ್ದೇಶಿಸಿದ್ದಾರೆ..ಕೆ.ವಿ.ರಾಜು ರವರು ಕನ್ನಡ ಚಿತ್ರರಂಗದ ರೆಬಲ್‌ ನಿರ್ದೇಶಕ ಎಂದೇ ಕರೆಸಿಕೊಳ್ಳುತ್ತಿದ್ದ ಕೆ.ವಿ.ರಾಜು ತನ್ನ ನೇರ ನುಡಿಗಳಿಂದಲೇ ಹೆಸರು ವಾಸಿಯಾಗಿದ್ದರು,ಇವರಿಗೆ ಹೆಚ್ಚು ಸಿನಿಮಾ ಯುದ್ಧಕಾಂಡ ಇದನ್ನು ನಿರ್ಮಿಸಿದ ಸಿನಿಮಾಗಳನ್ನು ಯುವಕರು ಇಷ್ಷಪಟ್ಟು ನೊಡುತ್ತಿದ್ದರು ಹಾಗೂ ಕ್ರಾಂತಿಕಾರಿ […]

ಹೊಸ ವರ್ಷ ದಿನದ ಪ್ರಯುಕ್ತವಾಗಿ ಪ್ರಸಿದ್ದವಾದ  ನಂದಿಗಿರಿಧಾಮಕ್ಕೆ  ಪ್ರವಾಸಿಗರು ಭೇಟಿ ನೀಡುತ್ತಿದ್ದಾರು  ಪ್ರವಾಸಿಗರು ಬಂದು ಮೇಜು ಮಸ್ತಿಯಿಂದ ಹರುಷದಿಂದ  ಹೊಸ ವರ್ಷವನ್ನು ಬರೆಮಾಡಿಕೊಳ್ಳುತ್ತಿದ್ದಾರು ಅಲ್ಲಿಗೆ ಯುವಪ್ರೇಮಿಗಳುಕೂಡ ಬರುತ್ತಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ  ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ  ಜನವರಿ 1 ರಿಂದ  ಹೊಸವರ್ಷದ ದಿನಾಚರಣೆ ಸಂಬಂಧವಾಗಿರುವ  ಹಲವಾರು ಇನ್ನಿತರೆ ಜಿಲ್ಲೆಗಳಿಂದ ಸಾವಿರಾರು ಜನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇರುವುದರಿಂದ ಕೋವಿಡ್‌ -19 ರೂಪಾಂತರಿ ಓಮಿಕ್ರಾನ್‌ ಸಾಂಕ್ರಾಮಿಕ ರೋಗ ಹರಡುವ […]

ಈ ವರ್ಷ 2021 ರ ಕೊನೆಯಲ್ಲಿ ರಿಲೀಸ್‌ ಆಗಿರುವಂತಹ  ಬಹು ನಿರೀಕ್ಷೆಯ ಸಿನಿಮಾ ಇನ್ನೊಂದು ಯಾವುದಪ್ಪ ಅಂದ್ರೆ ಅದು ಯುವರಾಜ ನಿಖಿಲ್‌  ಕುಮಾರ್‌ ಅವರ ರೈಡರ್‌ ಸಿನಿಮಾ ,ಇಂದು ರಿಲೀಸ್‌  ಆಗಿದ್ದು ,ವಿಜಯ್‌ ಕುಮಾರ್‌ ಕೊಂಡ ಅವರ ನಿರ್ದೇಶನದಿಂದ ಮೂಡಿಬಂದ,ಲಹರಿ ಫಿಲ್ಮ್ಸ್‌ ನ ನಿರ್ಮಾಣದ  ಚಿತ್ರ . ಇದೊಂದು ಪಕ್ಕ ಕಮರ್ಷಿಯಲ್‌  ಮತ್ತು ಲವ್‌ ಎಲಿಮೆಂಟ್ಸ್‌ ಇರುವಂತ ಸಿನಿಮಾ .ಈ ಸಿನಿಮಾದಲ್ಲಿ ನಾಯಕನನ್ನ ಬಾಸ್ಕೆಟ್‌ ಬಾಲ್‌ ಪ್ಲೆಯರ್‌ ಅಗಿ ಹಾಗೂ […]

