ಗುಜರಾತ್‌ನ 30ಕ್ಕೂ ಹೆಚ್ಚು ತಾಲೂಕುಗಳಲ್ಲಿ ಅಕಾಲಿಕ ಮಳೆ ಹೆಚ್ಚಾಗಿದೆ ಅಲ್ಲದೆಬನಸ್ಕಾಂತ, ಸಬರ್ಕಾಂತ, ಮೆಹ್ಸಾನಾ, ಪಟಾನ್, ದಾಹೋದ್, ಪಂಚಮಹಲ್, ಮಹಿಸಾಗರ ಮತ್ತು ಅರಾವಳಿಯಲ್ಲಿ ಮಂಗಳವಾರ ಲಘು ಮಳೆಯಾಗುವ ಮುನ್ಸೂಚನೆ ಅಲ್ಲಿ ಇದೆ ಉತ್ತರ ಜಿಲ್ಲೆಗಳ 30 ಕ್ಕೂ ಹೆಚ್ಚು ತಾಲೂಕುಗಳು ಮತ್ತು ಗುಜರಾತ್‌ನ ಕಚ್ ಪ್ರದೇಶದಲ್ಲಿ ಸೋಮವಾರದ ಮಧ್ಯರಾತ್ರಿಯಲ್ಲಿ ಹೆಚ್ಚು ಮಳೆಯಾಗಿದೆ ಮತ್ತು ಮಂಗಳವಾರ ಮಳೆಯಿಂದಾಗಿ ಈ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಹಾನಿಯಾಗುವ ನಿರೀಕ್ಷೆಯಿದೆಮಂಗಳವಾರ ಸೌರಾಷ್ಟ್ರ ಮತ್ತು ಕಚ್‌ನ ಕೆಲವು […]

ಕೊರೊನಾವೈರಸ್ ಹೊಸ ಅಲೆಯನ್ನುಮೂಡಿಸಿದೆ ಅದಕ್ಕೆ ಡಿಸೆಂಬರ್ 28 ರಿಂದ 10 ದಿನಗಳವರೆಗೆ ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಲ್ಲಿದೆ ಎಂದು ಆರೋಗ್ಯ ಇಲಾಖೆ ಸಚಿವರಾದ ಸುಧಾಕರ ರವರು ಹೇಳಿದ್ದಾರೆ ಕೋವಿಡ್-19 ಸಕ್ರಿಯವಾದ ಪ್ರಕರಣಗಳು ಭಾರತ ಡಿಸೆಂಬರ್ 26 ನವೀಕರಣಗಳು, ಭಾರತದಲ್ಲಿ ಹೊಸ ಒಮಿಕ್ರಾನ್ ರೂಪಾಂತರ ಪ್ರಕರಣಗಳು, ಕೊರೊನಾವೈರಸ್ 3 ನೇ ಅಲೆ, ಕೋವಿಡ್ -19 ಲಸಿಕೆ ಅಂಕಿಅಂಶಗಳುನ್ನುಪರಿಶೀಲಿಸಿದ್ದಾರೆ ಮತ್ತು ಕರ್ನಾಟಕದಲ್ಲಿ ತಿನಿಸುಗಳುಹೋಟೆಲ್‌ಗಳು, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆವರಣದ ಆಸನ ಸಾಮರ್ಥ್ಯದ 50 […]