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಶಕ್ತಿಧಾಮ ಎಲ್ಲರ ಗಮನವನ್ನು ಸೆಳೆದಿದೆ ಹಾಗೂ ಹೆಚ್ಚಿನ  ಮನೆಮಾತಾದ ವಿಷಯವಾಗಿದೆ, ಇದರ ವಿಶೇಷತೆ ಎಂದರೆ ಕನ್ನಡ ಚಿತ್ರರಂಗದಲ್ಲಿಯೇ ಚಿಕ್ಕ ವಯಸ್ಸಿನಿಂದ ತಮ್ಮ ಕಲೆಯನ್ನು ವ್ಯಕ್ತಪಡಿಸಿಕೊಂಡು,ಅಭಿನಯದ ಛಾಪನ್ನು ಮೂಡಿಸಿದಂತಹ ಹೆಸರಾಂತ ಕಲಾವಿದ ಪುನೀತ್‌ ರಾಜ್‌ಕುಮಾರ್. ಇವರು  ಹುಟ್ಟಿನಿಂದಲೇ ತಮ್ಮ  ಹೆಸರಿನ ಜೊತೆಗೆ ತಮ್ಮ ಸರಳತೆಯಿಂದಲೇ ಹೆಚ್ಚಾಗಿ ಕನ್ನಡಿಗರ ಮನೆ ಮನಸ್ಸನ್ನು ಗೆದಿದ್ದರು.ಆದರೆ ಅವರ ಶಕ್ತಿಧಾಮ ಎಂಬುದು ಕೌಟುಂಬಿಕ ಹಿನ್ನೆಲೆಯನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಇಲ್ಲಿ ಆಶ್ರಯದ […]

ನಿನ್ನೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕವು ವಿರೊದ ಪಕ್ಷಗಳ ಭಾರಿ ವಿರೋದದ ನಡುವೆಯು ದ್ವನಿಮತದ ಮೂಲಕ ಬಹುಮತ ಪಡೆದುಕೊಂಡಿದೆ . ಇನ್ನೆನು ವಿಧಾನ ಪರಿಷತ ನಲ್ಲಿ ಅಂಗಿಕಾರ ಗೊಳ್ಳವುದೋಂದೇ ಬಾಕಿ ಇದೆ.   ಇದಾದ ಬಳಿಕ ಮಾದ್ಯಮ ಗಳಿಗೆ ಪ್ರತಿಕ್ರಿಯಿಸಿದ ಗೃಹಸಚಿವ ಅರಗ ಜ್ಞಾನೇಂದ್ರ   “ಇದರಲ್ಲಿ ಹಿಜೇಂಡ್‌ ಅಜೇಂಡ ಏನೂ ಇಲ್ಲ ನಮ್ಮದು ಒಪನ್‌ ಅಜೆಂಡ” ನಾವು ಮತಂತರ ನಿಷೇಧ ಕಾಯ್ದೆ ಜಾರಿ ಮಾಡ್ತಿವಿ ಅಂದಿದ್ವಿ,ಹಾಗೆಯೇ ಕಾಯ್ದೆಯನ್ನು ತಂದಿದ್ದೇವೆ. […]

ಓಮಿಕ್ರಾನ್‌ ಸುದ್ಧಿ ಕೇಳಿದ ತತಕ್ಷಣ ನೆನಪಿಗೆ ಬರುವುದು ಒಂದು ಸಾವಿನ ಭಯ, ಮತ್ತೊಂದು ದುಡಿಮೆ ಬಿಟ್ಟು ಮೆನೆಯಲ್ಲಿ ಕೂರುವ  ಲಾಕ್‌ ಡೌನ್‌ ಸಂದರ್ಭ.. ಹಿಂದೆ ಡೆಲ್ಟಾದಿಂದ ಆದ ಆವಾಂತರ ಅಷ್ಟಿಷ್ಟಲ್ಲ.. ಈಗ ಮತ್ತೆ ಓಮಿಕ್ರಾನ್‌ ವೈರಾಣುವಿನ  ಆರ್ಭಟ ದಿನ ದಿನದಿಂದಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಮತ್ತೆ ಈ ಸಾವು ನೋವು, ಲಾಕ್‌ ಡೌನ್‌ ಕಂಟಕ ಎದುರಾಗುವ  ಭಯ ಹೆಚ್ಚಾಗುತ್ತೆ. ಹೌದು.. ವಿದೇಶಗಳಿಂದ ಕಳೆದವಾರ  ರಾಜ್ಯಕ್ಕೆ ಆಗಮಿಸಿದ ೯ ಪ್ರಯಾಣಿಕರಲ್ಲಿ  ಓಮಿಕ್ರಾನ್‌ ದೃಢವಾಗಿದೆ. […]