ಕರಾವಳಿ ತೀರದ ಸಮೀಪದ ಬಳಿ 22ವರ್ಷದ  ಸುಂದರವಾಗಿ ನಲಿದಾಡುವ ಮೀನು ಕಂಡು ಬಂದ್ದಿದೆ  1999ರಲ್ಲಿ ಗುಲಾಬಿ ಬಣ್ಣದ ರೂಪದಲ್ಲಿ  ಹ್ಯಾಂಡ್‌ ಫಿಶ್‌  ಕಾಣಿಸಿಕೊಂಡಿರುವ ದೃಶ್ಯ ಮೂಡಿಬಂದ್ದಿದೆ  ಆದ್ದರಿಂದ   ಇದಕ್ಕೆ ಪುಟ್ಟವಾದ ಕೈಗಳು ಮೂಲಕ ಸಮುದ್ರದಲ್ಲಿ ನಲಿದಾಡುವ ಅಪರೂಪವಾದ ಮೀನುಯಾಗಿದೆ  ಅಷ್ಟೆ ಅಲ್ಲದೇ ಈ ಮೀನು ತಿಳಿ ಗುಲಾಬಿ ಬಣ್ಣಕ್ಕೆ ತಿರುಗುವಂತಹ ಮೀನಾಗಿದೆ ಇದೇ ಕೂಡ ಆಂಗ್ಲರ್‌ ಫಿಶ್‌  ಎನ್ನುವ ಕುಟುಂಬಸ್ಥರ ವರ್ಗಕ್ಕೆ ಸೇರಿಕೊಂಡಿದೆ  ಈ ಮೀನು ಕಣ್ಣಿಗೆ ಅಳಿವಿನಂಚಿನನಲ್ಲಿರುವ ಅಪರೂಪದ […]

ಪಟೌಡಿ ಅರಮನೆಯಲ್ಲಿ ಮಗಳು ಇನಾಯಾ ಅವರೊಂದಿಗೆ ಕ್ರಿಸ್‌ಮಸ್‌ನಲ್ಲಿ ಸೋಹಾ ಅಲಿ ಖಾನ್, ಕುನಾಲ್ ಕೆಮ್ಮು ರಿಂಗ್, ತಾಯಿ ಶರ್ಮಿಳಾ ಟ್ಯಾಗೋರ್ ತಮ್ಮ ಕೊಂಬಿನೊಂದಿಗೆ ಪೋಸ್ ನೀಡಿದ್ದಾರೆ  ಬಾಲಿವುಡ್ ನಟರಾದ ಸೋಹಾ ಅಲಿ ಖಾನ್ ಮತ್ತು ಕುನಾಲ್ ಕೆಮ್ಮು ತಮ್ಮ ಮಗಳು ಇನಾಯಾ ಅವರೊಂದಿಗೆ ಪಟೌಡಿ ಕುಟುಂಬದ ಮನೆಯಲ್ಲಿ ಕ್ರಿಸ್ಮಸ್ ಬೆಳಿಗ್ಗೆ ಆಚರಿಸಿದರು. ಸೋಹಾ ಅವರ ತಾಯಿ, ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಕೂಡ ಅಲಂಕರಿಸಿದ ಕ್ರಿಸ್ಮಸ್ ಟ್ರೀ ಮುಂದೆ ಅವರೊಂದಿಗೆ […]

  ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ IGNOU) ಓಪನ್ ಮತ್ತು ಡಿಸ್ಟನ್ಸ್ ಮೋಡ್ (ODL) ಮತ್ತು ಆನ್‌ಲೈನ್ ಮೋಡ್ ಮೂಲಕ ನೀಡುವ ಕಾರ್ಯಕ್ರಮಗಳಿಗೆ ಜನವರಿ 2022 ರಂದು ಪ್ರವೇಶ ಚಕ್ರವನ್ನು ಪ್ರಾರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ODL ಕಾರ್ಯಕ್ರಮಗಳಿಗೆ ಆನ್‌ಲೈನ್ ಪ್ರವೇಶ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಎಲ್ಲಾ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31. ಹೊಸ ಅರ್ಜಿದಾರರು ಹೊಸ ನೋಂದಣಿಯನ್ನು ರಚಿಸುವ ಅಗತ್ಯವಿದೆ ಮತ್ತು ಎಲ್ಲಾ […]

ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಸರ್ಕಾರದ ನಿರ್ಧಾರಕ್ಕೆ ವಿರೋಧಿಸುವ ಸ್ವಾಮೀಜಿಗಳು ಬಸವತತ್ವದವರು ಅಲ್ಲ. ಕೆಲ ಸ್ವಾಮೀಜಿಗಳು ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆಗಳನ್ನ ಕೇಳುತ್ತೀರುವುದು ಬೇಸರದ ವಿಚಾರವಾಗಿದೆ ಎಂದು ನಟ ಚೇತನ್ ಹೇಳಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊಟ್ಟೆ ತಿನ್ನುವವರ ಶಾಲೆ, ಮಟನ್ ತಿನ್ನುವರ ಶಾಲೆ ಹೀಗೆ ಪ್ರತ್ಯೇಕ ಶಾಲೆಗಳಾಗಿ ಭಾಗ ಮಾಡುವುದೇ ಸ್ವಾಮೀಜಿಗಳ ಉದ್ದೇಶವೇ?. ಅನುಭವ ಮಂಟಪದಲ್ಲಿ ಸಹ ಮಾಂಸಾಹಾರಿಗಳು ಇದ್ದರು, ಇದನ್ನು ಸ್ವಾಮೀಜಿಗಳು ಅರಿತುಕೊಳ್ಳಬೇಕು. ಇಡಿ ರಾಜ್ಯವೇ ದೇಶಕ್ಕೆ ಮಾದರಿ ಆಗಬೇಕು […]

ಕನ್ನಡ ಚಿತ್ರರಂಗದ ಹಿರಿಯ ಹಾಗೂ ಖ್ಯಾತಾ ನರ್ದೇಶಕ ಕೆ.ವಿ.ರಾಜು ರವರು ಕನ್ನಡ ಚಲನಚಿತ್ರ ಪ್ರೇಕ್ಷಕರನ್ನು ಬಂಧಿಸಿಕೊಂಡು ಹೆಸರಾಂತ ಸಿನಿಮಾಗಳನ್ನು ಕನ್ನಡ ಚಲನಚಿತ್ರರಂಗಕ್ಕೇ ಉನ್ನತವಾದ ಕೊಡುಗೆಯನ್ನು ನೀಡಿದ್ದಾರೆ ಪ್ರಮುಖ ನಿರ್ದೇಶಿಸಿದ ಸಿನಿಮಾಗಳೆಂದರೆ,ಸಂಗ್ರಾಮ ,ಬೆಳ್ಳಿಕಾಲುಂಗುರ,ಬೆಳ್ಳಿಮೋಡಗಳು ,ಪಾಂಡವರು ಮುಂತಾದವುಗಳನ್ನು ನಿರ್ದೇಶಿಸಿದ್ದಾರೆ..ಕೆ.ವಿ.ರಾಜು ರವರು ಕನ್ನಡ ಚಿತ್ರರಂಗದ ರೆಬಲ್‌ ನಿರ್ದೇಶಕ ಎಂದೇ ಕರೆಸಿಕೊಳ್ಳುತ್ತಿದ್ದ ಕೆ.ವಿ.ರಾಜು ತನ್ನ ನೇರ ನುಡಿಗಳಿಂದಲೇ ಹೆಸರು ವಾಸಿಯಾಗಿದ್ದರು,ಇವರಿಗೆ ಹೆಚ್ಚು ಸಿನಿಮಾ ಯುದ್ಧಕಾಂಡ ಇದನ್ನು ನಿರ್ಮಿಸಿದ ಸಿನಿಮಾಗಳನ್ನು ಯುವಕರು ಇಷ್ಷಪಟ್ಟು ನೊಡುತ್ತಿದ್ದರು ಹಾಗೂ ಕ್ರಾಂತಿಕಾರಿ […]

ಹೊಸ ವರ್ಷ ದಿನದ ಪ್ರಯುಕ್ತವಾಗಿ ಪ್ರಸಿದ್ದವಾದ  ನಂದಿಗಿರಿಧಾಮಕ್ಕೆ  ಪ್ರವಾಸಿಗರು ಭೇಟಿ ನೀಡುತ್ತಿದ್ದಾರು  ಪ್ರವಾಸಿಗರು ಬಂದು ಮೇಜು ಮಸ್ತಿಯಿಂದ ಹರುಷದಿಂದ  ಹೊಸ ವರ್ಷವನ್ನು ಬರೆಮಾಡಿಕೊಳ್ಳುತ್ತಿದ್ದಾರು ಅಲ್ಲಿಗೆ ಯುವಪ್ರೇಮಿಗಳುಕೂಡ ಬರುತ್ತಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ  ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ  ಜನವರಿ 1 ರಿಂದ  ಹೊಸವರ್ಷದ ದಿನಾಚರಣೆ ಸಂಬಂಧವಾಗಿರುವ  ಹಲವಾರು ಇನ್ನಿತರೆ ಜಿಲ್ಲೆಗಳಿಂದ ಸಾವಿರಾರು ಜನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇರುವುದರಿಂದ ಕೋವಿಡ್‌ -19 ರೂಪಾಂತರಿ ಓಮಿಕ್ರಾನ್‌ ಸಾಂಕ್ರಾಮಿಕ ರೋಗ ಹರಡುವ […]

ಮೈಸೂರು  ಅರಮನೆಯಲ್ಲಿ ಹೊಸ ವರ್ಷದ ಮತ್ತು  ವರ್ಷಾಂತ್ಯದ ಕೊನೆಯ  ಸಂಭ್ರಮರಾಂಭ ಆಚರಣೆಯನ್ನು ಹಮ್ಮಿಕೊಂಡಿದ್ದಾರೆ ಡಿಸೆಂಬರ್‌  ಹಾಗೂ ಜನವರಿ 2022ರಂದು  ಆಚರಣೆಲಾಗಿದೆ   ಮೈಸೂರಿನ ಅರಮನೆ ಸುತ್ತಲೂ  ವಿಶೇಷ ಫಲಪುಪ್ಪ  ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ  ಶ್ರೀ ರಾಮ  ಮಂದಿರ .ನಾಡದೇವತೆ  .ತಾಯಿ ಚಾಮುಂಡೇಶ್ವರಿ .ನಂದಿ ಹಾಗೂ  ಮಾದರಿ  ನಿರ್ಮಾಣ ಮಾಡಲಾಗಿದೆ  ಸುಮಾರು ಒಂದು ಲಕ್ಷ ವಿವಿಧ ಹೂವುಗಳಿಂದ ಅಲಂಕರಿಸಬೇಕೆಂದು .ಅರಮನೆ ಆಡಳಿತ  ಮಂಡಳಿ ಉಪ ನಿದೇಶಕ ಟಿ.ಎಸ್‌ ಸುಬ್ರಮಣ್ಯನವರು  ತಿಳಿಸಿದ್ದಾರೆ  ಅರಮನೆ ಮೈದಾನದಲ್ಲಿ […]

ಹೆಸ್ಕಾಂ ಯಡವಟ್ಟಿನಿಂದ 4 ಏಕರೆ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ನಡೆದಿದೆ..ಶಾರ್ಟ್ ಸರ್ಕ್ಯೂಟ್ ರಾಮಣ್ಣ ಗುರಿಕಾರ ಎಂಬುವರಿಗೆ ಸೇರಿದ ಕಬ್ಬು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ…ಘಟನೆಗೆ ಸಂಭಂದಿಸಿ ಕೂಡಲೇ ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು ಅಧಿಕಾರಿಗಳು ಸಾರಿಯಾಗಿ ಸ್ಪಂದಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ….ಇನ್ನು ಘಟನಾಸ್ಥಳಕ್ಕೆ ಅಗ್ನಿಶಾಮಕದಳ ದೌಡಾಯಿಸಿ ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಮಾಡಿದೆ.. ಹೆಸ್ಕಾಂ ನಿರ್ಲಕ್ಷ್ಯದಿಂದಲೇ ಕಬ್ಬಿಗೆ ಬೆಂಕಿ  […]

Advertisement

Wordpress Social Share Plugin powered by Ultimatelysocial