ಇತ್ತೀಚಿನ ದಿನದಲ್ಲಿ ಈಜುವುದು ಒಂದು ಉತ್ತಮ ಕಲೆಯಾಗದೆ,ಬೆಂಗಳೂರಿನ ಕೆ.ಎಸ್‌.ವಿಶ್ವಾಸ್‌ ಅಂತರಾಷ್ಷ್ರೀಯ ಪ್ಯಾರಾ ಈಜು ಚಾಂಪಿಯನ್‌ ಷಿಷ್‌ ಗಳಲ್ಲಿ ಇದುವರೆಗೂ 15 ರಾಷ್ಷ್ರೀಯ ಹಾಗೂ 7 ಅಂತರಾಷ್ಷ್ರೀಯ ಪದಕಗಳನ್ನು ಜಯಗಳಿಸಿದ್ದಾರೆ.ಆದರೆ ವಿಶ್ವಾಸ್‌ ಆತ್ಮ ವಿಶ್ವಾಸವನ್ನು ಗೆಲ್ಲಲೂ ಮುಖ್ಯ ಕಾರಣವೆಂದರೆ ಆಕಸಿಕ್ಮವಾಗಿ ಸಂಭವಿಸಿದ ಅವಘಡ ದಲ್ಲಿ ಎರಡೂ ಕೈಗಳನ್ನೂ ಕಳೆದುಕೊಂಡಿದ್ದರೂ ಅದರೆ ಎದೆಗುಂದದ ವಿಶ್ವಾಸ್‌ ತಮ್ಮ ಅತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಏನಾದರೂ ಸಾಧಿಸ ಬೇಕೆಂಬ ಯಾಚನೆಯಿಂದಾಗಿ ಅವರು ಈಜುವ ನಿರ್ಧಾರಕ್ಕೆ ಬರುತ್ತಾರೆ.ಮುಖ್ಯವಾಗಿ ವಿಶ್ವಾಸ್‌ ರವರ […]

ಮೈಸೂರು  ಅರಮನೆಯಲ್ಲಿ ಹೊಸ ವರ್ಷದ ಮತ್ತು  ವರ್ಷಾಂತ್ಯದ ಕೊನೆಯ  ಸಂಭ್ರಮರಾಂಭ ಆಚರಣೆಯನ್ನು ಹಮ್ಮಿಕೊಂಡಿದ್ದಾರೆ ಡಿಸೆಂಬರ್‌  ಹಾಗೂ ಜನವರಿ 2022ರಂದು  ಆಚರಣೆಲಾಗಿದೆ   ಮೈಸೂರಿನ ಅರಮನೆ ಸುತ್ತಲೂ  ವಿಶೇಷ ಫಲಪುಪ್ಪ  ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ  ಶ್ರೀ ರಾಮ  ಮಂದಿರ .ನಾಡದೇವತೆ  .ತಾಯಿ ಚಾಮುಂಡೇಶ್ವರಿ .ನಂದಿ ಹಾಗೂ  ಮಾದರಿ  ನಿರ್ಮಾಣ ಮಾಡಲಾಗಿದೆ  ಸುಮಾರು ಒಂದು ಲಕ್ಷ ವಿವಿಧ ಹೂವುಗಳಿಂದ ಅಲಂಕರಿಸಬೇಕೆಂದು .ಅರಮನೆ ಆಡಳಿತ  ಮಂಡಳಿ ಉಪ ನಿದೇಶಕ ಟಿ.ಎಸ್‌ ಸುಬ್ರಮಣ್ಯನವರು  ತಿಳಿಸಿದ್ದಾರೆ  ಅರಮನೆ ಮೈದಾನದಲ್ಲಿ […]

Advertisement

Wordpress Social Share Plugin powered by Ultimatelysocial